ಬಾರೀ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ತೆರೆ ಬಿದ್ದಿದ್ದು, ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬೇಡಿಕೆಯಿಟ್ಟಿದ್ದ ಖಾತೆಯನ್ನೇ ಕೊಟ್ರೆ ಮತ್ತೆ ಕೆಲವರಿಗೆ ನಿರಾಸೆ ಎದುರಾಗಿದೆ. ಪ್ರಾರಂಭದಿಂದಲೂ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಜಲಸಂನ್ಮೂಲ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆ, ಪ್ರಬಲ ಜಲಸಂಪನ್ಮೂಲ ಖಾತೆಯನ್ನ ಸಾಹುಕಾರ್ ಗೇ ನೀಡಲಾಗಿದೆ. ಇನ್ನೂ ಯಶವಂತಪುರ ಕ್ಷೇತ್ರದ ಸಚಿವ ಎಸ್.ಸೋಮಶೇಖರ್ ಅವರಿಗೆ ಕಹಿ ಅನುಭವ ಎದುರಾಗಿದೆ. ನಗರಾಭಿವೃದ್ಧಿ ಖಾತೆಗೆ ಬೇಡಿಕೆಯಿಟ್ಟಿದ್ದ ಅವರಿಗೆ ಇದೀಗ ಸಹಕಾರ ಖಾತೆ ನಿಡಲಾಗಿದೆ. ಮತ್ತೊಂದೆಡೆ ಬೈರತಿ ಬಸವರಾಜ್ ಆಸೆಗೂ ತಣ್ಣೀರು ಬಿದ್ದಿದ್ದು, ಆಸೆ ಪಟ್ಟ ಖಾತೆ ಸಿಗದೆ ಕಹಿ ಅನುಭವ ಎದುರಾಗಿದೆ..!
ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕೆಲವು ಮಹತ್ವದ ಮನವಿಗಳನ್ನು ಮಾಡಿದ್ದಾರೆ. ಚಿನ್ನ ಖರೀದಿಸಬೇಡಿ, ವಾಹನ ಬಳಕೆ ತಗ್ಗಿಸಿ, ವಿದೇಶಿ ಪ್ರವಾಸ ಬೇಡ ಎಂಬಂತಹ ಸಲಹೆಗಳ...








