ADVERTISEMENT
Thursday, March 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನಿಮ್ಮ ಮನೆಯಲ್ಲೂ ವಾಸ್ತು ದೋಷವೇ..? ತಪ್ಪದೇ ವಾಸ್ತು ಶಾಂತಿ ಪೂಜೆ ಮಾಡಿ..!

Shwetha by Shwetha
January 23, 2021
in Astrology, Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Importance Of Vastu Shanti Puja
Share on FacebookShare on TwitterShare on WhatsappShare on Telegram

ನಿಮ್ಮ ಮನೆಯಲ್ಲೂ ವಾಸ್ತು ದೋಷವೇ..? ತಪ್ಪದೇ ವಾಸ್ತು ಶಾಂತಿ ಪೂಜೆ ಮಾಡಿ..!

ಮನೆ ಕಟ್ಟುವುದೆಂದರೆ ಅದೇನು ಸುಲಭದ ಕೆಲಸವಲ್ಲ. ಹೊಸ ಮನೆಯಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆಯೆಂದರೆ ಅದವೇ ವಾಸ್ತು ದೋಷ. ವಾಸ್ತು ಶಾಂತಿ ಪೂಜೆ ಮಾಡುವ ಮೂಲಕ ವಾಸ್ತು ಸಮಸ್ಯೆಯನ್ನು ದೂರಾಗಿಸಿಕೊಳ್ಳಬಹುದು. ವಾಸ್ತು ಶಾಂತಿ ಪೂಜೆ ಮಾಡುವುದು ಹೇಗೆ..? ವಾಸ್ತು ಶಾಂತಿ ಪೂಜೆಯ ಪ್ರಯೋಜನವೇನು ತಿಳಿದುಕೊಳ್ಳಿ.
Importance Of Vastu Shanti Puja

Related posts

ದಾವಣಗೆರೆ ದಕ್ಷಿಣ ರಣಕಣದಲ್ಲಿ ಸಾದಿಕ್ ಪೈಲ್ವಾನ್ ಗುಡುಗು: ಜಮೀರ್ ಅಲ್ಲ ಆ ದೇವರೇ ಬಂದರೂ ಕಣದಿಂದ ಹಿಂದೆ ಸರಿಯಲ್ಲ

ದಾವಣಗೆರೆ ದಕ್ಷಿಣ ರಣಕಣದಲ್ಲಿ ಸಾದಿಕ್ ಪೈಲ್ವಾನ್ ಗುಡುಗು: ಜಮೀರ್ ಅಲ್ಲ ಆ ದೇವರೇ ಬಂದರೂ ಕಣದಿಂದ ಹಿಂದೆ ಸರಿಯಲ್ಲ

March 26, 2026
ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಶಾಕ್: 3 ತಿಂಗಳಲ್ಲಿ ಪೈಪ್‌ಲೈನ್ ಗ್ಯಾಸ್‌ಗೆ ಬದಲಾಗಿ, ಇಲ್ಲದಿದ್ದರೆ ಸಿಲಿಂಡರ್ ಕಟ್! ಕೇಂದ್ರ ಸರ್ಕಾರದ ಮಹತ್ವದ ಆದೇಶ

ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಶಾಕ್: 3 ತಿಂಗಳಲ್ಲಿ ಪೈಪ್‌ಲೈನ್ ಗ್ಯಾಸ್‌ಗೆ ಬದಲಾಗಿ, ಇಲ್ಲದಿದ್ದರೆ ಸಿಲಿಂಡರ್ ಕಟ್! ಕೇಂದ್ರ ಸರ್ಕಾರದ ಮಹತ್ವದ ಆದೇಶ

March 26, 2026

ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.
ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು” ಎನ್ನುವ ಗಾದೆ ಮಾತೇ ಇದೆ. ಮನೆ ಮತ್ತು ಮದುವೆ ಬಹುತೇಕರಿಗೆ ಗಗನ ಕುಸುಮವಾಗಿರುತ್ತದೆ. ಇದಕ್ಕಾಗಿ ಕಂಡ ಕಂಡ ದೇವರಿಗೆ ಕೈ ಮುಗಿಯುವವರು ಎಷ್ಟು ಜನ ಇಲ್ಲ ಹೇಳಿ. ಅಂತೂ ಇಂತೂ ಕಾಲ ಕೂಡಿ ಬಂದು ಮನೆ ಕಟ್ಟಿದ ಮೇಲೆ, ಗೃಹಪ್ರವೇಶಕ್ಕೆ ಮೊದಲು ವಾಸ್ತು ಶಾಂತಿ ಮಾಡಿಸಬೇಕು.

ವಾಸ್ತು ಶಾಂತಿ ಪೂಜೆ
ವಾಸ್ತು ದೋಷಕ್ಕೆ ಪರಿಹಾರ
ವಾಸ್ತು ಶಾಂತಿ ಮಹತ್ವ:
ಈ ವಾಸ್ತು ಶಾಂತಿಯ ಪರಿಣಾಮವಾಗಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೊರಗೆ ತೊಲಗಿ ಹೋಗುತ್ತವೆ ಎಂದು ಹೇಳುತ್ತದೆ ಶಾಸ್ತ್ರ. ಈ ಶಾಂತಿಯು ಹೊಸ ಮನೆಯಲ್ಲಿ ವಾಸ ಮಾಡುವವರಿಗೆ ಸುಖ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತದೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಗೃಹ ಪ್ರವೇಶ ಮಾಡುವವರು ಕುಲದೇವರನ್ನು ಮತ್ತು ಹಿರಿಯರ ಪಾದ ಪೂಜೆಯನ್ನು ಹಾಗೂ ಬ್ರಾಹ್ಮಣರಿಗೆ ಸತ್ಕಾರವನ್ನು ಮಾಡುವುದು ಪದ್ಧತಿ.

ಹೊಸ ಮನೆಯನ್ನು ಕೊಂಡಾಗ, ಗೃಹಪ್ರವೇಶ ಮಾಡುವ ಮೊದಲು ವಾಸ್ತು ಶಾಂತಿಯನ್ನು ಮಾಡಬೇಕು. ಗೃಹಪ್ರವೇಶ ಮಾಡುವ ಮೊದಲು, ನೀವು ಕೊಂಡು ಕೊಂಡಿರುವ ಅಥವಾ ಕಟ್ಟಿರುವ ಮನೆಯಲ್ಲಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಆಗಿರುವ ವಾಸ್ತು ದೋಷವನ್ನು ಗುರುತಿಸಿ. ಈ ಸಂದರ್ಭದಲ್ಲಿ ಆ ದೋಷವನ್ನು ನಿವಾರಿಸಬಹುದು. ಆಗ ವಾಸ್ತುದೇವನನ್ನು ಮಾತ್ರ ವಿಶೇಷವಾಗಿ ಆರಾಧಿಸಲಾಗುತ್ತದೆ. ಆಗ ಆ ಮನೆಯಲ್ಲಿ ಸುಖ ಮತ್ತು ನೆಮ್ಮದಿ ಸದಾ ನೆಲೆಸುತ್ತದೆ.

ವಾಸ್ತು ಎಂದರೆ ಮನುಷ್ಯ ಮತ್ತು ದೇವರು ಇಬ್ಬರೂ ಒಂದೇ ಸ್ಥಳದಲ್ಲಿ ಜೀವಿಸುವುದು ಎಂದರ್ಥ. ವಾಸ್ತು ಶಾಸ್ತ್ರವು ಒಂದು ಪ್ರಾಚೀನ ಶಾಸ್ತ್ರವಾಗಿದ್ದು, ಇದು ಸೃಷ್ಟಿಯು ಮನುಷ್ಯನಿಗೆ ಉಚಿತವಾಗಿ ನೀಡಿರುವ ಅಂಶಗಳಿಂದ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಸಹಾಯ ಮಾಡುತ್ತದೆ.

ಈ ಮುಖ್ಯ ಅಂಶಗಳು ಯಾವುವು ಎಂದರೆ, ಆಕಾಶ, ಪೃಥ್ವಿ, ಅಗ್ನಿ, ನೀರು ಮತ್ತು ವಾಯು. ಈ ಪಂಚಭೂತಗಳನ್ನು ವಾಸ್ತು ಶಾಂತಿ ಸಮಯದಲ್ಲಿ ಆರಾಧಿಸಲಾಗುತ್ತದೆ. ಜೊತೆಗೆ ಅಷ್ಟ ದಿಕ್ಪಾಲಕರನ್ನು ಸಹ ಆರಾಧಿಸಲಾಗುತ್ತದೆ. ಈ ಪೂಜೆಯ ಪರಿಣಾಮವಾಗಿ, ವಾಸ್ತು ದೋಷಗಳು, ಏನಾದರೂ ಇನ್ನಿತರ ದೋಷಗಳು ಹಾಗೂ ನಮ್ಮಿಂದ ಪ್ರಕೃತಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಆದ ಅಪಚಾರಗಳು ದೂರವಾಗುತ್ತವೆ.

ವಾಸ್ತು
ಒಟ್ಟಾರೆಯಾಗಿ ನಾವು ಹೇಳುವುದೇನೆಂದರೆ, ತಲೆತಲೆಮಾರುಗಳು ಒಟ್ಟಿಗೆ ವಾಸ ಮಾಡಬೇಕಾದ ಮನೆಯಲ್ಲಿ ಸುಖವಾಗಿ ಯಾವುದೇ ತೊಂದರೆಗಳಿಲ್ಲದೆ ವಾಸಿಸುವುದಕ್ಕಾಗಿ, ವಾಸ್ತು ಶಾಂತಿ ಮಾಡಿಕೊಳ್ಳಿ. ವಾಸ್ತು ಶಾಂತಿಯು ಮನೆಯನ್ನು ನಿಮಗೆ ವಾಸ ಯೋಗ್ಯವನ್ನಾಗಿಸುತ್ತದೆ ಹಾಗೂ ಪ್ರಕೃತಿ ಹಾಗೂ ಪಂಚಭೂತಗಳ ಜೊತೆಗೆ ನಿಮ್ಮ ಮನೆಯ ಸಾಮರಸ್ಯವನ್ನು ಹೆಚ್ಚಿಸುತ್ತದೆ.

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564

ವಾಸ್ತು ಶಾಂತಿ ವಿಧಾನ:
1) ಒಂದು ಮಣೆಯ ಮೇಲೆ ಬಿಳಿಯ ವಸ್ತ್ರವನ್ನು ಹಾಸಿ.

2) ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ತಾಮ್ರದ ಚೊಂಬು ಅಥವಾ ಬಿಂದಿಗೆಯನ್ನು ಇರಿಸಿ, ಅದರಲ್ಲಿ ನೀರು ಹಾಕಿ.

3) ನಂತರ ಒಂದು ತಾವರೆಯ ಹೂವನ್ನು ತಾಮ್ರದ ಚೊಂಬಿನ ಮೇಲಿಡಿ. ಒಂದು ವೇಳೆ ತಾವರೆಯ ಹೂವು ದೊರೆಯದೆ ಹೋದರೆ, ಅದರಲ್ಲಿ ಇನ್ನಿತರ ಪುಷ್ಪಗಳನ್ನು ಇರಿಸಬಹುದು. ಅಪರಾಜಿತ ಪುಷ್ಪ ಇರಿಸಿದರೆ ಇನ್ನೂ ಒಳ್ಳೆಯದು.

4) ಚೊಂಬಿನ ಪಕ್ಕದಲ್ಲಿ ಹಣ್ಣುಗಳನ್ನು ಇರಿಸಿ.

5) ಈ ತಾಮ್ರದ ಕಳಶದಲ್ಲಿ ನಾಲ್ಕೂ ವೇದಗಳನ್ನು ಮನಸ್ಸಿನಲ್ಲಿಯೇ ಅಧಿಷ್ಟಾಪನೆ ಮಾಡಬೇಕಾಗುತ್ತದೆ. ಇದಕ್ಕಾಗಿ “ವಿಷ್ಣು ಸಹಸ್ರನಾಮ” ಸ್ತೋತ್ರವನ್ನು ಏಳು ಬಾರಿ ಪಠಿಸಬೇಕಾಗುತ್ತದೆ.

6) ಈ ವಿಧಾನವನ್ನು ಏಳು ಅಥವಾ ಇಪ್ಪತ್ತೊಂದು ದಿನಗಳ ಕಾಲ ಮಾಡಬೇಕಾಗುತ್ತದೆ.

7) ಪ್ರತಿದಿನ ಬೆಳಗ್ಗೆ ಹಿಂದಿನ ದಿನದ ಹೂವುಗಳು ಅಥವಾ ಹಣ್ಣುಗಳನ್ನು ಬದಲಾಯಿಸಿ. ಪುಸ್ತಕ, ಆಫೀಸ್ ರೂಮ್, ದೇವರ ಎದೆಯ ಭಾಗದಲ್ಲಿ ಇರುವ ಹೂವುಗಳನ್ನು ಬದಲಾಯಿಸಿ.
Importance Of Vastu Shanti Puja

8) 24 ಗಂಟೆಗಳ ನಂತರ ಆ ಹೂವುಗಳನ್ನು ನೆಲದಲ್ಲಿ ಹೂತು ಹಾಕಿ. ಬಟ್ಟಲಿನಲ್ಲಿರುವ ಅಕ್ಕಿಯನ್ನು ತೆಗೆದುಕೊಂಡು ಪ್ರತಿದಿನ ನೀವು ಮಾಡುವ ಅಡುಗೆಗೆ ಬಳಸಿಕೊಳ್ಳಿ ಹಾಗೂ ಅದರಲ್ಲಿ ಮಾಡಿದ ಅನ್ನವನ್ನು ಹಸುವಿಗೆ ನೀಡಿ. ಉಳಿದುದನ್ನು ಪ್ರಸಾದವಾಗಿ ಎಲ್ಲರಿಗೂ ಹಂಚಿ.

9) ಪೂಜೆಯ ಕೊನೆಯ ದಿನ ದೇವರಿಗೆ ಹಲ್ವಾ ಮಾಡಿ ನೈವೇದ್ಯವಾಗಿ ಅರ್ಪಿಸಿ.

10) ಈ ಪೂಜೆಯನ್ನು ಸಾಧ್ಯವಾದರೆ ಶುಕ್ಲ ಪಕ್ಷದಲ್ಲಿ ಆರಂಭಿಸಿ.

11) ತುರ್ತು ಸ್ಥಿತಿಯಲ್ಲಿ ಯಾವಾಗ ಬೇಕಾದರೂ ವಾಸ್ತು ಶಾಂತಿ ಪೂಜೆಯನ್ನು ಆರಂಭಿಸಬಹುದು.

12) ಒಂದು ವೇಳೆ ಈ ಪೂಜೆ ಮಾಡುವಾಗ ಸ್ತ್ರೀಯರಿಗೆ ಮುಟ್ಟಿನ ಸಮಸ್ಯೆ ಎದುರಾದರೆ, ಈ ಪೂಜೆಯನ್ನು ನಿಲ್ಲಿಸಿ. ಉಳಿದ ದಿನಗಳನ್ನು ಮುಟ್ಟಿನ ನಂತರ ಮುಂದುವರಿಸಿ.
ಹೊಸ ಮನೆಯಲ್ಲಿ ವಾಸ್ತು ಶಾಂತಿ ಪೂಜೆ ಮಾಡುವುದರಿಂದ ನೀವು ವಾಸವಿರುವವರೆಗೂ ಆ ಮೆನೆಯ ವಾಸ್ತು ದೇವನು ನಿಮಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಂಪತ್ತನ್ನು ಕರುಣಿಸುವನು. ವಾಸ್ತು ಶಾಂತಿ ಪೂಜೆಯನ್ನು ಮಾಡಲು ಮರೆಯದಿರಿ.

ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ
8548998564.

Tags: #astrologyImportance Of Vastu Shanti PujaVastu pooja
ShareTweetSendShare
Join us on:

Related Posts

ದಾವಣಗೆರೆ ದಕ್ಷಿಣ ರಣಕಣದಲ್ಲಿ ಸಾದಿಕ್ ಪೈಲ್ವಾನ್ ಗುಡುಗು: ಜಮೀರ್ ಅಲ್ಲ ಆ ದೇವರೇ ಬಂದರೂ ಕಣದಿಂದ ಹಿಂದೆ ಸರಿಯಲ್ಲ

ದಾವಣಗೆರೆ ದಕ್ಷಿಣ ರಣಕಣದಲ್ಲಿ ಸಾದಿಕ್ ಪೈಲ್ವಾನ್ ಗುಡುಗು: ಜಮೀರ್ ಅಲ್ಲ ಆ ದೇವರೇ ಬಂದರೂ ಕಣದಿಂದ ಹಿಂದೆ ಸರಿಯಲ್ಲ

by Shwetha
March 26, 2026
0

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ಕಾವು ಏರುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ತಾರಕಕ್ಕೇರಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕರ ತೀವ್ರ...

ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಶಾಕ್: 3 ತಿಂಗಳಲ್ಲಿ ಪೈಪ್‌ಲೈನ್ ಗ್ಯಾಸ್‌ಗೆ ಬದಲಾಗಿ, ಇಲ್ಲದಿದ್ದರೆ ಸಿಲಿಂಡರ್ ಕಟ್! ಕೇಂದ್ರ ಸರ್ಕಾರದ ಮಹತ್ವದ ಆದೇಶ

ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಶಾಕ್: 3 ತಿಂಗಳಲ್ಲಿ ಪೈಪ್‌ಲೈನ್ ಗ್ಯಾಸ್‌ಗೆ ಬದಲಾಗಿ, ಇಲ್ಲದಿದ್ದರೆ ಸಿಲಿಂಡರ್ ಕಟ್! ಕೇಂದ್ರ ಸರ್ಕಾರದ ಮಹತ್ವದ ಆದೇಶ

by Shwetha
March 26, 2026
0

ನವದೆಹಲಿ: ದೇಶದ ಕೋಟ್ಯಂತರ ಮನೆಗಳ ಅಡುಗೆಮನೆಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸುವಂತಹ ಕಠಿಣ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾರ್ಚ್ 24...

ಯತ್ನಾಳ್ & ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ಯತ್ನಾಳ್ & ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

by Shwetha
March 26, 2026
0

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಚೋದನಕಾರಿ ಭಾಷಣದ ಆರೋಪದಡಿ ಪ್ರಕರಣ ದಾಖಲಾಗಿದೆ. ಮದ್ದೂರು ನಗರದ ಪೊಲೀಸ್ ಠಾಣೆಯಲ್ಲಿ...

ಶುಕ್ರವಾರ ಮಾಂಸ ಮಾರಾಟ ಬಂದ್.. GBA ಆದೇಶ

ಶುಕ್ರವಾರ ಮಾಂಸ ಮಾರಾಟ ಬಂದ್.. GBA ಆದೇಶ

by Shwetha
March 26, 2026
0

ಶ್ರೀರಾಮನವಮಿ ಹಬ್ಬದ ಹಿನ್ನೆಲೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವದ ಸೂಚನೆ ಹೊರಡಿಸಿದೆ. ಮಾ.27ರಂದು ಬೆಂಗಳೂರು ನಗರಾದ್ಯಂತ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದಿನ ಎಲ್ಲಾ...

ನನ್ನಿಷ್ಟ, ಶಿವರಾತ್ರಿ ಮತ್ತು ಯುಗಾದಿಯಂದೂ ಮಾಂಸ ತಿಂತೀನಿ: ವಿಧಾನಸಭೆಯಲ್ಲಿ  ಸಿಎಂ ಸಿದ್ದರಾಮಯ್ಯ ಗುಡುಗು

ನನ್ನಿಷ್ಟ, ಶಿವರಾತ್ರಿ ಮತ್ತು ಯುಗಾದಿಯಂದೂ ಮಾಂಸ ತಿಂತೀನಿ: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

by Shwetha
March 26, 2026
0

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ನಡೆದ ಬಜೆಟ್ ಮೇಲಿನ ಚರ್ಚೆಯು ಧಾರ್ಮಿಕ ನಂಬಿಕೆಗಳು, ರಾಹುಕಾಲ ಮತ್ತು ವೈಯಕ್ತಿಕ ಆಹಾರ ಪದ್ಧತಿಗಳ ಕುರಿತಾದ ಬಿಸಿಬಿಸಿ ಹಾಗೂ ಸ್ವಾರಸ್ಯಕರ ವಾಗ್ವಾದಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram