Thursday, June 1, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಬೆಳಿಗ್ಗೆ ಎದ್ದ ತಕ್ಷಣ ಈ ಐದು ಕೆಲಸ ಮಾಡಿ ಹಣದ ಹರಿವು ಹೆಚ್ಚುತ್ತದೆ ಅದೃಷ್ಟವು ಸಾಥ್ ನೀಡುತ್ತದೆ..

Naveen Kumar B C by Naveen Kumar B C
July 13, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಬೆಳಿಗ್ಗೆ ಎದ್ದ ತಕ್ಷಣ ಈ ಐದು ಕೆಲಸ ಮಾಡಿ ಹಣದ ಹರಿವು ಹೆಚ್ಚುತ್ತದೆ ಅದೃಷ್ಟವು ಸಾಥ್ ನೀಡುತ್ತದೆ..

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ

ಲಕ್ಷ್ಮೀನಾರಾಯಣ ದೇವಿಯು ಕೃಪಾ ಕಟಾಕ್ಷ ಪಡೆಯಲು ಬೆಳಿಗ್ಗೆ ಎದ್ದು ತಕ್ಷಣವೇ ಕೆಲವು ಕೆಲ್ಸ ಮಾಡಬೇಕೆಂಬುದು ಜ್ಯೋತಿಷ್ಯಶಾಸ್ತ್ರ ಶಾಸ್ತ್ರ ಹೇಳುತ್ತದೆ. ಇದರಿಂದಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಸಿಗುವುದಲ್ಲದೇ, ಆರ್ಥಿಕವಾಗಿ ಸಮಸ್ಯೆಗಳು ದೂರವಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ಪ್ರತಿ ನಿತ್ಯ ಹೀಗೆ ಮಾಡುವುದರಿಂದ ಮಾನಸಿಕ ನೆಮ್ಮದಿ ಸಹ ಪ್ರಾಪ್ತವಾಗುತ್ತದೆ. ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ತಿಳಿಯೋಣ…

ಜೀವನದಲ್ಲಿ ಯಶಸ್ಸು ಕಾಣಬೇಕು, ಹೆಚ್ಚು ಹಣ ಗಳಿಸಬೇಕು, ಉತ್ತಮ ಉದ್ಯೋಗ ಪಡೆಯಬೇಕು ಹೀಗೆ ಅನೇಕ ಆಶಯಗಳು ಇರುತ್ತವೆ. ಯಾವುದೇ ಕನಸು ಈಡೇರಬೇಕೆಂದರೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಲಕ್ಷ್ಮೀ ದೇವಿಯ ಕೃಪೆಯೊಂದಿದ್ದರೆ ಸಾಕು ಎಲ್ಲವೂ ಸಾಧ್ಯ. ಹಾಗಾಗಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೂ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಹಾಗಾದಾಗ ನಿರಾಶೆ ಉಂಟಾಗುತ್ತದೆ. ಯಾವ ಕೆಲಸಕ್ಕೂ ಮನಸ್ಸಿಲ್ಲದಂತಾಗುತ್ತದೆ. ಶಾಸ್ತ್ರ ಹೇಳುವ ಪ್ರಕಾರ ಪರಿಶ್ರಮ ಜೊತೆ ಅದೃಷ್ಟವು ಇರುವುದು ಅವಶ್ಯಕವಾಗುತ್ತದೆ. ಅದಕ್ಕಾಗಿ ಲಕ್ಷ್ಮೀ ಕೃಪೆ ಪಡೆಯಲು ಸುಲಭ ಉಪಾಯ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಬೆಳಗ್ಗೆ ಎದ್ದಾಗ ಮಾಡುವ ಕೆಲಸಗಳು ಲಕ್ಷ್ಮೀ ಕೃಪೆ ಪಡೆಯಲು ಸಹಾಯಕವೆಂದು ಹೇಳಲಾಗುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ…

ಕರ ದರ್ಶನ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿ|ಕರ ಮೂಲೇತು ಗೋವಿಂದಃ ಪ್ರಭಾತೇ ಕರದರ್ಶನಂ||
ಹಸ್ತವನ್ನು ನೋಡಿಕೊಳ್ಳುತ್ತಾ ಈ ಶ್ಲೋಕವನ್ನು ಹೇಳುವುದರಿಂದ ದಿನದ ಪ್ರಾರಂಭ ಉತ್ತಮವಾಗಿ ಆದಂತೆ ಆಗುತ್ತದೆ. ದಿನ ಚೆನ್ನಾಗಿರಲೆಂದು ಬೆಳಗ್ಗೆ ಎದ್ದ ಕೂಡಲೇ ಇಷ್ಟ ದೇವರ ಸ್ಮರಣೆಯನ್ನು ಮಾಡಬೇಕಾಗುತ್ತದೆ. ಹಾಗೆಯೇ ಕರಗಳನ್ನು ನೋಡುತ್ತಾ ಲಕ್ಷ್ಮೀ ದೇವಿಯನ್ನು ಸ್ಮರಿಸಿಕೊಳ್ಳುವುದರಿಂದ ಶುಭವಾಗುತ್ತದೆ. ಶ್ಲೋಕವನ್ನು ಹೇಳಿದ ನಂತರ ಕೈಗಳಿಂದ ಮುಖವನ್ನು ಒತ್ತಿಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ, ಸರಸ್ವತಿಯರ ಕೃಪೆಯೂ ಪ್ರಾಪ್ತವಾಗುತ್ತದೆ.

Related posts

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

June 1, 2023
ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023

ಭೂತಾಯಿಗೆ ನಮಸ್ಕಾರ ಬೆಳಗ್ಗೆ ಎದ್ದ ತಕ್ಷಣ ಕರದರ್ಶನ ಮಾಡಿದ ಬಳಿಕ ಭೂಮಿ ತಾಯಿಯನ್ನು ಸ್ಪರ್ಶಿಸಿ ನಮಸ್ಕರಿಸುತ್ತಾ ಈ ಶ್ಲೋಕವನ್ನು ಹೇಳಬೇಕು.
ಸಮುದ್ರವಸನೇ ದೇವಿಪರ್ವತಸ್ತನ ಮಂಡಲೇ| ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ|| ನಮ್ಮ ಭಾರವನ್ನು ಹೊತ್ತಿರುವ ಭೂತಾಯಿಯನ್ನು ಸ್ಮರಿಸುವುದರಿಂದ ಎಲ್ಲವೂ ಒಳಿತಾಗುತ್ತದೆ.

ಸೂರ್ಯದೇವನಿಗೆ ಅರ್ಘ್ಯ ಸ್ನಾನಾದಿಗಳನ್ನು ಮುಗಿಸಿ ಶೂಚಿರ್ಭೂತರಾದ ನಂತರ ಸೂರ್ಯದೇವನಿಗೆ ನಮಸ್ಕರಿಸುತ್ತಾ, “ಓಂ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ಅರ್ಘ್ಯವನ್ನು ನೀಡಬೇಕು. ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಸೂರ್ಯನ ಕೃಪೆ ಪ್ರಾಪ್ತವಾಗುವುದಲ್ಲದೆ, ಸೂರ್ಯ ಗ್ರಹಕ್ಕೆ ಸಂಬಂಧಿಸಿ ದೋಷಗಳಿದ್ದರೆ ನಿವಾರಣೆಯಾಗುತ್ತದೆ. ಜಾತಕದಲ್ಲಿ ಸೂರ್ಯ ಗ್ರಹ ಬಲವಾದರೆ ಅಂದುಕೊಂಡ ಉದ್ಯೋಗ ಸಿಗುತ್ತದೆ. ಆರ್ಥಿಕ ಸ್ಥಿತಿ ಬಲವಾಗುತ್ತದೆ.

ತುಳಸಿಗೆ ಜಲ ಸೂರ್ಯದೇವನಿಗೆ ಅರ್ಘ್ಯ ನೀಡಿದ ನಂತರ, ತುಳಸಿಗೆ ಜಲ ಅರ್ಪಿಸಬೇಕು. ತುಳಸಿಗೆ ಜಲವನ್ನು ಅರ್ಪಿಸುವಾಗ, “ಓಂ ನಮೋ ಭಗವತೇ ವಾಸುದೇವಾಯ” ಅಥವಾ, “ನಮಸ್ತುಳಸಿ ಕಲ್ಯಾಣಿ ನಮೋ ಮೋಕ್ಷಪ್ರದೇ ಶುಭೇ/ ನಮೋ ವಿಷ್ಣುಪ್ರಿಯೇ ರಮ್ಯೇ ನಮಃ ಸಂಪತ್ಪ್ರಾದಿಯಿನಿ” ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಪ್ರತಿನಿತ್ಯ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಯ ಜೊತೆ ಜೊತೆಗೆ ವಿಷ್ಣುವಿನ ಕೃಪೆ ಸಹ ಪ್ರಾಪ್ತವಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಉಪ್ಪು ನೀರಿನಿಂದಲೇ ನೆಲ ಸ್ವಚ್ಛತೆ ಮಾಡುವುದುಂಟು
ವಾಸ್ತುಶಾಸ್ತ್ರ ಎಂದರೇ ಶಾಸ್ತ್ರದ ಪ್ರಕಾರ ಸೂರ್ಯೋದಯಕ್ಕೂ ಮೊದಲು ನೀರಿಗೆ ಉಪ್ಪನ್ನು ಸೇರಿಸಿಕೊಂಡು ಮನೆಯನ್ನು ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಜೊತೆಗೆ ಮನೆಯಲ್ಲಿ  ಸುಖ –ಶಾಂತಿ ನೆಲೆಸುತ್ತದೆ. ಬೆಳಗ್ಗೆ ಎದ್ದ ತಕ್ಷಣ ಈ ಐದು ಕಾರ್ಯಗಳನ್ನು ಮಾಡಿದರೆ, ದೇವರ ಕೃಪೆ ಸಿಗುವುದಲ್ಲದೇ ಅದೃಷ್ಟವು ಸಾಥ್ ನೀಡುತ್ತದೆ.

Tags: luckmoney
ShareTweetSendShare
Join us on:

Related Posts

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

by Honnappa Lakkammanavar
June 1, 2023
0

ಈ 1 ಪದಾರ್ಥ ಯಾವಾಗಲೂ ಸಕ್ಕರೆಯೊಂದಿಗೆ ಇದ್ದರೆ, ಗೃಹಿಣಿಯರ ಕೈಯಲ್ಲಿ ಹಣದ ಹರಿವು ಯಾವಾಗಲೂ ಗೃಹಿಣಿಯರು ಮನೆಯ ಮಹಾಲಕ್ಷ್ಮಿ ಅಂಶವನ್ನು ಹೊಂದಿರುವ ಪೌರಸ್ತ್ಯರು. ಅವರ ಕೈಯಲ್ಲಿ ಹಣವಿಲ್ಲದೆ...

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

by Honnappa Lakkammanavar
May 31, 2023
0

ದಾಂಪತ್ಯ ಉತ್ತಮವಾದಾಗ ಅದು ಕುಟುಂಬದಲ್ಲಿ ಪತಿ-ಪತ್ನಿ ಪರಸ್ಪರ ನಿಜವಾದ ಪ್ರೀತಿಯನ್ನು ಹೊಂದಿದ್ದರೆ ಮಾತ್ರ ಸಾಧ್ಯ. ಅದಿಲ್ಲದೇ ನೋಡಿದಾಗಲೆಲ್ಲ ಸಿಟ್ಟು ಮಾಡಿಕೊಂಡರೆ, ನೋಡಿದಾಗಲೆಲ್ಲ ಜಗಳವಾಡುತ್ತಾ, ವ್ಯರ್ಥವಾಗಿ ಜಗಳವಾಡಿದರೆ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ,...

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

ಕೋಟಿಗಟ್ಟಲೆ ಸಾಲದ ಹೊರೆ ಹೊತ್ತಿದ್ದರೂ ಮನೆಗೆ ಬರಲು ಈ ಒಂದು ಚಿತ್ರ ಸಾಕು. ದೊಡ್ಡ ಸಾಲದ ಹೊರೆ ಸ್ವಲ್ಪಮಟ್ಟಿಗೆ ಕಣ್ಮರೆಯಾಗುತ್ತದೆ!

by Honnappa Lakkammanavar
May 30, 2023
0

ಇಂದಿನ ಪರಿಸರದಲ್ಲಿ ಈ ಸಾಲದ ಹೊರೆ ಪ್ರತಿ ಕುಟುಂಬವನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರೂ ಸಾಲವನ್ನು ಖರೀದಿಸಲು ಇಷ್ಟಪಡುವುದಿಲ್ಲ. ಅನಾವಶ್ಯಕ ಖರ್ಚಿಗೆ ಖರೀದಿಸಿ...

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

ಕುಬೇರನನ್ನು ಹೀಗೆ ಪೂಜಿಸಿದರೆ ವಿಜಯ ಸಂಚಯವಾಗುತ್ತಾ? ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು!

by Honnappa Lakkammanavar
May 30, 2023
0

ನವನಿಧಿಯ ಅಧಿಪತಿ ಕುಬೇರ! ಗುರುವಾರದಂದು ಸಂಪತ್ತಿನ ಈ ಅಧಿಪತಿಯನ್ನು ಪೂಜಿಸುವವರಿಗೆ ಹೇರಳವಾದ ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ. ಕುಬೇರನ ಬಗ್ಗೆ ತಿಳಿಯದ ರಹಸ್ಯಗಳು ಮತ್ತು ಕುಬೇರನನ್ನು ಪೂಜಿಸುವುದು ಹೇಗೆ ಯಶಸ್ಸಿಗೆ...

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

ಕೇವಲ ಒಂದು ವೀಳ್ಯದೆಲೆಯನ್ನು ಮಾಡಿ ಮತ್ತು ಅದನ್ನು ನಿಮ್ಮ ಬಕೆಟ್‌ ನಲ್ಲಿ ಇರಿಸಿ ದೂರದಲ್ಲಿರುವ ಅದೃಶ್ಯ ಶತ್ರುವನ್ನೂ ಓಡಿಸಿ….!

by Honnappa Lakkammanavar
May 29, 2023
0

ಈಗಿನ ಕಾಲದಲ್ಲಿ ಮಿತ್ರರಿರಲಿ ಇಲ್ಲದಿರಲಿ ಎಲ್ಲರಿಗೂ ಶತ್ರುಗಳಿರುತ್ತಾರೆ. ಅವೆಲ್ಲವೂ ನಮಗೆ ಕಾಣಿಸಬೇಕಿಲ್ಲ. ಈಗ ನಮ್ಮೊಂದಿಗೆ ಇದ್ದು ನಮಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವ ಅನೇಕ ಶತ್ರುಗಳು ಇದ್ದಾರೆ. ಅಂತಹ ಶತ್ರುಗಳಿಂದ ನಮ್ಮನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

June 1, 2023
ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

June 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram