ಚಾಮರಾಜನಗರ : ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮತ್ತೊದೆಡೆ ಗುಣಮುಖ ಪ್ರಮಾಣವೂ ಹೆಚ್ಚಾಗುತ್ತಿದೆ. ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಯುವಕನೊಬ್ಬ ಕೊರೊನಾ ಸೋಂಕಿನಿಂದ ಗುಣಮಖನಾಗಿದ್ದಾನೆ. ಮುಂಬೈ ನಿಂದ ಬಂದಿದ್ದ ಯುವಕನಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದೀಗ ಆ ಯುವಕ ಗುಣಮುಖನಾಗಿದ್ದಾನೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಡಾ.ಎಂ. ಆರ್ ರವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಕೊರಾನಾ ಧೃಡ ವಾಗಿದ್ದ ಮುಂಬೈ ಮೂಲದ ಯುವಕ ಆರೋಗ್ಯದತ್ತ ಸಾಗಿದ್ದಾನೆ. ಕೊರೊನಾ ಮುಕ್ತ ಹಸಿರು ವಲಯದಲ್ಲಿ ಮುಂಬೈ ಮೂಲದ ಯುವಕನಿಗೆ ಕೊರಾನಾ ದೃಡವಾಗಿತ್ತು. ಆತನ ಸಂಪರ್ಕ ದಲ್ಲಿದ್ದ ಅವರ ಮಾವ ಸೇರಿದಂತೆ 24 ಮಂದಿಯ ವೈದ್ಯಕೀಯ ಪರೀಕ್ಷೆಯಲ್ಲಿ ಕೊರಾನಾ ನೆಗಟೀವ್ ಬಂದಿತ್ತು. ಇದೀಗ ಯುವಕ ಚೇತರಿಕೆ ಕಂಡಿದ್ದಾನೆ. ಆ ಮೂಲಕ ಮತ್ತೇ ಚಾಮರಾಜನಗರ ಜಿಲ್ಲೆ ಕೊರಾನಾ ಮುಕ್ತ ಹಸಿರು ಹಸಿರು ವಲಯದತ್ತ ಸಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
fifa worldcup2026-ವಿಶ್ವ ಫುಟ್ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು
ಸಿಆರ್ & ಎಲ್ಎಂ..! ವಿಶ್ವ ಫುಟ್ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...








