ಭುವನೇಶ್ವರ: ಸದಾ ಹಾವು ಮುಂಗುಸಿ ರೀತಿ ಕಿತ್ತಾಡೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಒಟ್ಟಿಗೆ ಕುಳಿತು ಭೋಜನ ಮಾಡಿದ್ದಾರೆ. ಹೌದು..! ಒಡಿಶಾ ಸಿಎಂ ನವೀನ್ ಪಟ್ನಾಯಕ್ ಭುವನೇಶ್ವರದಲ್ಲಿರೋ ತಮ್ಮ ನಿವಾಸದಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿಯಾಗಿದ್ದರು.
ರಾಜಕೀಯದಲ್ಲಿ ಯಾವಾಗಲೂ ಪರಸ್ಪರ ಕೆಸರೆರಚಾಡೋ ಈ ಇಬ್ಬರು ನಾಯಕರು ಒಟ್ಟಾಗಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದು ಕುತೂಹಲ ಮೂಡಿಸಿದೆ.
ಲವರ್ ಗೆ ಪ್ರತಿ ದಿನ ನೂರಕ್ಕೂ ಅಧಿಕ ಬಾರಿ ಕರೆ ಮಾಡುತ್ತಿದ್ದ ಯುವತಿ
ಪ್ರೀತಿಯ ಬಲೆಗೆ ಬಿದ್ದವರು ಕನಸಿನ ಲೋಕದಲ್ಲಿಯೇ ವಿಹರಿಸುವುದು ಹೆಚ್ಚು. ಪ್ರೀತಿಯ ಗೆಳೆಯ ಅಥವಾ ಗೆಳತಿ ಹತ್ತಿರದಲ್ಲಿಯೇ ಇರಬೇಕು ಎಂದು ಎಲ್ಲರೂ ಭಾವಿಸಿರುತ್ತಾರೆ. ಇಲ್ಲೊಬ್ಬಳು ಪ್ರೇಮಿ, ಪ್ರತಿ ದಿನ...