ಮೈಸೂರಿನ ಹರೀಶ್ ನಾಯ್ಡು-ಅರ್ಚನಾ ದಂಪತಿಯ ಪುತ್ರಿ ಜ್ಞಾನಿಕ ಹರೀಶ್ ವಿತರಣೆ. ಲಿಂಗಾಂಬುದಿ ಪಾಳ್ಯದ ಅರಿವು ಶಾಲೆಯ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜ್ಞಾನಿಕ. ಕೋರೋನಾ ಹಿನ್ನೆಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅರಿತ ಜ್ಞಾನಿಕ. ಅಪ್ಪ, ಅಮ್ಮ ಹಾಗೂ ಸಂಬಂಧಿಕರು ಕೊಟ್ಟ 500 ರೂ. ಕೂಡಿಟ್ಟಿದ್ದ ಜ್ಞಾನಿಕ. ಅಗ್ರಹಾರದಲ್ಲಿರುವ ಶ್ರೀರಾಮ ರಸ್ತೆಯಲ್ಲಿ ಬಳಿ ಮಾಸ್ಕ್ ವಿತರಣೆ. ಸಾಮಾಜಿಕ ಅಂತರ ಕಾಯ್ದುಕೊಂಡು 40 ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾಳೆ. ಬಾಲಕಿ ಜ್ಞಾನಿಕಾಳ ಜ್ಞಾನಕ್ಕೆ ಸಾರ್ವಜನಿಕರ ಮೆಚ್ಚುಗೆ.
ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...








