ಟಾಪ್ 10 ನ್ಯೂಸ್ : ದಿನದ ಪ್ರಮುಖ ಸುದ್ದಿಗಳು ..!
ಪೂರ್ಣ ಸುದ್ದಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಚಾಮುಂಡೇಶ್ವರಿಯಲ್ಲಿ ಜನರ ಎದುರು ನೋವು ತೋಡಿಕೊಂಡ ಸಿದ್ದರಾಮಯ್ಯ
ಚಾಮುಂಡೇಶ್ವರಿಯಲ್ಲಿ ಜನರ ಎದುರು ನೋವು ತೋಡಿಕೊಂಡ ಸಿದ್ದರಾಮಯ್ಯ ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಎದುರು ನೋವು ತೋಡಿಕೊಂಡಿದ್ದಾರೆ. ಕಾಂಗ್ರೆಸ್…
ಸಾರಿಗೆ ಮುಷ್ಕರ | 200 ಸಿಬ್ಬಂದಿಗೆ ನೋಟಿಸ್, ಅಮಾನತು ಅಸ್ತ್ರ: ಮತ್ತೆ ಹೋರಾಟದ ಎಚ್ಚರಿಕೆ..?
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ 4 ದಿನಗಳ ಕಾಲ ಮುಷ್ಕರ ನಡೆಸಿದ್ದ 200ಕ್ಕೂ ಹೆಚ್ಚು ಸಾರಿಗೆ ನೌಕರರಿಗೆ ನೋಟಿಸ್ ಕೊಟ್ಟು ಶಾಕ್ ನೀಡಲಾಗಿದೆ. ಕೆಎಸ್ಆರ್…
ದೋಷ ಪರಿಹಾರಕ್ಕೆ ಮೈಲಾರಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಹರಕೆ ಸಲ್ಲಿಸಿದ ಡಿಕೆಶಿ
ಬಳ್ಳಾರಿ: 2017ರಲ್ಲಿ ಕಾರ್ಣಿಕೋತ್ಸವ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿದ್ದ ಕಾರಣಕ್ಕೆ ದೋಷ ಪರಿಹಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೈಲಾರಲಿಂಗೇಶ್ವರ ಸ್ವಾಮಿಗೆ ಬೆಳ್ಳಿಗೆ ಹೆಲಿಕಾಪ್ಟರ್ ನೀಡಿ ಹರಕೆ…
ಮಕ್ಕಳೇ ಬ್ಯಾಗ್, ಬುಕ್ ರೆಡಿ ಮಾಡ್ಕೊಳ್ಳಿ: ಜ.1ರಿಂದ ಸ್ಕೂಲ್ ಆರಂಭಕ್ಕೆ ಗ್ರೀನ್ಸಿಗ್ನಲ್..?
ಬೆಂಗಳೂರು: ಬರೋಬ್ಬರಿ 10 ತಿಂಗಳ ಬಳಿಕ ರಾಜ್ಯದಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳ ಆರಂಭಕ್ಕೆ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜನವರಿ 1ರಿಂದ ಶಾಲೆ ಹಾಗೂ…
ಮೈಸೂರಲ್ಲಿ ಕುಮಾರಸ್ವಾಮಿ ವಿರುದ್ಧ ಟಗರು ಗುಟುರು
ಮೈಸೂರಲ್ಲಿ ಕುಮಾರಸ್ವಾಮಿ ವಿರುದ್ಧ ಟಗರು ಗುಟುರು ಮೈಸೂರು : ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ…
ಪರಿಷತ್ ಗಲಾಟೆ ಪೂರ್ವನಿಯೋಜಿತ ಸಂಚು ಎಂದ ಈಶ್ವರಪ್ಪ
ಪರಿಷತ್ ಗಲಾಟೆ | ಪೂರ್ವನಿಯೋಜಿತ ಸಂಚು ಎಂದ ಈಶ್ವರಪ್ಪ ಹುಬ್ಬಳ್ಳಿ : ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ ಪೂರ್ವ ನಿಯೋಜಿತ ಸಂಚು ಎಂದು ಗ್ರಾಮೀಣಾಭಿವೃದ್ಧಿ ಸಚಿವ…
‘ಫ್ಯಾಂಟಮ್’ ನ ಹಾಡಿನಲ್ಲಿ ಸುದೀಪ್ ಜೊತೆ ‘ಗಜರಾಜ’..!
ಆಸೀಸ್ ಟೆಸ್ಟ್ : ಅಡಿಲೇಡ್ ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ ಅಡಿಲೇಡ್ : ರವಿಚಂದ್ರನ್ ಅಶ್ವಿನ್ ಸ್ಪೀನ್ ಜಾದು.. ಉಮೇಶ್ ಯಾದವ್, ಬೂಮ್ರಾ ಜೋರು.. ಆಸೀಸ್…
ಆಸೀಸ್ ಟೆಸ್ಟ್ : ಅಡಿಲೇಡ್ ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ
ಆಸೀಸ್ ಟೆಸ್ಟ್ : ಅಡಿಲೇಡ್ ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ ಅಡಿಲೇಡ್ : ರವಿಚಂದ್ರನ್ ಅಶ್ವಿನ್ ಸ್ಪೀನ್ ಜಾದು.. ಉಮೇಶ್ ಯಾದವ್, ಬೂಮ್ರಾ ಜೋರು.. ಆಸೀಸ್…
ಕೊರೊನಾ ಅಬ್ಬರದ ನಡುವೆ ಮತ್ತೊಂದು ಮಾರಕ ಕಾಯಿಲೆ ಆರ್ಭಟ ಶುರು : 9 ಜನರು ಬಲಿ..!
ಕೊರೊನಾ ಅಬ್ಬರದ ನಡುವೆ ಮತ್ತೊಂದು ಮಾರಕ ಕಾಯಿಲೆ ಆರ್ಭಟ ಶುರು : 9 ಜನರು ಬಲಿ..! ಕೊರೊನಾ ಮಹಾಮಾರಿ ಅಬ್ಬರ ಇನ್ನೇನು ಕಮ್ಮಿ ಆಗ್ತಿದೆ ಅನ್ನೋ ಅಷ್ಟರಲ್ಲೇ…
ಸಾಲವನ್ನು ಮರುಪಾವತಿಸಲು ತನ್ನ ಮೂತ್ರಪಿಂಡವನ್ನೇ ಮಾರಾಟಕಿಟ್ಟ !
ಸಾಲವನ್ನು ಮರುಪಾವತಿಸಲು ತನ್ನ ಮೂತ್ರಪಿಂಡವನ್ನೇ ಮಾರಾಟಕಿಟ್ಟ ! repay loan selling kidney ಕುಲ್ಗಾಂ, ಡಿಸೆಂಬರ್18: 91 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ, ಕುಲ್ಗಾಂನ ವ್ಯಕ್ತಿಯೊಬ್ಬರು…
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel