ADVERTISEMENT
Tuesday, June 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮನಸ್ಸಿಗೆ ಬಂದ ಹಾಗೆ ಮನೆಯಲ್ಲಿ ದೀಪ ಹಚ್ಚಬೇಡಿ ..! ಮನೆಯಲ್ಲಿ ಇಷ್ಟು ದೀಪ ಹಚ್ಚಿದ್ರೆ ಮಾತ್ರ ನಿಮಗೆ ಒಳ್ಳೇದು ಆಗುತ್ತೆ ..!

Shwetha by Shwetha
March 18, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology light lamp
Share on FacebookShare on TwitterShare on WhatsappShare on Telegram

ಮನಸ್ಸಿಗೆ ಬಂದ ಹಾಗೆ ಮನೆಯಲ್ಲಿ ದೀಪ ಹಚ್ಚಬೇಡಿ ..! ಮನೆಯಲ್ಲಿ ಇಷ್ಟು ದೀಪ ಹಚ್ಚಿದ್ರೆ ಮಾತ್ರ ನಿಮಗೆ ಒಳ್ಳೇದು ಆಗುತ್ತೆ ..! Saakshatv astrology light lamp

ಮನೆಯಲ್ಲಿ ದೇವರ ಆರಾಧನೆ ಮಾಡುವಾಗ ತಪ್ಪದೆ ಮನೆಯಲ್ಲಿ ದೀಪವನ್ನು ಆರಾಧಿಸುತ್ತವೆ ದೀಪವನ್ನು ಬೆಳಗುತ್ತಾರೆ. ದೀಪಂ ಪರಂ ಜ್ಯೋತಿ ಎಂಬ ಮಾತನ್ನು ಕೂಡಾ ಕೇಳಿರುತ್ತೇವೆ ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯು ನಾಶವಾಗುತ್ತದೆ, ಆ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಮನೆಗೆ ಸಕಾರಾತ್ಮಕ ಶಕ್ತಿಯು ಪಸರಿಸುತ್ತದೆ ಹಾಗಾದರೆ ಮನೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ದೀಪವನ್ನು ಹಚ್ಚಬೇಕು. Saakshatv astrology light lamp
Saakshatv astrology light lamp

Related posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

June 9, 2026
ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

June 9, 2026

ಯಾವ ಸಮಯದಲ್ಲಿ ಹಚ್ಚಿದರೆ ಒಳ್ಳೆಯದು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ನಮ್ಮ ಸಂಪ್ರದಾಯದಲ್ಲಿ ದೇವರ ಆರಾಧನೆಗೆ ಯಂತಹ ಪ್ರಾಮುಖ್ಯತೆಯಿದೆ ದೇವರ ಆರಾಧನೆಯಲ್ಲಿ ದೀಪ ಬೆಳಗುವುದಕ್ಕೂ ಕೂಡ ಅಂತಹದ್ದೆ ಒಂದು ಪ್ರಮುಖ ಸ್ಥಾನವಿದೆ ದೀಪಾರಾಧನೆಗೆ.

ಎಷ್ಟೋ ಜನರಿಗೆ ದೀಪ ಹಚ್ಚುವ ಸಮಯ ಯಾವುದಿರಬೇಕು ಎಂಬುದೇ ತಿಳಿದಿರುವುದಿಲ್ಲಾ. ಹೌದು ಮನೆಯಲ್ಲಿ ಯಾವತ್ತಿಗೂ ಎರಡು ದೀಪವನ್ನು ಹಚ್ಚಬೇಕು ಹೇಗೆ ವ್ಯಕ್ತಿಗೆ ತನ್ನ ಜೊತೆಗಾರನಾಗಿ ಒಬ್ಬರಿರಬೇಕು ಹಾಗೂ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಬ್ಬರಿರಬೇಕು ಅದೇ ರೀತಿ ಮನೆಯಲ್ಲಿ ಎರಡು ಸಂಖ್ಯೆಯಲ್ಲಿ ದೀಪವನ್ನು ಹಚ್ಚಬೇಕು ಎರಡೂ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ ಅದರ ಸಮತೋಲನದಿಂದಾಗಿ ಮನೆಯಲ್ಲಿಯೂ ಸಹ ಎಲ್ಲವೂ ಸಮಾನವಾಗಿರುತ್ತದೆ ಆರೋಗ್ಯವಿರಲಿ ಸಿರಿಸಂಪತ್ತು ಇವೆಲ್ಲವೂ ವೃದ್ಧಿಸುತ್ತದೆ.

ಮನೆಯಲ್ಲಿ ಎರಡು ಸಂಖ್ಯೆಯ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಶ್ರೇಷ್ಠ ಎಂದು ಶಾಸ್ತ್ರಗಳು ತಿಳಿಸುತ್ತವೆ. ಕೆಲವರಂತೂ ಹೆಚ್ಚು ಜಾಗವಿದೆ ಎಂದು ದೊಡ್ಡದಾದ ದೇವರ ಕೋಣೆಯನ್ನು ಕಟ್ಟಿಸಿರುತ್ತಾರೆ. ಇನ್ನೂ ಅದೇ ರೀತಿಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಟ್ಟು ಪೂಜಿಸುತ್ತ ಇರುತ್ತಾರೆ, ಇರಲಿ ಎಂದು ದೊಡ್ಡ ದೀಪಾಲೆ ಕಂಬಗಳನ್ನು ಇರಿಸಿ ಪೂಜೆಯನ್ನು ಸಲ್ಲಿಸುತ್ತಾರೆ.

ಆದರೆ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ಮೂರು ಇಂಚಿಗಿಂತ ದೊಡ್ಡದಾದ ದೀಪವನ್ನು ಹಚ್ಚುವಂತಿಲ್ಲ ಎರಡು ಇಂಚು ಅಥವಾ ಮೂರು ಇಂಚಿನ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ, ಅದು ಶ್ರೇಷ್ಠ ಎಂದು ಹೇಳಲಾಗಿದೆ. ಅದಕ್ಕಿಂತ ದೊಡ್ಡದಾದ ದೀಪಾಲೆಕಂಬಗಳನ್ನು ಇರಿಸಿ ದೀಪವನ್ನು ಉರಿಸುವುದರಿಂದ, ಅದು ಮನೆಗೆ ಶ್ರೇಷ್ಠವಲ್ಲ ಅಂತ ಕೂಡ ಹೇಳಲಾಗುತ್ತದೆ.

ನಿಮ್ಮ ದೀರ್ಘ ಕಾಲದ ಬಾಧೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರದ ಸಂಕಲ್ಪಕಾಗಿ, ಈ ಕೂಡಲೇ ಕರೆ ಮಾಡಿರಿ 8548998564

ಯಾವ ಸಮಯದಲ್ಲಿ ಮನೆಯಲ್ಲಿ ದೀಪಾರಾಧನೆ ಮಾಡಬೇಕು ಬೆಳಗಿನ ಬ್ರಹ್ಮಮಹೂರ್ತ ಪ್ರಶಸ್ತವಾದ ಸಮಯವಾಗಿರುತ್ತದೆ ದೇವರ ಆರಾಧನೆ ಮಾಡುವುದಕ್ಕೆ ದೇವರಿಗೆ ದೀಪ ಹಚ್ಚುವುದಕ್ಕಾಗಿ. ಇನ್ನು ಸಂಜೆಯ ಗೋಧೂಳಿ ಸಮಯ ಉತ್ತಮವಾಗಿ ಇರುತ್ತದೆ ದೀಪಾರಾಧನೆ ಮಾಡುವುದಕ್ಕಾಗಿ. ಆದ್ದರಿಂದ ಮನೆಯಲ್ಲಿ ಈ ಸಮಯದಲ್ಲಿ ದೀಪಾರಾಧನೆ ಮಾಡುವುದರಿಂದ, ಮನೆಗೆ ಶ್ರೇಷ್ಠ ಮನೆಯ ಶ್ರೇಯಾಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ.

ದೀಪಾರಾಧನೆಗೆ ಶ್ರೇಷ್ಠವಾದ ಎಣ್ಣೆ ಅಂದರೆ ಅದು ಎಳ್ಳೆಣ್ಣೆ ಆಗಿರುತ್ತದೆ ಯಾಕೆ ಅಂದರೆ ಈ ಎಳ್ಳಿನಿಂದ ಮಾಡಿದಂತಹ ಎಣ್ಣೆ ಎಳ್ಳು ಅಂದರೆ ಇದು ದೇವತಾ ಪ್ರಿಯವಾಗಿರುತ್ತದೆ. ಆದ್ದರಿಂದ ದೀಪಾರಾಧನೆಯಲ್ಲಿ ಎಳ್ಳೆಣ್ಣೆಯನ್ನು ಬಳಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವ ದೀಪವನ್ನು ಆರಿಸಬೇಕು ಅಂದರೆ ಯಾವ ಲೋಹದಿಂದ ಮಾಡಿದ ದೀಪವನ್ನು ಇರಿಸಿ ಪೂಜಿಸಿದರೆ ಒಳ್ಳೆಯದು ಎಂಬ ಸಂಶಯವು ಕೂಡ ಕೆಲವರಿಗಿರುತ್ತದೆ ಶ್ರೇಷ್ಠ ಎಂದರೆ ಬೆಳ್ಳಿದೀಪ ಅದಕ್ಕೂ ಶ್ರೇಷ್ಠ ಎಂದರೆ ,
Saakshatv astrology light lamp
ಪಂಚಲೋಹದಿಂದ ಮಾಡಿದಂತಹ ದೀಪದಿಂದ ಮನೇಲಿ ದೀಪಾರಾಧನೆ ಮಾಡುವುದರಿಂದ ಅದು ಕೂಡ ಶ್ರೇಷ್ಠ ಎಂದು ಹೇಳಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ದೇವರ ಪೂಜೆಯಲ್ಲಿ ದೀಪಾರಾಧನೆಗೆ ವಿಶೇಷವಾದ ಸ್ಥಾನವಿದೆ ದೀಪವನ್ನು ಹಚ್ಚುವಾಗ ಕಡ್ಡಿಯಿಂದ ಹಚ್ಚಬಾರದು ಊದಿನಕಡ್ಡಿ ಗೆ ಅಥವಾ ಮತ್ತೊಂದು ದೀಪದ ಸಹಾಯದಿಂದ ದೀಪವನ್ನು ಬೆಳೆಸಬೇಕಾಗುತ್ತದೆ. ದೀಪಾರಾಧನೆ ಮಾಡುವಾಗ ದೀಪವನ್ನ ಜೋರಾಗಿ ಉರಿಯುವುದಕ್ಕೆ ಬಿಡಬಾರದು ದೀಪವನ್ನು ಮಧ್ಯಂತರ ಉರಿಯಲ್ಲಿ ಮನೆಯಲ್ಲಿ ಉರಿಸಬೇಕು ಇದಿಷ್ಟು ದೀಪಕ್ಕೆ ದೀಪಾರಧನೆಗೆ ಸಂಬಂಧಿಸಿದಂತಹ ಕೆಲವು ವಿಚಾರಗಳು ಶುಭದಿನ ಧನ್ಯವಾದ.
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Tags: light lampsaakshatv astrologySaakshatv astrology light lamp
ShareTweetSendShare
Join us on:

Related Posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

by Shwetha
June 9, 2026
0

ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮಂಡ್ಯದ ರಾಜಕೀಯ ಅಖಾಡದಲ್ಲಿ ಈಗ ಹೊಸ ಕಿಚ್ಚು ಹೊತ್ತಿಕೊಂಡಿದ್ದು, ಸಂಸದೆ ಸುಮಲತಾ ಅಂಬರೀಷ್...

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

by Shwetha
June 9, 2026
0

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜೂನ್ 11ರಂದು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ...

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ?  ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ? ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

by Shwetha
June 9, 2026
0

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಕೃಷ್ಣಭೈರೇಗೌಡ ಅವರು ತಮಗೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬಗ್ಗೆ ತೀವ್ರ...

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

by Shwetha
June 9, 2026
0

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಪ್ರಯಾಣ ಮಾಡದಂತೆ ಭಾರತೀಯರಿಗೆ ತುರ್ತು ಸಲಹೆ ನೀಡಲಾಗಿದೆ. ಭಾರತ ಸರ್ಕಾರದ ರಾಯಭಾರ ಕಚೇರಿ ಈ...

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ  ಟ್ವೀಟ್ ಫೈಟ್

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ ಟ್ವೀಟ್ ಫೈಟ್

by Shwetha
June 9, 2026
0

ಕರ್ನಾಟಕದ ರಾಜಕೀಯ ವಲಯದಲ್ಲಿ ಈಗ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣಾ ಕಣವು ರಣರಂಗವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ನಿರಾಳವಾಗಿದ್ದರೆ, ಬಿಜೆಪಿ ತನ್ನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram