ಟೆಸ್ಟ್ ಪಂದ್ಯ | ಠಾಕೂರ್, ಸಿರಾಜ್ ಬೊಂಬಾಟ್ ಸ್ಪೆಲ್, ಭಾರತಕ್ಕೆ 324 ರನ್ ಗುರಿ
ಬ್ರಿಸ್ಬೇನ್ : ಇಂಡೋ ಆಸೀಸ್ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಘಟಕ್ಕೆ ಬಂದು ನಿಂತಿದ್ದು, ಭಾರತಕ್ಕೆ ಆಸೀಸ್ ಗೆಲಲ್ಲು 324 ರನ್ ಗುರಿ ನೀಡಿದೆ.
ಸದ್ಯ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದೆ.
ವಿಕೆಟ್ ನಷ್ಟವಿಲ್ಲದೇ 21 ರನ್ ಗಳೊಂದಿಗೆ ನಾಲ್ಕನೇ ದಿನ ಇನ್ನಿಂಗ್ಸ್ ಆರಂಭಿಸಿದ ವಾರ್ನರ್ ಮತ್ತು ಮಾರ್ಕಸ್ ಹ್ಯಾರಿಸ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ರು.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತು.
ಆದರೆ ವೇಳೆ ದಾಳಿಗೆ ಬಂದ ಟೀಂ ಇಂಡಿಯಾ ವೇಗಿ ಶರ್ದೂಲ್ ಠಾಕೂರ್ ಮಾರ್ಕಸ್ ಹ್ಯಾರಿಸ್(38) ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು.
ಇತ್ತ ಯದ್ವಾತದ್ವಾ ಬ್ಯಾಟ್ ಬೀಸುತ್ತಿದ್ದ ವಾರ್ನರ್ ಗೆ ಸುಂದರ್ ಪೆವಿಲಿಯನ್ ದಾರಿ ತೋರಿಸಿದರು. ಅವರು 48ಕ್ಕೆ ವಿಕೆಟ್ ಒಪ್ಪಿಸಿದ್ರು.
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಮಾರ್ಕಸ್ ಲಾಬುಶೇನ್ ಬೌಂಡರಿಗಳ ಮೂಲಕ ಸ್ಫೋಟಕ ಆಟವಾಡಿ 25 ರನ್ ಗಳಿಸಿ ಸಿರಾಜ್ ಎಸೆತದಲ್ಲಿ ರೋಹಿತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಅದೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಪಡೆದ ಸಿರಾಜ್ ಟೀಂ ಇಂಡಿಯಾಕ್ಕೆ ಮೇಲುಗೈ ತಂದುಕೊಟ್ರು.
ಬಳಿಕ ಇದೇ ದಾಳಿಯನ್ನು ಮುಂದುವರಿಸಿದ ಸಿರಾಜ್ ಆಸೀಸ್ ಗೆ ಸಿಂಹಸ್ವಪ್ನವಾಗಿ ಕಾಡಿದ್ರು. ಈ ಹಂತದಲ್ಲಿ 55 ರನ್ ಗಳಿಸಿದ್ದ ಸ್ಮಿತ್ ಗೂ ಖೆಡ್ಡಾ ತೋಡಿದ್ರು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಸಿರಾಜ್ ಭರ್ಜರಿ ಸಾಥ್ ನೀಡಿದ ಠಾಕೂರ್ ಗ್ರೀನ್(37), ಪೇನ್(27), ನಾಥನ್(13) ವಿಕೆಟ್ ಕಿತ್ತರು. ಕೊನೆಯಲ್ಲಿ ಹೆಜಲ್ ವುಡ್ ಗೆ ವಿಕೆಟ್ ನೊಂದಿಗೆ ಆಸೀಸ್ 294 ರನ್ ಗೆ ಸರ್ವಪತನಗೊಂಡಿತು.
ಭಾರತದ ಪರ ಸಿರಾಜ್ 5 ವಿಕೆಟ್, ಠಾಕೂರ್ ನಾಲ್ಕು ವಿಕೆಟ್, ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು.
324 ರನ್ ಗಳ ಗುರಿ ಬೆನ್ನಟ್ಟಿರುವ ಭಾರತ ನಾಲ್ಕು ರನ್ ಗಳಿಸಿದೆ. ಮಳೆ ಕಾರಣ ಮ್ಯಾಚ್ ಸ್ಥಗಿತಗೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel