ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ಎಚ್ಚರ.. ಎಚ್ಚರ.. ನಿಮಗೂ ಬರ್ಬೋದು “ಆ ” ವಿಡಿಯೋ ಕಾಲ್

ಸಾಮಾಜೀಕ ಜಾಲತಾಣದಲ್ಲಿ ಹೆಚ್ಚುತ್ತಿದೆ. ಫೇಕ್.ಐಡಿ ಅಕೌಂಟ್ ಗಳಿಂದ ಸ್ಕ್ಯಾಮ್‌ ಗಳು

Ranjeeta MY by Ranjeeta MY
September 6, 2022
in Crime, Newsbeat, Saaksha Special, ಅಪರಾಧ, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸಾಮಾಜೀಕ ಜಾಲತಾಣದಲ್ಲಿ ಹೆಚ್ಚುತ್ತಿದೆ. ಫೇಕ್.ಐಡಿ ಅಕೌಂಟ್ ಗಳಿಂದ ಸ್ಕ್ಯಾಮ್‌ ಗಳು

ಈ ಗಾಳಕ್ಕೆ ಹೆಚ್ಚಾಗಿ  ಈ ಗ್ಯಾಂಗ ಯುವಕ ಮತ್ತು ಯುವತಿಯರನ್ನೆ ಟಾರ್ಗೆಟ್‌ ಮಾಡುತ್ತಿದೆ.

Related posts

bhaja-mana-dasa-sahitya-workshop-dr-vidyabhushan-jayanagar-bengaluru

Bengaluru – ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

August 3, 2026
today-rashee-bhavishya-04-08-2026-kannada-astrology-predictions

Astro- ನಾಡದೇವತೆ ಶ್ರೀ ಚಾಮುಂಡೇಶ್ವರೀ ಅಮ್ಮನವರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, 04/08/2026 ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

August 3, 2026

ಮೊದಲ ಸಾಮಾನ್ಯರಂತೆ ಸಂದೇಶ ಕಳುಹಿಸುತ್ತಾರೆ .

ತದನಂತರ ನೀವು ಅವರ ಸಂದೇಶಗಳಿಗೆ ಪ್ರತ್ಯೂತ್ತರ ನೀಡುತ್ತಿದ್ದಿರೆಂದು ತಿಳಿದು ಅವರು ನಿಮಗೆ

ನಿಮ್ಮನ್ನು ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳಲು ಮುಂದಾಗುತ್ತಾರೆ.

ನಿಮಗೆ ಸಂದೇಶಗಳನ್ನ ಅಪರಿಚಿತರಂತೆ ಕಳುಹಿಸುತ್ತಾರೆ

ನೀವು ಹುಡುಗರಾಗಿದ್ದರೆ ಹುಡಗಿಯಂತೆ ,ಹುಡುಗಿಯಾಗಿದ್ದರೆ ಹುಡುಗರಂತೆ

ನಿಮಗೆ ಸಂದೇಶ ಕಳುಹಿಸುತ್ತಾರೆ.

ಆಗ ನೀವು ಪ್ರತ್ಯುತ್ತರ ನೀಡುತ್ತಿರೆಂದು ತಿಳಿದು ಅವರು ನಿಮಗೆ ನ್ಯೂಡ್ ವಿಡಿಯೋ ಕಾಲ್ ಸಂದೇಶಕ್ಕೆ ಅನುಮತಿಯನ್ನು ಕೇಳುತ್ತಾರೆ ಅಥವಾ ನ್ಯೂಡ್ ವಿಡಿಯೋ ಕಾಲ್ ಸಂದೇಶಕ್ಕೆ ಕರೆಯುತ್ತಾರೆ.

ಅವರ ಸಂದೇಶವನ್ನು ಒಪ್ಪಿ ನೀವು ವಿಡಿಯೋ ಕರೆಯನ್ನು ಸ್ವಿಕರಿಸಿದ್ದಲ್ಲಿ. ಅವರು ನಿಮ್ಮನು ನಿರ್ಜನ ಪ್ರದೇಶಕ್ಕೆ ಕರೆಯುತ್ತಾರೆ ಇಲ್ಲವೆ  ನಿಮ್ಮನು ಬಾತ್ ರೂಂ ಗೆ ಹೋಗುವಂತೆ ಹೇಳುತ್ತಾರೆ.

ತದನಂತರ ನೀವು ನಾರ್ಮಲ್ ಆಗಿ  ಕರೆ ಸ್ವಿಕರಿಸಿದ ನಂತರ ಅವರು ನಿಮಗೆ ಯಾವುದೆ ಬಟ್ಟೆಯನ್ನು ಧರಿಸದೆ ಕರೆಮಾಡಿದ್ದನ್ನು ಗಮನಿಸುತ್ತಿರಿ.

ನಂತರ ನೀವು ಕತ್ತಲೆಯ ಪ್ರದೇಶ ದಲ್ಲಿ ಇದ್ದರೆ ನಿಮ್ಮನ್ನು  ಬೇಳಕಿನತ್ತಬರಲು ಹೇಳುತ್ತಾರೆ .

ಇಲ್ಲವೆ ಲೈಟ್ ಆನ್ ಮಾಡಲು ಹೇಳುತ್ತಾರೆ. ನಂತರ ನೀವು ವಿಡಿಯೋ ದಲ್ಲಿ ಕಾಣುವುದನ್ನು ಖಚಿತ ಪಡಿಸಿಕೊಂಡು ನೀವು ಇರುವ ವಿಡಿಯೋ ಅನ್ನು ಅವರು ಸ್ಕ್ರೀನ್ ರೆಕಾರ್ಡ್ ಮಾಡಿಕೋಳ್ಳುತ್ತಾರೆ.

ಈ ರೀತಿಯ ನ್ಯೂಡ್ ವಿಡಿಯೋ ಕಂಡು ಗಾಬರಿಗೊಂಡ ಗೊಂಡು ನೀವು ಕರೆ ಕಟ್ ಮಾಡಿದಾಗ ಅವರು ಆ ನಿಮ್ಮ ಕೇವಲ ಎರಡು ಸೆಕೆಂಡ್ ವಿಡಿಯೋವನ್ನು ಮಾತ್ರ ಇಟ್ಟು ಕೊಂಡು ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ಕಳುಹಿಸುವುದಾಗಿ ಹೆದರಿಸುತ್ತಾರೆ.

ಇಲ್ಲವೆ ಯ್ಯೂಟುಬ್ ನಲ್ಲಿ ನಿಮ್ಮ ವಿಡಿಯೋ ಅನ್ನು ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಾರೆ.

ಅದನ್ನು ತಿಳಿದ ನೀವು ನಿರಾಕಿರಿಸಿದ್ದಲ್ಲಿ ನಿಮಗೆ ಬೆದರಿಕೆ ಹಾಕಿ ಹಣ ವಸುಲಿಗೆ ಮುಂದಾಗುತ್ತಾರೆ

ಇವರೇನು ಅತಿಹೆಚ್ಚು ಹಣ ಕೇಳುವುದಿಲ್ಲ ಆರಂಭಿಕ ದಲ್ಲಿ 2000 ದಿಂದ 5000 ವರೆಗೆ ಕೇಳುತ್ತಾರೆ.

ಈ ರೀತಿಯಾಗಿ  ಸರಿಸುಮಾರು ಲಕ್ಷಗಟ್ಟಲೆ ಹಣ ಕಳೆದುಕೋಳ್ಳುವತ್ತ ಸಾಗುತ್ತದೆ.

ಇನ್ನು ನಿಮ್ಮ ಬಳಿ ಹಣ ಮುಗಿದಿದೆ ಎಂದು ತಿಳಿದು ನೀವು ಕೊನೆಯಲ್ಲಿ ಪೋಲಿಸ್ ಠಾಣೆಯ ಮೆಟ್ಟಿಲೇರಬೇಕಾಗುತ್ತದೆ .

 

ಈ ರೀತಿ ಸ್ಕಿಮ್ ಗಳಿಂದ ಪಾರಾಗುವುದು ಹೇಗೆ ಅಥವ ಈ ರೀತಿ ಸಂದೇಶಗಳು ಬಂದಾಗ ಏನು ಮಾಡಬೇಕು….?

*ಅಪರಿಚಿತ ನಂಬರ ಗಳಿಂದ ಬರುವ ಸಂದೇಶಗಳಿಗೆ ಉತ್ತರಿಸದಿರುವುದು ಉತ್ತಮ

* ಡಿಪಿ ನೋಡಿ ಹೊಸ ನಂಬರ ಎಂದು ತಿಳಿದಿದ್ದರೂ ಅವರೊಂದಿಗೆ ಚಾಟ್ ಮಾಡುವುದನ್ನು ಮಾಡಬಾರದು.

*ತಿಳಿಯದೆ ಈ ರೀತಿ ಚಾಟ್ ಮಾಡಿದಲ್ಲಿ .. ಅನುಮಾನಾಸ್ಪದ ಸಂದೇಶ ಬಂದಲ್ಲಿ ಇಂದೆ ಅದನ್ನು ನಿಲ್ಲಿಸಿ ವಾಡ್ಸಪ್ ರೀಪೋರ್ಟ ಮಾಡಬೇಕು.

*ಈ ರೀತಿಯ ಘಟನೆ ನಡೆದಲ್ಲಿ ರಿಪೋರ್ಟ್ ಮಾಡುವ ಮೋದಲು ಸಾಕ್ಷಿಗಾಗಿ ಸ್ಕ್ರೀನ್ ಶಾಟ ತಗೆದಿಡಿ.

ಅಪರಿಚಿತ ವಾಟ್ಸಪ್‌ ಗುಂಪು ಲೈಂಗಿಕ ಮಾಹಿತಿ ನೀಡುವುದಾಗಿ ಎಂದು ಗುಂಪಿನಲ್ಲಿ ಸಂದೇಶ

ರಚಿಸಿ ನಿಮ್ಮನ್ನು ಸಂಪರ್ಕಿಸಿದ್ದಲಿ ಅಂತಹ ಗುಂಪ್ (ಗೃಪ್)ನಿಂದ ಹೊರ ನಡೆಯಿರಿ ರಿಪೋರ್ಟ್ ಮಾಡಿ.

*ಈ ರೀತಿ ಚಟುವಟಿಕೆಯಲ್ಲಿ ಏನಾದರೂ ತಿಳಯದೆ ಭಾಗಿಯಾದಲ್ಲಿ ಪೋಲಿಸರ್ ಸಹಾಯ ಪಡೆಯಿರಿ.

*ಠಾಣೆಗೆ ಹೋಗಿ ದೂರು ನೀಡಲು ಹೆದರಬೇಡಿ.

*ನೀವು ನಿರಪರಾಧಿ ಯಾದಲ್ಲಿ ನಿಮ್ಮ ಸಾಕ್ಷಿಗಳನ್ನು ಸಿದ್ದಪಡಿಸಿಡಿ.

*ಬೆದರಿಕೆಯ ಸಂದೇಶ್ ಬ್ಲ್ಯಾಕ್ ಮೇಲ್ ಗಳಿಗೆ ಹೆದರ ಬೇಡಿ.

Tags: about crimeInformation cyber crimeWhatsApp crime
ShareTweetSendShare
Join us on:

Related Posts

bhaja-mana-dasa-sahitya-workshop-dr-vidyabhushan-jayanagar-bengaluru

Bengaluru – ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

by admin
August 3, 2026
0

• ಆಗಸ್ಟ್ 6, 7ಕ್ಕೆ ಜಯನಗರದಲ್ಲಿ 'ಭಜ ಮನ' ಗಾಯನ ಕಾರ್ಯಾಗಾರ • ವಿದ್ಯಾಭೂಷಣ್-ಮೇಧಾ ಅವರಿಂದ ದಾಸರಪದಗಳ ಮಾರ್ಗದರ್ಶನ • ಸಂಗೀತ ಪ್ರೇಮಿಗಳಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ...

today-rashee-bhavishya-04-08-2026-kannada-astrology-predictions

Astro- ನಾಡದೇವತೆ ಶ್ರೀ ಚಾಮುಂಡೇಶ್ವರೀ ಅಮ್ಮನವರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, 04/08/2026 ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

by admin
August 3, 2026
0

  ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ...

rekhya-village-belthangady-wild-elephant-attack-sanath-rai

Mangaluru – ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..! ಈ ಸಣ್ಣ ಕೂಗು ಕೇಳಿ ಬರುತ್ತಿರುವುದು ಎಲ್ಲಿಂದ..? ಆ ಊರು ಯಾವುದು..?

by admin
August 3, 2026
0

ಕತ್ತಲೆಯ ರಾತ್ರಿಯಲ್ಲಿ ರಾಜಾರೋಷದ ಓಡಾಟ..! ಕಾಡು ದಾರಿಯಲ್ಲಿ ಸದ್ದಿಲದ ಕಾರ್ಯಾಚರಣೆ..! ಬಲಿಯಾಯ್ತು ಒಂದು ಬಡ ಜೀವ..! ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..!...

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram