ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

`ಚಕ್ರ’ವ್ಯೂಹಕ್ಕೆ ಸಿಕ್ಕಿ ಸೋಲುಂಡ ಕೊಹ್ಲಿ ಬಾಯ್ಸ್

Mahesh M Dhandu by Mahesh M Dhandu
September 21, 2021
in IPL 2021, Newsbeat, ಐಪಿಎಲ್ 2021
RCB
Share on FacebookShare on TwitterShare on WhatsappShare on Telegram

ವರುಣ್​​ ಚಕ್ರವರ್ತಿ ಸ್ಪಿನ್​ ಮೋಡಿ, ಆಂಡ್ರೆ ರಸೆಲ್​​ ಮ್ಯಾಜಿಕ್​​ ಬೌಲಿಂಗ್​​.. ಇವರ ಸಾಹಸಕ್ಕೆ  ಫರ್ಗ್ಯೂಸನ್​​ ಮತ್ತು ಪ್ರಸಿಧ್​​ ಕೃಷ್ಣ ಜೊತೆಯಾಗಿದ್ದು ಆರ್​​ಸಿಬಿಯನ್ನು ಕಂಗಾಲಾಗಿಸಿತ್ತು. ಅಬುಧಾಭಿ ಮೈದಾನದಲ್ಲಿ ಆರ್​​ಸಿಬಿ ಕೆಕೆಆರ್​ ವಿರುದ್ಧ 9 ವಿಕೆಟ್​ಗಳ​ ಹೀನಾಯ ಸೋಲನುಭಸಿತು.

ಟಾಸ್​​ ಗೆದ್ದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮೊದಲು ಬ್ಯಾಟಿಂಗ್​​ ಆರಂಭಿಸಿತು. ಇನ್ನಿಂಗ್ಸ್​​ ಆರಂಭಿಸಿದ ಕ್ಯಾಪ್ಟನ್​​ ಕೊಹ್ಲಿ ಮತ್ತು ದೇವದತ್​​ ಪಡಿಕಲ್​ ಉತ್ತಮ ಆರಂಭ ತರಲಿಲ್ಲ. ಪ್ರಸಿಧ್​​ ಕೃಷ್ಣ 5 ರನ್​​ಗಳಿಸದ್ದ ಕೊಹ್ಲಿಯನ್ನು ಎಲ್​​​ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ಪಡಿಕಲ್​​ ಮತ್ತು ಹೊಸ ಶ್ರೀಕರ್​​ ಭರತ್​​ ಪವರ್​​ ಪ್ಲೇನಲ್ಲಿ ಕೊಲ್ಕತ್ತಾ ಬೌಲರ್​​ಗಳನ್ನು ಬೌಂಡರಿಗೆ ಅಟ್ಟುತ್ತಿದ್ದರು. ಆದರೆ ಪವರ್​​ ಪ್ಲೇನ ಕೊನೆಯ ಎಸೆತದಲ್ಲಿ ಫರ್ಗ್ಯೂಸನ್​​  22ರನ್​​ಗಳಿಸಿದ್ದ ಪಡಿಕಲ್​ ವಿಕೆಟ್​​ ಹಾರಿಸಿದ್ರು. ಮೊದಲ 6 ಓವರುಗಳಲ್ಲಿ ಆರ್​​ಸಿಬಿ 41 ರನ್​​ಗಳಿಸಿದ್ರೂ 2 ವಿಕೆಟ್​​ ಕಳೆದುಕೊಂಡಿತ್ತು.

Related posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

June 22, 2026
ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

June 22, 2026

rcb-vs-kkr saaksha tv

ಶ್ರೀಕರ್​​ ಭರತ್​, ಮ್ಯಾಕ್ಸ್​​ವೆಲ್​​ ಜೊತೆ ಇನ್ನಿಂಗ್ಸ್​ ಕಟ್ಟುವ ಪ್ರಯತ್ನ ಮಾಡಿದ್ರು. ಆದ್ರೆ ದಾಳಿಗಿಳಿದ ಆಂಡ್ರೆ ರಸೆಲ್​ 16 ರನ್​​ಗಳಿಸಿದ್ದ ಭರತ್​​ ವಿಕೆಟ್​ ಹಾರಿಸಿದ್ರು. ಮುಂದಿನ ಎಸೆತದಲ್ಲೇ ಎಬಿಡಿ ವಿಲಿಯರ್ಸ್​ ಕ್ಲೀನ್​​ ಬೌಲ್ಡ್​​ ಆಗಿದ್ದು ಆರ್​​ಸಿಬಿ ವಿಶ್ವಾಸಕ್ಕೆ ಆಘಾತ ನೀಡಿತ್ತು.  ಇಲ್ಲಿಂದ ಮುಂದೆ ವರುಣ್​​ ಚಕ್ರವರ್ತಿ ಮ್ಯಾಜಿಕ್​​ ಆರಂಭವಾಯಿತು. ಮೊದಲಿಗೆ 10ರನ್​​ಗಳಿಸಿದ್ದ ಮ್ಯಾಕ್ಸ್​ವೆಲ್​ ರನ್ನು ಬೌಲ್ಡ್​ ಮಾಡಿದ್ರೆ, ಮುಂದಿನ ಎಸೆತದಲ್ಲೇ ಹಸರಂಗ ಶೂನ್ಯ ಸುತ್ತಿದ್ರು. ಸಚಿನ್​ ಬೇಬಿ ಕೂಡ ವರುಣ್​​ಗೆ 3ನೇ ಬಲಿಯಾದ್ರು. ಜೇಮಿಸನ್​​, ಹರ್ಷಲ್​ ಪಟೇಲ್​​, ಸಿರಾಜ್​ ಆಟವೂ ನಡೆಯಲಿಲ್ಲ. ಆರ್​​ಸಿಬಿ 19 ಓವರುಗಳಲ್ಲಿ 92ರನ್​​ಗಳಿಗೆ ಆಲೌಟ್​ ಆಯಿತು. ವರುಣ್​ ಚಕ್ರವರ್ತಿ  13 ರನ್​ಗೆ 3 ವಿಕೆಟ್​ ಪಡೆದ್ರೆ, ರಸೆಲ್​​ ಕೇವಲ 9 ರನ್​​ಗೆ 3 ವಿಕೆಟ್​ ಪಡೆದು ಮಿಂಚಿದ್ರು.

ಗುರಿ ಬೆನ್ನಟ್ಟಿದ ಕೆಕೆಆರ್​​ ಅಬ್ಬರದ ಆರಂಭ ಕಂಡಿತು. ಶುಭ್ಮನ್​​ ಗಿಲ್​​ ಮತ್ತು ಹೊಸಬ ವೆಂಕಟೇಶ್​​ ಅಯ್ಯರ್​​ ಆರ್​​ಸಿಬಿ ಬೌಲರ್​​ಗಳ ಬೆವರಿಳಿಸಿದ್ರು. ಪವರ್​​ ಪ್ಲೇನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು.  ಗಿಲ್​​ ಮತ್ತು ಅಯ್ಯರ್​ ಒಬ್ಬರಿಗೊಬ್ಬರು ಕಾಂಪಿಟೇಷನ್​​ನಲ್ಲಿ ಆಡುವಂತೆ ಆಡಿದ್ರು. ಮೊದಲ ವಿಕೆಟ್​ಗೆ ಈ ಜೋಡಿ ಸೇರಿಸಿದ್ದು ಬರೊಬ್ಬರಿ 82 ರನ್​​.

34 ಎಸೆತಗಳಲ್ಲಿ 6 ಫೋರ್​​ , 1ಸಿಕ್ಸರ್​​ ಸಿಡಿಸಿದ ಗಿಲ್​​ ಚಹಲ್​ಗೆ ವಿಕೆಟ್​ ಒಪ್ಪಿಸಿದ್ರು. ಅಯ್ಯರ್​​ 27 ಎಸೆತಗಳಲ್ಲಿ 7 ಫೋರ್​​ ಮತ್ತು 1 ಸಿಕ್ಸರ್​ ಸಿಡಿಸಿ ಅಜೇಯ 41 ರನ್​​ಗಳಿಸಿದ್ರು. ಕೊಲ್ಕತ್ತಾ ಕೇವಲ 10 ಓವರ್​​ಗಳಲ್ಲಿ 94 ರನ್​​ಗಳಿಸಿ ಗುರಿ ಮುಟ್ಟಿದ ಕೆಕೆಆರ್​​ ನೆಟ್​​ ರನ್​​ ರೇಟ್​​ ಹೆಚ್ಚಿಸಿಕೊಂಡಿತ್ತಲ್ಲದೆ ಆರ್​ಸಿಬಿ ರನ್​​ರೇಟ್​​ ಸ್ಥಿತಿಯನ್ನು ಕಂಗಾಲಾಗಿಸಿತು.

Tags: IPLRCBVarun chakravartyvirat kohli
ShareTweetSendShare
Join us on:

Related Posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

by admin
June 22, 2026
0

56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

by Shwetha
June 22, 2026
0

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿವಾದ ಈಗ ಕೇವಲ ರಾಜಕೀಯಕ್ಕೆ ಸೀಮಿತವಾಗದೆ ಧಾರ್ಮಿಕ ತಿರುವು ಪಡೆದುಕೊಂಡಿದೆ. ತನ್ನ ಶಾಸಕರೇ ಪಕ್ಷಕ್ಕೆ ದ್ರೋಹ ಬಗೆದಿರುವುದು ಬಿಜೆಪಿ ನಾಯಕರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram