!!
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸುದರ್ಶನ ಚಕ್ರವು ಹಿಂದೂ ದೇವತೆ ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ.
ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು ಶಂಖ, ಗದೆ ಮತ್ತು ಪದ್ಮವನ್ನೂ ಧರಿಸುತ್ತಾನೆ. ಸುದರ್ಶನ ಚಕ್ರವನ್ನು ಒಂದು ಆಯುಧಪುರುಷನಾಗಿಯೂ (ಮಾನವ ರೂಪ) ಚಿತ್ರಿಸಬಹುದು.
ಶಿವನಿಂದ ಸುದರ್ಶನ ಚಕ್ರ ಪಡೆದುಕೊಂಡ ವಿಷ್ಣು
ಅಸುರರನ್ನು ಸೋಲಿಸಲು ಅವನಿಗೆ ಸಂಪೂರ್ಣ ಶಕ್ತಿ ಇದೆ ಎಂದು ಖಚಿತವಾಗಿರದ ಕಾರಣ ಅವನು ಶಿವನನ್ನು ಸಂಪರ್ಕಿಸಿದನು. ಅವರು ಸಾವಿರಾರು ವರ್ಷಗಳಿಂದ ಶಿವನನ್ನು ಪ್ರಾರ್ಥಿಸಿದರು, ಮತ್ತು ಅಂತಿಮವಾಗಿ, ವಿಷ್ಣುವಿನ ಭಕ್ತಿಯಿಂದ ಸಂತಸಗೊಂಡ ಶಿವನು ಅಸುರರನ್ನು ಸೋಲಿಸುವ ವರವನ್ನು ಕೊಟ್ಟನು ಮತ್ತು ಅವನಿಗೆ ಸುದರ್ಶನ ಚಕ್ರವನ್ನು ಅರ್ಪಿಸಿದನು.
ಅಷ್ಟಕ್ಕೂ ಸುದರ್ಶನ ಚಕ್ರ ಜನ್ಮ ತಳೆದಿದ್ದಾದರೂ ಹೇಗೆ, ಎಂಬುದು ನಿಮಗೆ ಗೊತ್ತೆ? ದೇವಶಿಲ್ಪಿ ವಿಶ್ವಕರ್ಮನು ತನ್ನ ಮಗಳಾದ ಸಂಜನಾಳನ್ನು ಸೂರ್ಯ ದೇವರಿಗೆ ಕೊಟ್ಟು ಮದುವೆ ಮಾಡಿದ್ದನು. ಆದರೆ ಸೂರ್ಯನ ಪ್ರಖರವಾದ ತೇಜಸ್ಸಿನ ಪ್ರಭಾವದಿಂದಾಗಿ ಸಂಜನಾ ಸೂರ್ಯನ ಹತ್ತಿರವಿರಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಇದರ ಕುರಿತು ತನ್ನ ತಂದೆಯೊಡನೆ ವೇದನೆ ಹೇಳಿಕೊಂಡಳು.
ಆಗ ವಿಶ್ವಕರ್ಮನು ಸೂರ್ಯನಿಂದ ಒಂದಿಷ್ಟು ತೇಜಸ್ಸನ್ನು ತೆಗೆದು ಅದರಿಂದ ಮೂರು ದಿವ್ಯ ಹಾಗೂ ಅಪಾಯಕಾರಿ ಆಯುಧಗಳನ್ನು ಮಾಡಿದನು. ಅವುಗಳೆಂದರೆ ಪುಷ್ಪಕ ವಿಮಾನ, ತ್ರಿಶೂಲ ಹಾಗೂ ಸುದರ್ಶನ ಚಕ್ರ. ಈ ರೀತಿಯಾಗಿ ಸುದರ್ಶನ ಚಕ್ರವು ನಿರ್ಮಾಣ ಹೊಂದಿ ಶಾಶ್ವತವಾಗಿ ವಿಷ್ಣುವಿನ ಅಧೀನದಲ್ಲಿ ಸೇರಿಕೊಂಡಿತು.
ಸುದರ್ಶನ ಅಷ್ಟಕಮ್ (ವೇದಾನ್ತಾಚಾರ್ಯ ಕೃತಮ್)
ಪ್ರತಿಭಟಶ್ರೇಣಿಭೀಷಣ ವರಗುಣಸ್ತೋಮಭೂಷಣ
ಜನಿಭಯಸ್ಥಾನತಾರಣ ಜಗದವಸ್ಥಾನಕಾರಣ ।
ನಿಖಿಲದುಷ್ಕರ್ಮಕರ್ಶನ ನಿಗಮಸದ್ಧರ್ಮದರ್ಶನ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 1 ॥
ಶುಭಜಗದ್ರೂಪಮಣ್ಡನ ಸುರಜನತ್ರಾಸಖಣ್ಡನ
ಶತಮಖಬ್ರಹ್ಮವನ್ದಿತ ಶತಪಥಬ್ರಹ್ಮನನ್ದಿತ ।
ಪ್ರಥಿತವಿದ್ವತ್ಸಪಕ್ಷಿತ ಭಜದಹಿರ್ಬುಧ್ನ್ಯಲಕ್ಷಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 2 ॥
ನಿಜಪದಪ್ರೀತಸದ್ಗಣ ನಿರುಪಥಿಸ್ಫೀತಷಡ್ಗುಣ
ನಿಗಮನಿರ್ವ್ಯೂಢವೈಭವ ನಿಜಪರವ್ಯೂಹವೈಭವ ।
ಹರಿಹಯದ್ವೇಷಿದಾರಣ ಹರಪುರಪ್ಲೋಷಕಾರಣ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 3 ॥
ಸ್ಫುಟತಟಿಜ್ಜಾಲಪಿಞ್ಜರ ಪೃಥುತರಜ್ವಾಲಪಞ್ಜರ
ಪರಿಗತಪ್ರತ್ನವಿಗ್ರಹ ಪರಿಮಿತಪ್ರಜ್ಞದುರ್ಗ್ರಹ ।
ಪ್ರಹರಣಗ್ರಾಮಮಣ್ಡಿತ ಪರಿಜನತ್ರಾಣಪಣ್ಡಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 4 ॥
ಭುವನನೇತಸ್ತ್ರಯೀಮಯ ಸವನತೇಜಸ್ತ್ರಯೀಮಯ
ನಿರವಧಿಸ್ವಾದುಚಿನ್ಮಯ ನಿಖಿಲಶಕ್ತೇಜಗನ್ಮಯ ।
ಅಮಿತವಿಶ್ವಕ್ರಿಯಾಮಯ ಶಮಿತವಿಶ್ವಗ್ಭಯಾಮಯ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 5 ॥
ಮಹಿತಸಮ್ಪತ್ಸದಕ್ಷರ ವಿಹಿತಸಮ್ಪತ್ಷಡಕ್ಷರ
ಷಡರಚಕ್ರಪ್ರತಿಷ್ಠಿತ ಸಕಲತತ್ತ್ವಪ್ರತಿಷ್ಠಿತ ।
ವಿವಿಧಸಙ್ಕಲ್ಪಕಲ್ಪಕ ವಿಬುಧಸಙ್ಕಲ್ಪಕಲ್ಪಕ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 6 ॥
ಪ್ರತಿಮುಖಾಲೀಢಬನ್ಧುರ ಪೃಥುಮಹಾಹೇತಿದನ್ತುರ
ವಿಕಟಮಾಲಾಪರಿಷ್ಕೃತ ವಿವಿಧಮಾಯಾಬಹಿಷ್ಕೃತ ।
ಸ್ಥಿರಮಹಾಯನ್ತ್ರಯನ್ತ್ರಿತ ದೃಢದಯಾತನ್ತ್ರಯನ್ತ್ರಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 7 ॥
ದನುಜವಿಸ್ತಾರಕರ್ತನ ದನುಜವಿದ್ಯಾವಿಕರ್ತನ
ಜನಿತಮಿಸ್ರಾವಿಕರ್ತನ ಭಜದವಿದ್ಯಾನಿಕರ್ತನ ।
ಅಮರದೃಷ್ಟಸ್ವವಿಕ್ರಮ ಸಮರಜುಷ್ಟಭ್ರಮಿಕ್ರಮ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 8 ॥
ದ್ವಿಚತುಷ್ಕಮಿದಂ ಪ್ರಭೂತಸಾರಂ
ಪಠತಾಂ ವೇಙ್ಕಟನಾಯಕಪ್ರಣೀತಮ್ ।
ವಿಷಮೇಽಪಿ ಮನೋರಥಃ ಪ್ರಧಾವನ್
ನ ವಿಹನ್ಯೇತ ರಥಾಙ್ಗಧುರ್ಯಗುಪ್ತಃ ॥ 9 ॥
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಇತಿ ಶ್ರೀ ವೇದಾನ್ತಾಚಾರ್ಯಸ್ಯ ಕೃತಿಷು ಸುದರ್ಶನಾಷ್ಟಕಮ್ ।
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು








