ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ನೈಟ್​​ರೈಡರ್ಸ್ ಆಟಕ್ಕೆ ಸುಸ್ತಾದ ರೋಹಿತ್ ಬಳಗ

Mahesh M Dhandu by Mahesh M Dhandu
September 24, 2021
in IPL 2021, Newsbeat, ಐಪಿಎಲ್ 2021
IPL 2021 saaksha tv
Share on FacebookShare on TwitterShare on WhatsappShare on Telegram

ನೈಟ್​​ರೈಡರ್ಸ್ ಆಟಕ್ಕೆ ಸುಸ್ತಾದ ರೋಹಿತ್ ಬಳಗ

ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್​​ ಏನೇ ಪ್ರಯೋಗ ಮಾಡಿದ್ರೂ ಯಶ ಕಾಣಲಿಲ್ಲ. ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ ಫಿನಿಶ್​ ಬರಲಿಲ್ಲ.

Related posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

June 22, 2026
ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

June 22, 2026

ಬೌಲಿಂಗ್​​​ನಲ್ಲಿ ಕರಾಮತ್ತು ನಡೆಯಲಿಲ್ಲ. ಆದರೆ ಕೊಲ್ಕತ್ತಾ ನೈಟ್​​ ರೈಡರ್ಸ್​ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.

ಬೌಲಿಂಗ್​​ನಲ್ಲಿ ಲಯ ಕಂಡುಕೊಂಡು ಮುಂಬೈಗೆ ಕಡಿವಾಣ ಹಾಕಿತ್ತು. ಬ್ಯಾಟಿಂಗ್​​​ನಲ್ಲಿ ಸಿಕ್ಸರ್​​, ಬೌಂಡರಿಗಳ ಸುರಿಮಳೆ ಮಾಡಿ  ಹಾಲಿ ಚಾಂಪಿಯನ್ನರ ವಿರುದ್ಧ 7 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿತು.

ಮುಂಬೈ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ಟಾಸ್​​​​ ಕೊಲ್ಕತ್ತಾ ಕಡೆ ಮುಖ ಮಾಡಿತ್ತು.

ಮುಂಬೈ ತಂಡವನ್ನು ಬ್ಯಾಟಿಂಗ್​ಗೆ ಇಳಿಸಿದ ಕೆಕೆಆರ್​​ಗೆ ಕ್ವಿಂಟಾನ್​​ ಡಿ ಕಾಕ್​​ ಮತ್ತು ರೋಹಿತ್​​ ಶರ್ಮಾ ಇನ್ನಿಲ್ಲದಂತೆ ಕಾಡಿದ್ರು.

ಸಿಕ್ಸರ್​​, ಬೌಂಡರಿಗಳ ಸುರಿಮಳೆ ಮಾಡಿದ ಈ ಜೋಡಿ ಮೊದಲ ವಿಕೆಟ್​​​ಗೆ 9.2 ಓವರುಗಳಲ್ಲಿ 78 ರನ್​​ ಸೇರಿಸಿತ್ತು.

ಈ ಹಂತದಲ್ಲಿ ಸುನೀಲ್​​ ನರೈನ್​​ 30 ಎಸೆತಗಳಲ್ಲಿ 33 ರನ್​​ಗಳಿಸಿದ್ದ ರೋಹಿತ್​​​ ವಿಕೆಟ್​​ ಕಬಳಿಸಿದ್ರು.

ಸೂರ್ಯಕುಮಾರ್​​ ಯಾದವ್​​ 5 ರನ್​​ಗಳಿಸಿ ಪ್ರಸಿಧ್​​ ಕೃಷ್ಣಗೆ ವಿಕೆಟ್​ ಒಪ್ಪಿಸಿದ್ರು.

ಡಿ ಕಾಕ್​​​, ಇಶಾನ್​​ ಕಿಶನ್​​ ಜೊತೆ ಸೇರಿಕೊಂಡು ರನ್​ ಬೇಟೆ ಮುಂದುವರೆಸಿದ್ರು.  ಅಷ್ಟೇ ಅಲ್ಲ ಡಿ ಕಾಕ್​​ ಅರ್ಧಶತಕದ ಗಡಿ ಕೂಡ ದಾಟಿದ್ರು.

4 ಫೋರ್​​ ಮತ್ತು 3 ಸಿಕ್ಸರ್​​ ನೆರವಿನಿಂದ 55 ರನ್​​ಗಳಿಸಿದ್ದ ಡಿ ಕಾಕ್​​ 55 ರನ್​​ಗಳಿಸಿ ಪ್ರಸಿಧ್​​ ಕೃಷ್ಣಗೆ 2ನೇ ಬಲಿಯಾದ್ರು.

ಫರ್ಗ್ಯೂಸನ್​​ 14 ರನ್​​ಗಳಿಸಿದ್ದ ಕಿಶನ್​​ ವಿಕೆಟ್​ ಹಾರಿಸಿದ್ರು.  ಸ್ಲೋಗ್​​ ಓವರುಗಳಲ್ಲಿ ಕಿರಾನ್​​ ಪೊಲ್ಲಾರ್ಡ್​ ಮತ್ತು ಕೃನಾಲ್​​ ಪಾಂಡ್ಯ ರನ್​​ರೇಟ್​ ಹೆಚ್ಚಿಸುವ ಪ್ರಯತ್ನ ಮಾಡಿದ್ರು.

IPL 2021 saaksha tv

ಪೊಲ್ಲಾರ್ಡ್​ 21 ರನ್​​ಗಳಿಗೆ ರನೌಟ್​​ ಆದ್ರೆ ಕೃನಾಲ್​​ 12 ರನ್​​ಗಳಿಸಿ ಔಟಾದ್ರು. ನಿಗದಿತ 20 ಓವರುಗಳಲ್ಲಿ ಮುಂಬೈ ಇಂಡಿಯನ್ಸ್​​ 6 ವಿಕೆಟ್​​​ ಕಳೆದುಕೊಂಡು 155 ರನ್​ಗಳಿಸಿತ್ತು.

ಗುರಿ ಬೆನ್ನಟ್ಟಿದ ಕೆಕೆಆರ್​​ಗೆ ಸ್ಪೋಟಕ ಆರಂಭ ಸಿಕ್ಕಿತ್ತು. ವೆಂಕಟೇಶ್​ ಅಯ್ಯರ್​​ ಮತ್ತು ಶುಭ್ಮನ್​ ಗಿಲ್​​ ಮುಂಬೈ ಬೌಲರ್​​ಗಳನ್ನು ಬೌಂಡರಿ, ಸಿಕ್ಸರ್​​ಗಳಿಗಟ್ಟಿದ್ರು.

3 ಓವರುಗಳಲ್ಲೇ ಕೆಕೆಆರ್​ ಮೊತ್ತ 40ರ ಗಡಿ ದಾಟಿತ್ತು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ 13 ರನ್​​ಗಳಿಸಿದ್ದ ಗಿಲ್​ ರನ್ನು ಕ್ಲೀನ್​​ ಬೌಲ್ಡ್​​ ಮಾಡಿದ್ರು.

ಅಯ್ಯರ್​​ ಜೊತೆ ಸೇರಿಕೊಂಡ ರಾಹುಲ್​​ ತ್ರಿಪಾಠಿ ಕೂಡ ಬಿರುಸಿನ ಆಟಕ್ಕಿಳಿದ್ರು. ಬೋಲ್ಟ್​​, ಬುಮ್ರಾ, ಮಿಲ್ನೆ, ಕೃನಾಲ್​​, ಚಹರ್​​ ಹೀಗೆ ಯಾರೇ ಬೌಲಿಂಗ್​​ ಮಾಡಿದ್ರೂ ಸಿಕ್ಸರ್​​, ಬೌಂಡರಿಗಳು ಸರಾಗವಾಗಿ ಹರಿದುಬಂತು.

ವೆಂಕಟೇಶ್​​ ಅಯ್ಯರ್​​ ಕೇವಲ 25 ಎಸೆತಗಳಲ್ಲಿ 4 ಫೋರ್​​ ಮತ್ತು 3 ಸಿಕ್ಸರ್​​ ನೆರವಿನಿಂದ ಕೇವಲ 25 ಎಸೆತಗಳಲ್ಲಿ 50 ರನ್​​ ಸಿಡಿಸಿದ್ರು. ತ್ರಿಪಾಠಿ 6 ಫೋರ್​​ 2 ಸಿಕ್ಸರ್​​ ನೆರವಿನಿಂದ 28 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ರು.

 ಈ ಜೋಡಿ 88 ರನ್​​ಗಳ ಜೊತೆಯಾಟ ಆಡಿತ್ತು. ಅಯ್ಯರ್​​ 53 ರನ್​​ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆಗುವುದರೊಂದಿಗೆ ಜೊತೆಯಾಟ ಅಂತ್ಯ ಕಂಡಿತು.

ರಾಹುಲ್​​ ತ್ರಿಪಾಠಿ ಅರ್ಧಶತಕದ ಬಳಿಕವೂ ಸುಮ್ಮನಾಗಲಿಲ್ಲ. ಸಿಕ್ಸರ್​​, ಬೌಂಡರಿಗಳನ್ನು ಸರಾಗವಾಗಿ ಬಾರಿಸಿದ್ರು. ಆದರೆ ನಾಯಕ ಇಯಾನ್​​ ಮೊರ್ಗಾನ್​​ ಬೇಗನೆ ಬುಮ್ರಾಗೆ ವಿಕೆಟ್​​ ಒಪ್ಪಿಸಿದ್ರು.

  1. 1 ಓವರುಗಳಲ್ಲಿ ಗುರಿಮುಟ್ಟಿದ ಕೆಕೆಆರ್​​​​ ಇನ್ನೂ 23 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ತ್ರಿಪಾಠಿ 42 ಎಸೆತಗಳಲ್ಲಿ ಅಜೇಯ 74 ರನ್​ಗಳಿಸಿದರೆ, ರಾಣಾ ಅಜೇಯ 5 ರನ್​​ಗಳಿಸಿದ್ರು. ಮುಂಬೈ ಪರ ಬುಮ್ರಾ 3 ವಿಕೆಟ್​​ ಪಡೆದು ಮಿಂಚಿದ್ರು.
Tags: #Saaksha TVipl 2021kkrmi
ShareTweetSendShare
Join us on:

Related Posts

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

by Shwetha
June 22, 2026
0

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿವಾದ ಈಗ ಕೇವಲ ರಾಜಕೀಯಕ್ಕೆ ಸೀಮಿತವಾಗದೆ ಧಾರ್ಮಿಕ ತಿರುವು ಪಡೆದುಕೊಂಡಿದೆ. ತನ್ನ ಶಾಸಕರೇ ಪಕ್ಷಕ್ಕೆ ದ್ರೋಹ ಬಗೆದಿರುವುದು ಬಿಜೆಪಿ ನಾಯಕರಿಗೆ...

95 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಭಾರಿ ಸಂಚು: ಬಿಜೆಪಿಯ ಹುನ್ನಾರಕ್ಕೆ ಮದ್ದರೆಯಲು ಕಾಂಗ್ರೆಸ್ ಸನ್ನದ್ಧ – ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್

95 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಭಾರಿ ಸಂಚು: ಬಿಜೆಪಿಯ ಹುನ್ನಾರಕ್ಕೆ ಮದ್ದರೆಯಲು ಕಾಂಗ್ರೆಸ್ ಸನ್ನದ್ಧ – ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್

by Shwetha
June 22, 2026
0

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲ್ಲುವ ಕುದುರೆಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram