ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಫೆ.08 ರ ಬಳಿಕ WhatsApp ಡಿಲೀಟ್ ಆಗುತ್ತಾ..? New Privacy Policy Update ಬಗ್ಗೆ ಸಂಪೂರ್ಣ ಮಾಹಿತಿ

Mahesh M Dhandu by Mahesh M Dhandu
January 10, 2021
in Newsbeat, Saaksha Special, ಎಸ್ ಸ್ಪೆಷಲ್
whatsapp
Share on FacebookShare on TwitterShare on WhatsappShare on Telegram

ಫೆ.08ರ ಬಳಿಕ ವಾಟ್ಸಾಪ್ ಡಿಲೀಟ್ ಆಗುತ್ತಾ..? ನ್ಯೂ ಅಪ್ ಡೇಟ್ ಬಗ್ಗೆ ಸಂಪೂರ್ಣ ಮಾಹಿತಿ.

ಫೆಬ್ರವರಿ 8 ರ ಬಳಿಕ ವಾಟ್ಸಾಪ್ ಹೊಗೆನಾ..?

Related posts

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

February 16, 2026
ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

February 16, 2026

WhatsApp New Privacy Policy Update  ಅಂದ್ರೇನು..?
ಸ್ವಲ್ಪ ಟೈಂ ಕರಾಬಾದ್ರು ಖಾಸಗಿ ಫೋಟೋ, ವಿಡಿಯೋ ಲೀಕ್ ಆಗುತ್ತೆ ಹುಷಾರ್..!
WhatsApp New Privacy Policy Update ಬಗ್ಗೆ ನಾವು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು..? ಮುಂದೆ ಓದಿ..

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564

ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564

WhatsApp New Privacy Policy Updateಯನ್ನ ಪರಿಚಯ ಮಾಡ್ತಿದ್ದು, ಇನ್ಮುಂದೆ ನೀವು ವಾಟ್ಸಾಪ್ ಯೂಸ್ ಮಾಡಬೇಕಾದ್ರೆ ಅದರ WhatsApp New Privacy Policy Updateಗೆ agree ಅಂತ ಕೊಡ್ಲೇಬೇಕು.
ಸದ್ಯ ಕೆಲ ದಿನಗಳಿಂದ ನಮ್ಮ ವಾಟ್ಸಾನ್ ಗೆ ಒಂದು ನೋಟಿಫಿಕೇಷನ್ ಬರ್ತಾ ಇದೆ. ಅದರ ಕಳಗೆ ಅಗ್ರಿ ಅಥವಾ ನಾಟ್ ನೌ ಅಂತ ಕಾಣಿಸ್ತಿದೆ.
ನೀವು agree ಅಂತ ಕೊಟ್ರೆ.. ನೋ ಪ್ರಾಬಂ ಫೆಬ್ರವರಿ 8ರ ಬಳಿಕವೂ ನೀವು ವಾಟ್ಸಾಪ್ ಯೂಸ್ ಮಾಡಬಹುದು.
not now ಅಂತ ಕೊಟ್ರೆ ಪ್ರತಿ ದಿನ ನೀವು ವಾಟ್ಸಾಪ್ ಓಪೆನ್ ಮಾಡಿದ ತಕ್ಷಣ ನಿಮಗೆ ಆ ನೋಟಿಫಿಕೇಷನ್ ಬರ್ತಾನೆ ಇರುತ್ತೆ. ನೀವು ಡೈಲಿ not now.. not now ಅಂತ ಕೊಡ್ತಾ ಹೋದ್ರೆ. ಫೆಬ್ರವರಿ 8 ರ ಬಳಿಕ ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಆಗುತ್ತೆ. ನಿಮ್ಮ ಸದ್ಯ ಇರೋ ಫೋನ್ ನಂಬರ್ ಯಿಂದ ಮತ್ತೆ ವಾಟ್ಸಾಪ್ ಓಪನ್ ಮಾಡೋಕೆ ಆಗಲ್ಲ. ಇದು WhatsApp New Privacy Policy Update..

whatsapp

ಅಯ್ಯೋ ಇಷ್ಟೇನಾ, ಇದೇನ್ ಮಹಾ..! ನಮಗೆ ವಾಟ್ಸಾಪ್ ಬೇಕೇಬೇಕು… ಅಂತ WhatsApp New Privacy Policy Updateಗೆ agree ಅಂತ ಕೊಟ್ರೆ ಆಯ್ತಾಲ್ವಾ.. ಅಂತ ಯೋಚನೆ ಮಾಡ್ತೀದ್ದೀರಾ.. ಆಗಾದ್ರೆ ಸ್ವಲ್ಪ ತಡೀರಿ. ಕಹಾನಿ ಇಷ್ಟಕ್ಕೆ ಮುಗಿದಿಲ್ಲ, ಪಿಚ್ಚರ್ ಅಬಿ ಭಾಕಿ ಹೈ.

ಹೌದು…! ವಾಟ್ಸಾಪ್ ನ ಈ New Privacy Policyಯಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ತುಂಬಾ ಇದೆ.
ಅದನ್ನ ತಿಳ್ಕೋಬೇಕು ಅಂದ್ರೆ ನಿಮ್ಗೆ ಬರ್ತಿರೋ ನೋಟಿಫಿಕೇಷನ್ ನಲ್ಲಿ key update ಅಂತ ಒಂದು ಲಿಂಕ್ ಇದೆ. ಅದನ್ನ ಪ್ರೆಸ್ ಮಾಡಿದ್ರೆ, ಸೀದಾ ಒಂದು ಪಾರಂ ಓಪನ್ ಆಗುತ್ತೆ. ಅದ್ರಲ್ಲಿ ಹೊಸ ಅಪ್ ಡೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನ ನಾವು ನಿಮ್ಗೆ ತಿಳಿಸ್ತೀವಿ.. ಆ ಮೇಲೆ ನಿಮ್ಗೆ ವಾಟ್ಸಾಪ್ ನ New Privacy Policy ಬಗ್ಗೆ ನಿಮಗೊಂದು ಕ್ಲಾರಿಟಿ ಬರುತ್ತೆ, ಹಾಗೆ ಒಂದು ಚೂರು ಭಯನೂ ಆಗ್ಬಹುದು..!

whatsapp

ಮೊದಲನೇಯದಾಗಿ : ವಾಟ್ಸಾಪ್ ಕಂಡೀಷನ್ ಗಳಿಗೆ ನಾವು ಅಗ್ರಿ ಅಂತ ಕೊಟ್ರೆ, ಅದು ನಮಗೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ಸ್ಟೋರ್ ಮಾಡಿಕೊಳ್ಳುತ್ತೆ. ಹಾಗೆ ಸ್ಟೋರ್ ಮಾಡಿಕೊಂಡು ವಾಟ್ಸಾಪ್ ಗೆ ಸಂಬಂದಿಸಿದ ಪ್ಲಾಟ್ ಪಾರಂಗಳಾದ ಫೇಸ್ ಬುಕ್, ಇನ್ ಸ್ಟಾಗಾಂ, ಸೇರಿದಂತೆ ಹಲವು ಆಪ್ ಗಳಲ್ಲಿ ನಮ್ಮ ಡೇಟಾವನ್ನು ಅದು ಶೇರ್ ಮಾಡುತ್ತೆ. ಫ್ಯೂಚರ್ ನಲ್ಲಿ ನಮ್ಮ ಡೇಟಾವನ್ನು ಅದು ಹೇಗೆಬೇಕಾದರೂ ಬಳಸಿಕೊಳ್ಳಬಹುದು.

ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

ಯಾವ ರೀತಿಯ ಡೇಟಾವನ್ನ ಅದು ಕಲೆಕ್ಟ್ ಮಾಡುತ್ತೆ..?
ವಾಟ್ಸಾಪ್ ನಮಗೆ ಸಂಬಂಧಿಸಿದ ಫೋನ್ ನಂಬರ್, ಆ ನಂಬರ್ ಯಾವ ಮೊಬೈಲ್ ನಲ್ಲಿ ವರ್ಕ್ ಆಗುತ್ತಿದೆ. ಆ ಮೊಬೈಲ್ ನ ಫುಲ್ ಡಿಟೈಲ್ಸ್, ಇ-ಮೇಲ್, ಜಿ-ಮೇಲ್ ಐಡಿ, ಮೇಲ್ ಐಡಿಗೆ ಸಂಬಂಧಿಸಿದ ಮಾಹಿತಿ, ಹಾಗೇ ನಾವು ಮಾಡೋ ಚಾಟಿಂಗ್ ಡಿಟೈಲ್ಸ್ ಹಾಗೂ ನಾವು ಶೇರ್ ಮಾಡೋ ಫೋಟೋ, ವಿಡಿಯೋ, ವಾಯ್ಸ್ ಮೆಸೇಜ್, ಡಾಕ್ಯುಮೆಂಟ್, ಸೇರಿದಂತೆ ಕಳಿಸೋ ಇಂಚಿಂಚು ಮಾಹಿತಿಯನ್ನ ವಾಟ್ಸಾಪ್ ಕಲೆಕ್ಟ್ ಮಾಡಿಕೊಂಡು ಸ್ಟೋರ್ ಮಾಡಿಕೊಳ್ಳುತ್ತೆ.

whatsapp
ಅತೀ ಮುಖ್ಯವಾಗಿ : ನಮ್ಮ ಪೇಮೆಂಟ್ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನ ಅವರು ತೆಗೆದುಕೊಳ್ತಾರೆ. ಯುಪಿಐ ಐಡಿ, ಬ್ಯಾಕ್ ಡಿಟೈಲ್ಸ್,ನಮ್ಮ ಬ್ಯಾಂಕ್ ಅಕೌಂಟ್ ಯಾವ ಬ್ಯಾಂಕ್ ನಲ್ಲಿದೆ, ಯಾವ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿದೆ, ಯಾವ ಬ್ರಾಂಚ್ ಅನ್ನೋ ಮಾಹಿತಿಯನ್ನ ವಾಟ್ಸಾಪ್ ಸ್ಟೋರ್ ಮಾಡಿಕೊಳ್ಳುತ್ತೆ. ಅಂದ್ರೆ ನಮಗೆ ಸಂಬಂಧಿಸಿದ ಪಿನ್ ಟು ಪಿನ್ ಮಾಹಿತಿಯನ್ನ ನಾವೇ ಅವರ ಕೈ ಕೊಡ್ಬೇಕು ಅಂತ ವಾಟ್ಸಾಪ್ ಕೇಳುತ್ತಿದೆ.

ಅರ್ರೆ ಇದ್ರಲ್ಲೇನಿದೆ..?” ನಮ್ ಡಿಟೈಲ್ಸ್ ತಗೊಂಡು ಅವರೇನು ಮಾಡ್ತಾರೆ..? ಅಂತ ಯೋಚ್ನೆ ಮಾಡ್ಬೇಡಿ. ಯಾಕೆಂದ್ರೆ ಒಂದು ವೇಳೆ ಮುಂದೆ ವಾಟ್ಸಾಪ್ ಏನಾದ್ರು ಹ್ಯಾಕ್ ಆದ್ರೆ, ನಮ್ಮ ಡಿಟೈಲ್ಸ್ ಕೂಡ ಹ್ಯಾಕ್ ಆಗಿಬಿಡುತ್ತೆ. ಕೇವಲ ವಾಟ್ಸಪ್ ಮಾತ್ರವಲ್ಲ, ಫೇಸ್ ಬುಕ್ ಮಾಲೀಕತ್ವದ ಯಾವುದೇ ಆಪ್ ಹ್ಯಾಕ್ ಆದ್ರೂ ನಮ್ಮ ಡಿಟೈಲ್ಸ್ ಗೋವಿಂದಾ ಗೋವಿಂದಾ… ಅಷ್ಟೆ.

ಇನ್ನು ವಾಟ್ಸಾಪ್ New Privacy Policyಗೆ ಅಗ್ರಿ ಕೊಡೋದು… ಕೊಡ್ದೇ ಇರೋದು ನಿಮ್ಮಿಷ್ಟ. ಆದ್ರೆ ಅದಕ್ಕೆ ಅಗ್ರಿ ಕೊಡೊ ಮುನ್ನ ಫೇಸ್ ಬುಕ್ ಬಗ್ಗೆ ಒಂದು ಚೂರು ಯೋಚ್ನೆ ಮಾಡಿದ್ರೆ, ಈ ಹಿಂದೆ ಅನೇಕ ಬಾರಿ ಫೇಸ್ ಬುಕ್ ಹ್ಯಾಕ್ ಆಗಿದೆ. ಇದೇ ವಿಚಾರವಾಗಿ ಯುಎಸ್ ಗೌರ್ನಮೆಂಟ್ ಗೆ ಫೇಸ್ ಬುಕ್ ದಂಡ ಕೂಡ ಕಟ್ಟಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: facebookWhatsAppWHATSAPP New Privacy Policy
ShareTweetSendShare
Join us on:

Related Posts

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

by Shwetha
February 16, 2026
0

ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ತಾಣವಾಗಿರುವ ಕರಾವಳಿ ಕರ್ನಾಟಕದಲ್ಲಿ (ದಕ್ಷಿಣ ಕನ್ನಡ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆಯ ವಾತಾವರಣವು ಆ ಭಾಗದ...

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

by Shwetha
February 16, 2026
0

ಶಿವಮೊಗ್ಗ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 37,000 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 5 ರಂದು...

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

by Shwetha
February 16, 2026
0

ಹೈದರಾಬಾದ್: ವಂದೇ ಮಾತರಂ ಹಾಡುವುದು ಅಥವಾ ಅದಕ್ಕೆ ಗೌರವ ಸೂಚಿಸುವುದು ಮಾತ್ರ ದೇಶಭಕ್ತಿಯ ಅಳತೆಗೋಲಲ್ಲ. ದೇಶವನ್ನು ಪ್ರೀತಿಸಲು ಹಲವಾರು ಮಾರ್ಗಗಳಿವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram