ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಪೊಲೀಸರ ಸಮವಸ್ತ್ರ ಯಾಕೆ ಖಾಕಿ ಬಣ್ಣದಲ್ಲೇ ಇರುತ್ತೆ, ಭಾನುವಾರದಂದೇ ರಜೆ ಯಾಕೆ..? : 4 ಕುತೂಹಲಕಾರಿ ವಿಚಾರಗಳು..!

Namratha Rao by Namratha Rao
February 24, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಪೊಲೀಸರ ಸಮವಸ್ತ್ರ ಯಾಕೆ ಖಾಕಿ ಬಣ್ಣದಲ್ಲೇ ಇರುತ್ತೆ, ಭಾನುವಾರದಂದೇ ರಜೆ ಯಾಕೆ..? : 4 ಕುತೂಹಲಕಾರಿ ವಿಚಾರಗಳು..!

ಹೆಲೋ ಫ್ರೆಂಡ್ಸ್

ನಮ್ಮ ದೈನಂದಿನ ಬದುಕಿನಲ್ಲಿ ಅನೇಕ ರೂಢಿಗಳಿವೆ. ಅದನ್ನ ಪಾಲಿಸುತ್ತಾ ಬಂದಿದ್ದೇವೆ. ಆದ್ರೆ ಕೆಲವೊಮ್ಮೆ ಇದೇ ನಿಯಮ ಯಾಕಿದೆ. ಯಾವಾಗಿನಿಂದ ಶುರುವಾಯಿತು. ಕಾರಣವೇನು ಅನ್ನೋ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಯಾಕೆ ಅಂತ ಯೋಚನೆನೂ ಮಾಡಿರುವುದಿಲ್ಲ. ಉದಾಹರಣಗೆ ಯಾಕೆ ಪೊಲೀಸರ ಸಮವಸ್ತ್ರದ ಬಣ್ಣ ಖಾಕಿಯೇ ಆಗಿರುತ್ತೆ. ಹೀಗೆ ಕೆಲ ವಿಚಾರಗಳ ಬಗ್ಗೆ ನಾವು ಇವತ್ತು ತಿಳಿಯೋಣ.

ಮೊದಲಿಗೆ ಗಗನಸಖಿಯರು ಯಾಕೆ ವಿಮಾನಕ್ಕೆ ಪ್ರಯಾಣಿಕರು ಹತ್ತಬೇಕಾದ್ರೆ ಸದಾ ತಮ್ಮ ಕೈಗಳನ್ನ ಹಿಂದೆ ಕಟ್ಟಿರುತ್ತಾರೆ. ಎಲ್ಲರು ಅಂದುಕೊಂಡಿರುವಂತೆ ಅವರು ತಮ್ಮ ಕೈಗಳನ್ನ ಹಿಂದೆ ಕಟ್ಟುವುದು ಪ್ರಯಾಣಿಕರಿಗೆ ಗೌರವ ಸೂಚಿಸೋಕೆ ಅಲ್ಲ. ಹಾ ಅದು ಪ್ರಯಾಣಿಕರನ್ನ ಆಹ್ವಾನಿಸುವ ಒಂದು ಸೌಜನ್ಯಕರ ವಿಧಾನ ಅಷ್ಟೇ. ಆದ್ರೆ ಅಸಲಿಗೆ ಅವರು ಕೈಗಳನ್ನ ಹಿಂದೆ ಕಟ್ಟಿ ಪ್ರಯಾಣಿಕರ ಸಂಖ್ಯೆಯನ್ನ ಎಣಿಸುತ್ತಿರುತ್ತಾರೆ. ಗಗನಸಖಿಯರು ಅಥವ ಫ್ಲೈಟ್ ಅಟೆಂಡರ್ಸ್ ಗೆ ಟ್ರೈನಿಂಗ್ ವೇಳೆ ಈ ಟೆಕ್ನಿಕ್ ಅನ್ನ ಹೇಳಿಕೊಡಲಾಗಿರುತ್ತೆ.

ಇನ್ನೂ ನಮ್ಮ ದೇಶದ ಅವಿಭಾಜ್ಯ ಅಂಗ. ಹಗಲಿರುಳು ಅಪರಾಧಗಳನ್ನ ತಡೆದು ನಮಗೆ ರಕ್ಷಣೆ ಕೊಡಲು ಶ್ರಮಿಸುವ ಪೊಲೀಸರು ಯಾಕೆ ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ. ಅದಕ್ಕೂ ಮೊದಲು ಪೊಲೀಸರು ಯೂನಿಪಾರ್ಮ್ ಧರಿಸುವ ಪದ್ದತಿ ಶುರುವಾಗಿದ್ದು ಯಾವಾಗಿನಿಂದ ಅನ್ನುವುದನ್ನ ನೋಡೋಣ. ಬಿಪಿಆರ್ ಡಿ ವರದಿಯ ಅನುಸಾರ ಮೊದಲ ಬಾರಿಗೆ ಪೊಲೀಸರು ಸಮವಸ್ತ್ರ ಧರಿಸಲು ಶುರುಮಾಡಿದ್ದು ಲಂಡನ್ ನಲ್ಲಿ 1820ರಲ್ಲಿ. ಆ ಸಮಯದಲ್ಲಿ ಅವರ ಯೂನಿಫಾರ್ಮ್ ನ ಬಣ್ಣ ಡಾರ್ಕ್ ಬ್ಲೂ ಇತ್ತು. ಇದಾದ ನಂತರ ಇತರೇ ರಾಷ್ಟ್ರಗಳಲ್ಲಿ ಪೊಲೀಸರಿಗೆ ಸಮವಸ್ತ್ರ ಜಾರಿಗೊಳಿಸಲು ಅಲ್ಲಿನ ಸರ್ಕಾರಗಳು ಆರಂಭಿಸಿದವು. ಈಗ ನಾವು ಭಾರತದಲ್ಲಿ ಪೊಲೀಸರ ಸಮವಸ್ತ್ರದ ಬಣ್ಣ ಯಾಕೆ ಖಾಕಿಯೇ ಎನ್ನುವುದನ್ನ ನೋಡೋದಾದ್ರೆ , ಬ್ರಿಟೀಷರು ಭಾರತವನ್ನ ಆಕ್ರಮಿಸಿಕೊಂಡಿದ್ದ ವೇಲೆ ಪೊಲೀಸರ ಸಮವಸ್ತ್ರದ ಬಣ್ಣ ಬಿಳಿಯಿತ್ತು. ಆದ್ರೆ ಈ ಬನ್ಣದ ಯೂನಿಪಾರ್ಮ್ ಬೇಗನೇ ಕೊಳೆಯಾಗ್ತಿದ್ದ ಹಿನ್ನೆಲೆ ಖಾಕಿ ಬಣ್ಣದ ಸಮವಸ್ತ್ರವನ್ನ ಆಗಿನ ಬ್ರಟೀಷ್ ಅಧಿಕಾರಿಗಳು ಜಾರಿಗೆ ತಂದಿದ್ದರು. ವಿಶೇಷ ಅಂದ್ರೆ ಅಧಿಕಾರಿಗಳಿಗೆ ಈ ಸಮವಸ್ತ್ರದ ಬಣ್ಣ ಖಾಕಿಗೆ ತಿರುತ್ತದೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಅಸಲಿಗೆ ಯಾವುದಾದರೂ ಒಂದು ಬಣ್ಣವನ್ನ ಸಮವಸ್ತ್ರಕ್ಕಾಗಿ ಬಳಸಬೇಕು ಎಂದು ಹೊರಟಿದ್ದ ಅಧಿಕಾರಿಗಳು ಟೀಸಪ್ಪನ್ನ ಬಳಸಿ ಒಂದು ಬಣ್ಣದಿಂದ ಸಮವಸ್ತ್ರ ತಯಾರಿಸಿದಾಗ ಅದು ಖಾಕಿ ಬಣ್ಣದಲ್ಲಿತ್ತು. ಆಗ ಅದನ್ನೇ ಪ್ರತಿ ಪೊಲೀಸ್ ಅಧಿಕಾರಿಯ ಸಮವಸ್ತ್ರವಾಗಿ ಜಾರಿಗೊಳಿಸಲಾಯ್ತು.

ಭಾನುವಾರವೇ ರಜೆ ಯಾಕೆ..?
ಹಿರಿಯರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಭಾನುವಾರಕ್ಕಾಗಿ ಕಾಯುತ್ತಿರುತ್ತಾರೆ. ಕಾರಣ ಅಂದು ಎಲ್ಲರಿಗೂ ರಜೆ ಇರುತ್ತೆ ಅಂತ. ಆದ್ರೆ ವಾರದಲ್ಲಿ 7 ದಿಗಳಿದ್ರೂ ಯಾಕೆ ಭಾನುವಾರವೇ ರಜೆಯಿರುತ್ತೆ ಗೊತ್ತಾ.. ಭಾರತದಲ್ಲಿ ಬ್ರಿಟೀಷರ ಆಡಳಿತವಿದ್ದ ಕಾಲದಲ್ಲಿ ಭಾರತೀಯ ಪುರುಷ ಕಾರ್ಮಿಕರು ಯಾವುದೇ ರಜೆಗಳಲ್ಲಿದೇ ನಿರಂತರ ಕೆಲಸ ಮಾಡಬೇಕಾಗಿತ್ತು. ಆದ್ರೆ ಬ್ರಟೀಷ್ ಅಧಿಕಾರಿಗೆ ಮಾತ್ರ ವಾರದಲ್ಲಿ ಒಂದು ದಿನ ರಜೆ ಇರುತಿತ್ತು. ಆದ್ರೆ ಆಗಿನ ಪುರುಷ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್ ಮೇಘಾಜಿ ಲೋಕಾಂಡೆ ಅವರು ಬ್ರಿಟೀಷರ ಮುಂದೆ ಒಂದು ದಿನದ ರಜೆಯ ಪ್ರಸ್ತಾವನೆಯನ್ನ ಇಟ್ಟಿದ್ದರು. ವಾರದಲ್ಲಿ 6 ದಿನಗಳ ಕಾಲ ಮಾತ್ರವೇ ಕೆಲಸ ಮಾಡಿಸಿ ಒಂದು ದಿನ ರಜೆ ನೀಡಬೇಕು ಎಂದು ಒತ್ತಾಯಿಸಿದ್ರು. ಆದ್ರೆ ಬ್ರಿಟೀಷರು ಈ ಪ್ರಸ್ತಾವನೆಯನ್ನ ತಿರಸ್ಕರಿಸಿದ್ದರು. ಆದರೂ ಲೋಕಾಂಡೆಯವರು ಪದೇ ಪದೇ ತಮ್ಮ ಪ್ರಸ್ತಾವನೆಯನ್ನ ಸಲ್ಲಿಸುತ್ತಲೇ ಬಂದಿದ್ದರು. ಇದಾದ ಬಳಿಕ ಅಂದ್ರೆ 7 ವರ್ಷಗಳ ಸಂಘರ್ಷದ ಬಳಿಕ 1890 ರಲ್ಲಿ ಬ್ರಿಟೀಷ್ ಸರ್ಕಾರವು ಬಾನುವಾರ ರಜಾ ದಿನವಾಗಿ ಘೋಷಣೆ ಮಾಡಿತ್ತು. ಆಗಿನಿಂದ ಎಲ್ಲಾ ನೌಕರರಿಗೂ, ಪ್ರತಿ ವಾರದ ಭಾನುವಾರದಂದು ರಜೆ ನೀಡುವ ಪದ್ದತಿ ಜಾರಿಗೆ ಬಂತು. ಆದ್ರೆ ಬಾನುವಾರವೇ ಯಾಕೆ ಅಂದ್ರೆ ಆಗ ಬ್ರಟೀಷ್ ಅಧಿಕಾರಿಗಳು ಭಾನುವಾರದಂದು ಚರ್ಚ್ ಗಳಿಗೆ ತೆರಳಲು ರಜೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಾರ್ಮಿಕರಿಗೂ ಭಾನುವಾರವೇ ರಜೆ ನಿಗದಿ ಮಾಡಲಾಗಿತ್ತು.

ವಕೀಲರು ಯಾಕೆ ಕಪ್ಪು ಕೋಟ್ ಧರಿಸುತ್ತಾರೆ.
ವಕೀಲರು ಅಂದ ತಕ್ಷಣ ಕಣ್ಣಮುಂದೆ ಕಪದಪು ಕೋಟ್ ಬರುತ್ತೆ. ಆದ್ರೆ ಯಾಕೆ ವಕೀಲರು ವಕಾಲತ್ತಿನ ವೇಳೆ ಕಪ್ಪು ಕೋಟ್ ಅನ್ನೇ ಧರಿಸುತ್ತಾರೆ. ಈ ವಿಚಾರ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟಕ್ಕೂ ಇದು ಶುರುವಾಗಿದ್ದು 1327 ರಲ್ಲಿ. ಮೊದಲ ಬಾರಿಗೆ ಎಡ್ವರ್ಟ್ ಎಂಬಾತ ವಕಾಲತ್ತು ಮಾಡಲು ಶುರು ಮಾಡಿದ್ದರು. ಅಲ್ಲಿಂದಲೇ ವಕೀಲರ ಸಮವಸ್ತ್ರ ಅಥವ ಡ್ರೆಸ್ ಕೋಡ್ ನಿರ್ಧಾರವಾಗಿತ್ತು. ಆದ್ರೆ ಮೊದಲಿಗೆ ವಕೀಲರು ವಾದ ಮಂಡಿಸುವಾದ ಗುಲಾಬಿ ಬಣ್ನದ ಗೌನ್ ಧರಿಸುತ್ತಿದ್ದರು. ಇನ್ನೂ ಆ ಕಾಲದಲ್ಲಿ ನ್ಯಾಯಾಧೀಶರು ಒಂದು ದೊಡ್ಡ ಬಿಳಿ ಬಣ್ಣದ ವಿಗ್ ಗಳನ್ನ ಧರಿಸುತ್ತಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚಾ ವಿಚಾರಗಳ ಬಳಿಕ ಕಪ್ಪು ಕೋಟ್ ಧರಿಸುವ ತೀರ್ಮಾನವನ್ನ ಬ್ರಟೀಷರ ಕಾಲದಲ್ಲಿ ತೆಗೆದುಕೊಳ್ಳಲಾಗಿತ್ತು.

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

INTERSTING FACTS – ವೈದ್ಯರ ಬಿಳಿ ಕೋಟ್ ರಹಸ್ಯ, ಜಡ್ಜ್ ಪೆನ್ನಿನ ನಿಬ್ ಮುರಿಯುವುದ್ಯಾಕೆ, ಥಂಬ್ಸ್ ಅಪ್ ನ ಹಿಸ್ಟರಿ ಏನ್ ಗೊತ್ತಾ …!

Tags: indiainterestinginteresting factslawyerspolice
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram