ಆಚಾರ್ಯ ಮೆಗಾಸ್ಟಾರ್ ಚಿರಂಜೀವಿ, ರಾಮಚರಣ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಸಾಬೀತಾಯ್ತು..
ನಷ್ಟ ಭರಿಸುವಂತೆ ಚಿರಂಜೀವಿ ಮೆನೆ ಎದುರು ಸಿನಿಮಾದ ವಿತರಕರು ಧರಣಿ ನಡೆಸಿಇ ಆಕ್ರೋಶ ಹೊರಹಾಕಿದ್ದರು.. ಇದೀಗ ವಿತರಕರ ಒತ್ತಡಕ್ಕೆ ಮಣಿದ ಚಿರಂಜೀವಿ ಕುಟುಂಬವು ನಷ್ಟವನ್ನ ಭರಿಸಲು ಮುಂದಾಗಿದೆ ಎನ್ನಲಾಗ್ತಿದೆ…
ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಕಾಂಬಿನೇಷನ್ ನ ಆಚಾರ್ಯ ಸಿನಿಮಾವನ್ನು ವಿತರಕರು ಭಾರೀ ಮೊತ್ತ ಕೊಟ್ಟು ಖರೀದಿಸಿದ್ದರು. ಈ ಸಿನಿಮಾದಿಂದ ಸಾಕಷ್ಟು ಹಣ ಸಿಗಲಿರಿದೆ ಎಂದೇ ಹೇಳಲಾಗಿತ್ತು…
ಆದ್ರೆ ಆಚಾರ್ಯ ಫ್ಲಾಪ್ ಸಾಬೀತಾಯ್ತು.. ಹಾಗಾಗಿ ಹಣ ವಾಪಸ್ಸು ಮಾಡಬೇಕು ಎಂದು ವಿತರಕರು ಪಟ್ಟು ಹಿಡಿದಿದ್ದರು. ಈಗ ಚಿರಂಜೀವಿ ಹಣ ವಾಪಸ್ ಮಾಡಲು ಒಪ್ಪಿದೆ ಎನ್ನಲಾಗಿದೆ..
ಚಿರಂಜೀವಿ ಕುಟುಂಬ 20 ಕೋಟಿ ರೂಪಾಯಿಯನ್ನು ವಾಪಸ್ಸು ಮಾಡಿದೆ ಎನ್ನಲಾಗ್ತಿದೆ.