ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author Special : ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ…. ಭಾಗ-6

ಸುತ್ತಲೂ ನಿಶಬ್ದ..... ಎತ್ತ ನೋಡಿದರು ಕತ್ತಲು.... ಆ ದಿನ ಅವಳೊಟ್ಟಿಗೆ....!.....?

Ranjeeta MY by Ranjeeta MY
September 6, 2022
in Marjala Manthana, Newsbeat, ಎಸ್ ಸ್ಪೆಷಲ್, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಏನೇ ಹೇಳಿ ಪ್ರೇಯಸಿಯ ಬಗ್ಗೆ ಹೇಳೋದು ಒಂದು ಅದ್ಬುತ…..!
ಆದ್ರೆ ನಡೆದ ಘಟನೆಗಳನ್ನ ಮೆಲುಕು ಹಾಕಿದಾಗ ಆಗುವ ರೋಮಾಂಚನ ಇನ್ನು ಅದ್ಬುತ…..!
ನನ್ನ ರಾಧೆ…..ನನ್ನ ಮನದರಸಿ….ನನ್ನ ಎದೆಬಡಿತ ಎಂದು ನಾನು ಸುಮ್ಮನೆ ಹೇಳಲ್ಲ.

ನನ್ನ ಜೀವನದ ಸುದಿನ ನಾನು ನನ್ನವಳ….ಹೃದಯ ಬಡಿತವನ್ನು ಕಿವಿಗೋಟ್ಟು ಕೇಳಿದ ದಿನ……
ನಾನು ಅವಳ ಎದೆಯ ಬಡಿತವನ್ನು ಮೊದಲ ಬಾರಿ ಕೇಳಿದ ದಿನ ….

Related posts

rekhya-village-belthangady-wild-elephant-attack-sanath-rai

Mangaluru – ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..! ಈ ಸಣ್ಣ ಕೂಗು ಕೇಳಿ ಬರುತ್ತಿರುವುದು ಎಲ್ಲಿಂದ..? ಆ ಊರು ಯಾವುದು..?

August 3, 2026
todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

August 3, 2026

ಸುತ್ತಲೂ ನಿಶಬ್ದ…..
ಎತ್ತ ನೋಡಿದರು ಕತ್ತಲು….
ಆ ದಿನ ಅವಳೊಟ್ಟಿಗೆ….
ಅಷ್ಟು ಸಮೀಪದಲ್ಲಿ ಕುಳಿತು ಮಾತನಾಡಿದ್ದು….
ಎಲ್ಲವೂ ನೆನಪಿದೆ.

ಆವತ್ತು ಸುಮ್ಮನಿರದ ಮನಸ್ಸು ಹೇಳಿತು …
ಅವಳ ಕೈಯನ್ನು ಹಿಡಿದು ಬರಸೆಳೆದು ನಿನ್ನ ಹತ್ತಿರ ಕರೆತಾ ಎಂದು..

ಮನಸ್ಸಿನ ಮಾತು ಕೇಳಿದ್ದ ನಾನು ಅವಳನ್ನು ಪಕ್ಕದಲ್ಲಿ ಕರೆದು…

ನನ್ನ ಕಾಲಮೇಲೆ ಕೂರಿಸಿಕೊಂಡೆ ….
ಆ ಕ್ಷಣದಲ್ಲಿ ಅವಳ ಹೃದಯ ಎಷ್ಟು ಜೋರಾಗಿ ಬಡೆದುಕೊಳ್ಳುತ್ತಿತ್ತು ಎಂದರೆ……..
ಅವಳ ಉಸಿರಾಟದ ಏರಿಳಿತ… ಎಷ್ಟು ವೇಗವಾಗಿತ್ಯಂದರೆ…..
ಆ ಕ್ಷಣವನ್ನು ಮರೆಯಲು ಅಸಾಧ್ಯ…

ಸುಮ್ಮನಿರದ ಪೋಲಿ ಮನಸ್ಸು ಅವಳ ಬೆನ್ನಿಗೆ ನನ್ನ ಕಿವಿಯನ್ನ ಇಟ್ಟು ಅವಳ ಹೃದಯ ಬಡಿತ ಕೇಳಿಯೇ ಬಿಟ್ಟಿತು…
ಲಬ್ ಡಬ್ ಲಬ್ ಡಬ್ ಲಬ್ ಡಬ್ ಲಬ್  ಎಂದು…
ಸಾಮಾನ್ಯಕಿಂತ ಜೋರಾಗಿ ಬಡೆದು ಕೊಳ್ಳುತ್ತಿತ್ತು…
ನನ್ನ ಕಿವಿಗೆ ಬಿದ್ದ ಕೋಮಲ ನಾದ ಅದಾಗಿತ್ತು…
ಆ ಕ್ಷಣದಲ್ಲಿ ನಾಚಿಕೆಯಿಂದ ನನ್ನ ತೊಡೆಯ ಮೇಲಿಂದ ಎದ್ದು ಹೊಗುವ ರಭಸದಲ್ಲಿ ನನ್ನವಳು ನನಗೆ ತಿಳಿಯದೆ ನೀಡಿದ ಉಡುಗೊರೆ… ಅದಾಗಿತ್ತು.

ಆ ಉಡುಗೊರೆ ಹೇಗೆ ಸಿಕ್ತು ಎಂದು ಇಂದಿಗೂ ನಿಗೂಢ….

ಆ ದಿನ.. ಇನ್ನೆನು ಹೋರಡಬೇಕು ಎಂದು ಎದ್ದು ನಿಲ್ಲುವುದರಲ್ಲಿ, ಅವಳ ಕಿವಿಯ ಜುಮೂಕಿ ನನ್ನ ಶರ್ಟ್ ಗೆ ಕೊಕ್ಕೆ ಹಾಕಿಕೊಂಡಿತ್ತು …
ಅವಳು ನನ್ನನ್ನು ಒರಗಿ ಕುಳಿತಾಗ….ಬಂದಿದೆ ಎನ್ನಲು ಅದು ಕಳಚಿದ್ದಾದರೂ ಹೇಗೆ ಎಂಬ ಪ್ರಶ್ನೆ ಇನ್ನು… ಪ್ರಶ್ನೆ ಯಾಗಿಯೇ ಉಳಿದಿದೆ…

ಏನೆ ಆಗಲಿ ಅವಳು ಅವಳ ಜುಮುಕಿ ನನ್ನನ್ನು ಮತ್ತೆ ಕೆಣಕಿದ್ದಂತೂ..ನಿಜ..

ಅಷ್ಟು ಸುಂದರ ಚಲುವೆಯನ್ನು ಕಂಡು ಅವಳ ಪ್ರೀತಿಗೆ ದಾಸನಾಗದಿದ್ದರೆ…ಈ ಬಾಳು…ಶೂನ್ಯದ ಗೂಡು ಎಂದು ತಿಳಿದು ಬಿಟ್ಟಿತು.

ಪ್ರತಿ ಪ್ರೇಮಿಗೂ ಅವರ ಪ್ರೇಯಸಿಯರು ಪ್ರಪಂಚದ ಅದೃಷ್ಟವೆ ಎಂದು ನಂಬುವುದಾದರೆ… ನನ್ನ ಪ್ರೇಯಸಿ ನನಗೆ ಅದೃಷ್ಟ ಎಂದು ನಾನು ನಂಬುತ್ತೇನೆ…

ಕಾರಣ ನಾನು ನನ್ನ ಜೀವನದಲ್ಲಿ ಕಳೆದು ಕೊಂಡ ಎಲ್ಲವನೂ ಅವಳಿಂದಾನೆ ಮರಳಿ ಪಡೆದಿರುವೆ.

ಅವಳು ನನ್ನವಳು ಅವಳೊಂದಿಗೆ ಜೀವನ ಕಳೆಯ ಬಯಸಿರುವ ನಾನು, ಅವಳನ್ನು ಕಾಮಕ್ಕಾಗಿಯೋ..ಮೋಹಕ್ಕಾಗಿಯೋ.. ಪ್ರೀತಿಸಿಲ್ಲಾ…
ಅವಳ ಜೊತೆ ನಾನು ಎಷ್ಟು ಸನಿಹದಲ್ಲಿದ್ದರೂ ಅವಳು ನನ್ನವಳೆ ಎಂದು ತಿಳಿದಿದ್ದರೂ ಅವಳನ್ನ ಕಂಡು ಪ್ರೀತಿಸಬೇಕು ಎನ್ನಿಸುತ್ತದೆ ಹೋರತೂ ಅವಳನ್ನ ಮೋಹಿಸುವ ಸಾಹಸ…ಇದುವರೆಗೂ ಮಾಡಿಲ್ಲ…

ಇದಕ್ಕೆ ಏನೆಂದು ಹೆಸರು ಎಂದು ತಿಳಿಯದಿದ್ದರು ನಿಜವಾದ ಪ್ರೇಮ ಎಂಬುವುದಂತು… ಖಚಿತ…

ನಾನು ನನ್ನ ಪ್ರೇಯಸಿಯನ್ನು ಇಷ್ಟು ಭಗ್ನ ಪ್ರೇಮಿಯಂತೆ ಪ್ರೀತಿಸುವುದು ಕೇಳಿ ನೀವೆಲ್ಲ ಅವಳು ನನ್ನ ಬಳಿ ಬಿಟ್ಟು ಬಿಡದೆ ಸನಿಹ ಇರುವಳು ಎಂದು ಭಾವಿಸಿದ್ದರೆ….ಅದೂ….ಸುಳ್ಳು…

ಮುಂದುವರೆಯುವುದು,…………

Tags: boy girl love storyBride Lovelovetrue story
ShareTweetSendShare
Join us on:

Related Posts

rekhya-village-belthangady-wild-elephant-attack-sanath-rai

Mangaluru – ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..! ಈ ಸಣ್ಣ ಕೂಗು ಕೇಳಿ ಬರುತ್ತಿರುವುದು ಎಲ್ಲಿಂದ..? ಆ ಊರು ಯಾವುದು..?

by admin
August 3, 2026
0

ಕತ್ತಲೆಯ ರಾತ್ರಿಯಲ್ಲಿ ರಾಜಾರೋಷದ ಓಡಾಟ..! ಕಾಡು ದಾರಿಯಲ್ಲಿ ಸದ್ದಿಲದ ಕಾರ್ಯಾಚರಣೆ..! ಬಲಿಯಾಯ್ತು ಒಂದು ಬಡ ಜೀವ..! ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..!...

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

by Shwetha
August 3, 2026
0

ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

by Shwetha
August 3, 2026
0

ಭ್ರಷ್ಟತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥೆಯನ್ನು ದೇಶದ ಯುವಜನತೆಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕೇ ಹೊರತು ಅವರಿಗೆ ಕ್ಷಮಾದಾನ ನೀಡುವುದಲ್ಲ ಎಂದು ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram