ಚಾಮರಾಜನಗರ : ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮತ್ತೊದೆಡೆ ಗುಣಮುಖ ಪ್ರಮಾಣವೂ ಹೆಚ್ಚಾಗುತ್ತಿದೆ. ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಯುವಕನೊಬ್ಬ ಕೊರೊನಾ ಸೋಂಕಿನಿಂದ ಗುಣಮಖನಾಗಿದ್ದಾನೆ. ಮುಂಬೈ ನಿಂದ ಬಂದಿದ್ದ ಯುವಕನಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದೀಗ ಆ ಯುವಕ ಗುಣಮುಖನಾಗಿದ್ದಾನೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಡಾ.ಎಂ. ಆರ್ ರವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಕೊರಾನಾ ಧೃಡ ವಾಗಿದ್ದ ಮುಂಬೈ ಮೂಲದ ಯುವಕ ಆರೋಗ್ಯದತ್ತ ಸಾಗಿದ್ದಾನೆ. ಕೊರೊನಾ ಮುಕ್ತ ಹಸಿರು ವಲಯದಲ್ಲಿ ಮುಂಬೈ ಮೂಲದ ಯುವಕನಿಗೆ ಕೊರಾನಾ ದೃಡವಾಗಿತ್ತು. ಆತನ ಸಂಪರ್ಕ ದಲ್ಲಿದ್ದ ಅವರ ಮಾವ ಸೇರಿದಂತೆ 24 ಮಂದಿಯ ವೈದ್ಯಕೀಯ ಪರೀಕ್ಷೆಯಲ್ಲಿ ಕೊರಾನಾ ನೆಗಟೀವ್ ಬಂದಿತ್ತು. ಇದೀಗ ಯುವಕ ಚೇತರಿಕೆ ಕಂಡಿದ್ದಾನೆ. ಆ ಮೂಲಕ ಮತ್ತೇ ಚಾಮರಾಜನಗರ ಜಿಲ್ಲೆ ಕೊರಾನಾ ಮುಕ್ತ ಹಸಿರು ಹಸಿರು ವಲಯದತ್ತ ಸಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!
ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...








