ಮೈಸೂರಿನ ಹರೀಶ್ ನಾಯ್ಡು-ಅರ್ಚನಾ ದಂಪತಿಯ ಪುತ್ರಿ ಜ್ಞಾನಿಕ ಹರೀಶ್ ವಿತರಣೆ. ಲಿಂಗಾಂಬುದಿ ಪಾಳ್ಯದ ಅರಿವು ಶಾಲೆಯ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜ್ಞಾನಿಕ. ಕೋರೋನಾ ಹಿನ್ನೆಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅರಿತ ಜ್ಞಾನಿಕ. ಅಪ್ಪ, ಅಮ್ಮ ಹಾಗೂ ಸಂಬಂಧಿಕರು ಕೊಟ್ಟ 500 ರೂ. ಕೂಡಿಟ್ಟಿದ್ದ ಜ್ಞಾನಿಕ. ಅಗ್ರಹಾರದಲ್ಲಿರುವ ಶ್ರೀರಾಮ ರಸ್ತೆಯಲ್ಲಿ ಬಳಿ ಮಾಸ್ಕ್ ವಿತರಣೆ. ಸಾಮಾಜಿಕ ಅಂತರ ಕಾಯ್ದುಕೊಂಡು 40 ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾಳೆ. ಬಾಲಕಿ ಜ್ಞಾನಿಕಾಳ ಜ್ಞಾನಕ್ಕೆ ಸಾರ್ವಜನಿಕರ ಮೆಚ್ಚುಗೆ.
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...