ADVERTISEMENT
Monday, May 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನರಸಿಂಹ ಪ್ರಣಾಮ ಮಂತ್ರ, ಅರ್ಥ ಸಹಿತ ಸಂಪೂರ್ಣ ಮಾಹಿತಿ..

Mahesh M Dhandu by Mahesh M Dhandu
May 14, 2022
in Astrology, Newsbeat, ಜ್ಯೋತಿಷ್ಯ
Narasimha Pranama Mantra in kannada saaksha tv

Narasimha Pranama Mantra in kannada saaksha tv

Share on FacebookShare on TwitterShare on WhatsappShare on Telegram

ನರಸಿಂಹ ಪ್ರಣಾಮ ಮಂತ್ರ, ಅರ್ಥ ಸಹಿತ ಸಂಪೂರ್ಣ ಮಾಹಿತಿ..

ಉಗ್ರಂ ವೀರಂ ಮಹಾವಿಷ್ಣುಂ | ಜ್ವಲಂತಂ ಸರ್ವತೋಮುಖಂ | ನೃಸಿಂಹ ಭೀಷಣಂ ಭದ್ರಂ | ಮೃತ್ಯುಮೃತ್ಯು ನಮಾಮ್ಯಹಂ||

Related posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

May 18, 2026
ಮೆಟ್ರೋದಲ್ಲಿ ಬಿಜೆಪಿ ನಾಯಕರ ಸವಾರಿ ಕೇವಲ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಮೆಟ್ರೋದಲ್ಲಿ ಬಿಜೆಪಿ ನಾಯಕರ ಸವಾರಿ ಕೇವಲ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

May 18, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಉಗ್ರಂ :- ವಿಶಾಲವಾದ ಬಟ್ಟಲ ಕಣ್ಣುಳ್ಳವನೇ ,ಶತ್ರುನಿಗ್ರಹಕ್ಕೆ ಪಣತೊಟ್ಟಿರುವವನೇ ಭಯಂಕರ ಗರ್ಜನೆಯಿಂದ ಲೋಕವನ್ನೆಲ್ಲ ತಲ್ಲಣಗೊಳಿಸುತ್ತಿರುವ ಉಗ್ರ {ರೂಪಿ ವಿಷ್ಣುವಿಗೆ } ನರಸಿಂಹನಿಗೆ ನಮಸ್ಕಾರಗಳು

ವೀರಂ :- ಯಾರಿಂದಲೂ ಕೊಲ್ಲಲಾಗದ ದಿತಿಯ ಪುತ್ರ ಹಿರಣ್ಯಕಶಿಪು , ಹಾಗೂ ಅವನ ದೊಡ್ಡ ಸೈನ್ಯವನ್ನು ತನ್ನ ಹರಿತಾದ ಉಗುರುಗಳಿಂದಲೇ ಛಿದ್ರ ಛಿದ್ರ ಮಾಡಿದ ವೀರ ನರಸಿಂಹನಿಗೆ ನಮಸ್ಕಾರಗಳು

ಮಹಾವಿಷ್ಣುಂ :- ಯಾರ ಪಾದಗಳು ಪಾತಾಳವನ್ನು ಹಣೆಯು {ಶಿರವು} ದೇವಲೋಕ ವನ್ನು ಸ್ಪರ್ಶಿಸಿ ಭುಜಗಳು ಎಲ್ಲ ದಿಕ್ಕು ಹರಡಿವೆಯೋ ಅಂತಹ ಮಹಾವಿಷ್ಣುವಿಗೆ ನಮಸ್ಕಾರಗಳು

ಜ್ವಲಂತಂ :- ಯಾರ ತೇಜಸ್ಸಿನಿಂದ ಸೂರ್ಯ ಚಂದ್ರ ತಾರೆ, ಹಾಗೂ ಅಗ್ನಿ ತುಂಬ ಹೊಳೆಯುತ್ತಿದ್ದಾರೋ ಅಂತಹ ತೇಜಃಪುಂಜನಾದ ಸ್ವಾಮಿಗೆ ನಮಸ್ಕಾರಗಳು

ಸರ್ವತೋ ಮುಖಂ :- ಎಲ್ಲವನ್ನೂ ಎಲ್ಲ ಸಮಯದಲ್ಲೂ ಇಂದ್ರಿಯಗಳಸಹಾಯವಿಲ್ಲದೆತಿಳಿದುಕೊಳ್ಳಬಲ್ಲ ಸರ್ವತೋಮುಖನಾದ ಆದಿ ಪುರುಷನಿಗೆ ನಮಸ್ಕಾರಗಳು

ನೃಸಿಂಹ :- ಅರ್ಧಮಾನವ ಅರ್ದ ಸಿಂಹ ರೂಪವಿರುವ ಯಾವ ದೇವನ ರೂಪವು ಕೇಶಃಪುಂಜವಾಗಿದ್ದು ತೀಕ್ಷಣದಂಷ್ಟ್ರಗಳನ್ನು ಹೊಂದಿರುವ ನರಸಿಂಹಸ್ವಾಮಿಗೆ ನಮಸ್ಕಾರಗಳು.

ಭೀಷಣಂ :- ಯನ್ನಾಮ ಸ್ಮರಣಾತ್ ಭೀತಾಃ ಭೂತ ಬೇತಾಳ ರಾಕ್ಷಸಾಃ | ರೋಗಾಧ್ಯಕ್ಷ ಪ್ರಣಶ್ಯಂತಿ ಭೀಷಣಂ ತಂ ನಮಾಮ್ಯಹಂ ||

ಪ್ರಾಚೀನ ಪಾಪ ಕರ್ಮಗಳ ಫಲವನ್ನು ಅನುಭವಿಸುವಂತೆ ಮಾಡಲು ಭೂತ ಪ್ರೇತ ಪಿಶಾಚಾದಿ ದುಷ್ಟ ಶಕ್ತಿಗಳ ಪ್ರಭಾವ ,ಜ್ವರಾದಿ ರೋಗರುಜಿಗಳು ಜೀವರನ್ನು ಹಿರಣ್ಯಕಶಿಪುವಿನಂತೆ ಪೀಡಿಸುತ್ತವೆ.ಅವನ (ನೃಸಿಂಹ ) ನಾಮಸ್ಮರಣೆ ಮಾಡಿ, ಭಕ್ತಿಯಿಂದ ಮೊರೆಹೊಕ್ಕರೆ ಈ ದುಷ್ಟ ಶಕ್ತಿಗಳಿಗೆ “ಭೀಷಣ” ನಾಗಿ ಅವುಗಳನ್ನು ಹೊಡೆದೋಡಿಸುತ್ತಾನೆ.

Narasimha Pranama Mantra in kannada saaksha tv
Narasimha Pranama Mantra in kannada saaksha tv

ಭದ್ರಂ ಸರ್ವೋಪ್ರಿಯಂ ಸಮಾಶ್ರಿತ್ಯ ಸಕಲಂ ಭದ್ರಮಶ್ನುತೆ | ಶ್ರೀಯಾ ಚ ಭದ್ರಾಯ ಜುಷ್ಟಃ ಯಸ್ತುಂ ಭದ್ರಂ ನಮಾಮ್ಯಹಂ ||

ಅವನು {ನರಸಿಂಹ } ಉಗ್ರನೂ ವೀರನೂ, ಕೋಪದಿಂದ ಜ್ಚಲಿಸುವವನೂ ಸರ್ವತೋಮುಖನೂ ,ಭಯಂಕರನೂ ಹೌದು ಆದರೂ ಅವನು ಮಂಗಳಕರ! ಇದಕ್ಕೆ ಕಾರಣ ಜಗಜ್ಜನನಿಯೂ ಕರುಣಾಮಯಿಯೂ,ಕ್ಷಮಾಗುಣ ಸಂಪನ್ನಳೂ ಆದ ಭದ್ರೆಯು {ಮಹಾಲಕ್ಷ್ಮೀಯು} ಅವನ ಹೃದಯ ಕಮಲದಲ್ಲಿ ಸದಾ ಸ್ಥಾಪಿತಳಾಗಿರುವುದು.ಹೀಗೆ ಸದಾ “ಭದ್ರೆ” ಸಾಂಗತ್ಯದಲ್ಲಿರುವ ಅವನು ನಮಗೆ “ಭದ್ರನಾಗಿದ್ದಾನೆ” ಇದನ್ನೇ ಶಿವನು ಪಾರ್ವತಿಗೆ ಹೀಗೆ ಹೇಳುತ್ತಾನೆ ಯಾವ ದೇವನನ್ನು ಆಶ್ರಯಿಸಿ ಚೇತನರೆಲ್ಲರೂ ಎಲ್ಲ ವಿಧವಾದ ಮಂಗಳವನ್ನು ಪಡೆಯುತ್ತಾರೋ ಅಂತಹ ಭದ್ರಾ ಎಂಬ ಹೆಸರುಳ್ಳ ಶ್ರೀದೇವಿಯನ್ನು ಒಡಗೂಂಡಿರುವ “ಭದ್ರ” ನಿಗೆ ನಮಸ್ಕರಿಸುತ್ತೇನೆ ವಿವಾಹಾದಿ ಮಂಗಳಕರವಾದ, ಹಾಗೂ ಸಂತಾನ ಸೌಭಾಗ್ಯಾದಿ ಯೋಗ್ಯ ಫಲಗಳನ್ನು ಕೊಡಲು ಮಾಲೋಲ ಹಾಗೂ ಪಾವನ ನರಸಿಂಹರಿದ್ದಾರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮೃತ್ಯುಮೃತ್ಯುಂ ನಮಾಮ್ಯಹಂ: ಸಾಕ್ಷತ್ ಸ್ವಕಾಲೇ ಸಂಪ್ರಾಪ್ತೆ ಮೃತ್ಯುಂ ಶತ್ರುಗಣಾನಪಿ | ಭಕ್ತನಾಂ ನಾಶಯೇದ್ಯಸ್ತಂ ಮೃತ್ಯುಂ ನಮಾಮ್ಯಹಂ || ಅಂತರಿಕವಾಗಿ ಅರಿಷಡ್ವರ್ಗಗಳಿಂದ ಹಾಗೂ ಬಾಹ್ಯವಾಗಿ ದುಷ್ಟಶಕ್ತಿಗಳಿಂದ ಮೃತ್ಯು ಜೀವಿಗಳನ್ನು ಸುತ್ತುವರೆದಿರುತ್ತದೆ.ನರಸಿಂಹ ದೇವನು ಸಕಾಲದಲ್ಲಿ ಬಂದು ಶತ್ರುಗಳಿಂದ ಒದಗಿ ಬರುವ ಮೃತ್ಯುವಿಗೆ ತನ್ನ ಭಕ್ತರನ್ನು ಕಾಪಡುತ್ತಾನೆ.ಅಂತಹ ದೇವಿನಿಗೆ ನಾನು ನಮಸ್ಕರಿಸುತ್ತೇನೆ, ಎಂದು ತನ್ನ ಸತಿಗೆ ಶಂಕರನು ಹೇಳುತ್ತಾನೆ.

Tags: #Saaksha TVjyothisyaNarasimha Pranama Mantra
ShareTweetSendShare
Join us on:

Related Posts

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

by Shwetha
May 18, 2026
0

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪರೀಕ್ಷೆ ಅಕ್ರಮದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಕೈವಾಡವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್...

ಮೆಟ್ರೋದಲ್ಲಿ ಬಿಜೆಪಿ ನಾಯಕರ ಸವಾರಿ ಕೇವಲ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಮೆಟ್ರೋದಲ್ಲಿ ಬಿಜೆಪಿ ನಾಯಕರ ಸವಾರಿ ಕೇವಲ ಒಂದು ದಿನದ ನಾಟಕ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
May 18, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವಿನ ವಾಗ್ದಾಳಿ ತಾರಕಕ್ಕೇರಿದೆ. ಇತ್ತೀಚೆಗೆ ಬಿಜೆಪಿ ನಾಯಕರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು...

ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬಂಪರ್ ಆಫರ್: 3ನೇ ಮಗುವಿಗೆ 30 ಸಾವಿರ ಹಾಗೂ 4ನೇ ಮಗುವಿಗೆ 40 ಸಾವಿರ ರೂಪಾಯಿ

ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬಂಪರ್ ಆಫರ್: 3ನೇ ಮಗುವಿಗೆ 30 ಸಾವಿರ ಹಾಗೂ 4ನೇ ಮಗುವಿಗೆ 40 ಸಾವಿರ ರೂಪಾಯಿ

by Shwetha
May 18, 2026
0

ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯಾ ಬೆಳವಣಿಗೆಯ ದರ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ದೇಶದ ಗಮನ ಸೆಳೆಯುವಂತಹ ಮಹತ್ವದ ನಿರ್ಧಾರವೊಂದನ್ನು...

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

by Shwetha
May 18, 2026
0

ಐಪಿಎಲ್ 2026ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸರ್ವತೋಮುಖ...

ಸಿದ್ದರಾಮಯ್ಯಗಿಂತ ಕುರುಬರಿಗೆ ನನ್ನ ಕೊಡುಗೆಯೇ ಹೆಚ್ಚು: ಹಳದಿ ಪೇಟ ಧರಿಸಿ ಅಹಿಂದ ಮತಬ್ಯಾಂಕ್ ಮೇಲೆ ಎಚ್‌ಡಿಕೆ ಕಣ್ಣು

ಸಿದ್ದರಾಮಯ್ಯಗಿಂತ ಕುರುಬರಿಗೆ ನನ್ನ ಕೊಡುಗೆಯೇ ಹೆಚ್ಚು: ಹಳದಿ ಪೇಟ ಧರಿಸಿ ಅಹಿಂದ ಮತಬ್ಯಾಂಕ್ ಮೇಲೆ ಎಚ್‌ಡಿಕೆ ಕಣ್ಣು

by Shwetha
May 18, 2026
0

ಮೈಸೂರು: ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಭರ್ಜರಿ ರಾಜಕೀಯ ದಾಳ ಉರುಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram