Thursday, March 23, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ – ಭಾರತ ಇಡೀ ವಿಶ್ವಕ್ಕಿಂತ ವಿಭಿನ್ನ..!

Namratha Rao by Namratha Rao
April 8, 2021
in Life Style, Newsbeat, Saaksha Special, ಜೀವನಶೈಲಿ
Share on FacebookShare on TwitterShare on WhatsappShare on Telegram

ಇಡೀ ವಿಶ್ವಕ್ಕಿಂತ ವಿಭಿನ್ನ ಹಾಗೂ ಬೆಸ್ಟ್ ನಮ್ಮ ಭಾರತ – ಭಾರತದಲ್ಲಿ ಮಾತ್ರವೇ ಇರುವ ಕೆಲ ವಿಶೇಷತೆಗಳು..!

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

Related posts

Income Tax Return

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… 

March 23, 2023
swasthishree

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

March 23, 2023

2ನೇ ಅತಿ ದೊಡ್ಡ ಜನಸಂಖ್ಯಾ ರಾಷ್ಟ್ರ ಭಾರತ

ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ

3ನೇ ಅತಿ ದೊಡ್ಡ ಎಕಾನಮಿ – ಆರ್ಥಿಕ ವ್ಯವಸ್ಥೆ

ಏಷ್ಯಾದ ಅತಿ ದೊಡ್ಡ ರೈಲ್ವೇ ನೆಟ್ ವರ್ಕ್ ಭಾರತದ್ದೇ – ಬಾರತೀಯ ರೈಲ್ವೇ ಪ್ರಯಾಣಿಕರ ಸಂಖ್ಯೆ ಕೆಲ ದೇಶಗಳ ಒಟ್ಟು ಜನಸಂಖ್ಯೆಗೂ ಅಧಿಕವಿದೆ. ಭಾರತೀಯ ರೈಲ್ವೇ ಇಲಾಖೆಯಲ್ಲಿ 16 ಲಕ್ಷಕ್ಕೂ ಅಧಿಕ ನೌಕರರಿದ್ದಾರೆ.

ಚಿನ್ನ ಖರೀದಿಯಲ್ಲೇ ಇಡೀ ವಿಶ್ವದಲ್ಲಿ ಎಲ್ಲದಕ್ಕಿಂತ ಮುಂಚೂಣಿಯಲ್ಲಿರುವುದು ನಮ್ಮ ಭಾರತ – ಮೂಲಗಳ ಪ್ರಕಾರ ಜಗತ್ತಿನ 11 % ರಷ್ಟು ಚಿನ್ನವಿರೋದು ನಮ್ಮ ಭಾರತದ ಮಹಿಳೆಯರ ಬಳಿ

ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಹಾರಿಗಳಿರುವ ದೇಶ ಭಾರತ

ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ – ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ – ಒಟ್ಟು 780 ಕ್ಕೂ ಅಧಿಕ ಬಾಷೆಗಳನ್ನ ಗುರುತಿಸಲಾಗಿದೆ. 22 ಭಾಷೆಗಳನ್ನ ಅಧಿಕೃತವಾಗಿಸಲಾಗಿದೆ.

ಭಾರತದಲ್ಲಿ ಹಿಂದಿಯ ನಂತರ ಅತಿ ಹೆಚ್ಚಾಗಿ ಮಾತನಾಡುವ ಭಾಷೆ ಇಂಗ್ಲೀಷ್

ಪ್ರತಿ ವಸ್ತುವಿನ ಮೇಲೆ MRP ನಮೂದಿಸುವ ಏಕಮಾತ್ರ ದೇಶ

ಭಾರತದಲ್ಲಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಭವ್ಯ ಕುಂಬಮೇಳದಲ್ಲಿ ಕೋಟ್ಯಾಂತರ ಜನರು ಸೇರುತ್ತಾರೆ – ಹೀಗೆ ಯಾವ ದೇಶಗಳಲ್ಲೂ ಯಾವುದೇ ಪವಿತ್ರ / ಧಾರ್ಮಿಕ ಕಾರ್ಯಗಳಲ್ಲಿ ಜನರು ಸೇರುವುದಿಲ್ಲ.

6 ಕಬಡ್ಡಿ ವರ್ಲ್ಡ್ ಕಪ್  ಗೆದ್ದಿರುವುದು ನಮ್ಮ ಭಾರತೀಯರು

ಇಡೀ ವಿಶ್ವಾದ್ಯಂತ ಆಡುವ ಚದುರಂಗ / ಚೆಸ್ ನ ಆವಿಷ್ಕಾರ ಮಾಡಿದ್ದು ಬಾರತ, ಹಾವು ಏಣಿಯಂತಹ ಆಟವೂ ಕೂಡ ಆರಂಭವಾಗಿದ್ದು, ನಮ್ಮದೇ ದೇಶದಿಂದ

ಮಂಗಳನ ಕಕ್ಷೆಗೆ ಮೊದಲನೇ ಪ್ರಯತ್ನದಲ್ಲೇ ಯಶಸ್ವಿಯಾಗಿ ತಲುಪಿದ ಏಕ ಮಾತ್ರ ದೇಶ ನಮ್ಮ ಭಾರತ

ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ಭಾರತದ್ದು ( ISRO )

 

Tags: indiaisroNewdehli
ShareTweetSendShare
Join us on:

Related Posts

Income Tax Return

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… 

by Naveen Kumar B C
March 23, 2023
0

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… ತೆರಿಗೆದಾರರ ಅನುಕೂಲಕ್ಕಾಗಿ, ಆದಾಯ ತೆರಿಗೆ ಇಲಾಖೆಯು ಬುಧವಾರ ಮೊಬೈಲ್...

swasthishree

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

by Namratha Rao
March 23, 2023
0

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶ್ರೀಗಳು ಇಂದು ಮುಂಜಾನೆ ದಿಡೀರ್ ಅರೋಗ್ಯ ಸಮಸ್ಯೆ ಕಂಡುಬಂದಿದೆ 1970 ರಲ್ಲಿ...

Bumrah-replacement-sunil-gavaskar-picks-siraj

ICC ODI Ranking : ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

by Namratha Rao
March 23, 2023
0

ICC ODI Ranking : ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್ ಟೀಮ್ ಇಂಡಿಯಾದ ವೇಗಿ ಮೊಹ್ಮದ್ ಸಿರಾಜ್ ಐಸಿಸಿ ಏಕದಿನ ರಾಂಕಿಂಗ್ನ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ...

Astrology , jyotishya , horoscope

Astrology : ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ..!!

by Namratha Rao
March 23, 2023
0

Astrology : ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ..!! ನಾವು ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದುವಂತೆ...

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

by Naveen Kumar B C
March 22, 2023
0

" 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ " ಭಾಗ 3 19. ಮೂಲಾ ನಕ್ಷತ್ರ ಚಿಹ್ನೆ- ಕಟ್ಟಿರುವ ಬೇರುಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Income Tax Return

Income Tax Return : ತೆರಿಗೆದಾರರಿಗೆ ತೆರಿಗೆ ಸಾರಾಂಶ ವಿಕ್ಷೀಸಲು  ಹೊಸ ITR ಮೊಬೈಲ್ ಅಪ್ಲಿಕೇಷನ್ ಬಿಡುಗಡೆ… 

March 23, 2023
swasthishree

Hassan : ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

March 23, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram