ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ ನಿಂದ ಬಿಸಿಸಿಐಗೆ ಬರುವ ಹಣ ಎಷ್ಟು..? ಹೇಗೆ ಹಣ ಬರುತ್ತೆ..?

Mahesh M Dhandu by Mahesh M Dhandu
October 22, 2020
in IPL 2020, Newsbeat, ಕ್ರೀಡೆ
bcci ipl saakshatv
Share on FacebookShare on TwitterShare on WhatsappShare on Telegram

ಇಂಡಿಯನ್ ಪ್ರೀಮಿಯರ್ ಲೀಗ್… ಕ್ರಿಕೆಟ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್… ಇದು ರೋಚಕತೆ, ಮನರಂಚನೆ, ಆಕ್ಷನ್, ಎಮೋಷನ್ಸ್ ಒಳಗೊಂಡ ವಿಶ್ವದ ಏಕೈಕ ಕ್ರಿಕೆಟ್ ಲೀಗ್ ಕೂಡ ಹೌದು..! ಸಂಜೆ ಆಗುತ್ತಿದ್ದಂತೆ ಎಲ್ಲ ಕೆಲಸಗಳನ್ನು ಬಿಟ್ಟು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಕುಳಿತುಬಿಡುತ್ತಾರೆ. ತಮ್ಮ ನೆಚ್ಚಿನ ತಂಡ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಲೇ ಇರುತ್ತಾರೆ.

ಹಾಗಾದ್ರೆ ಈ ಐಪಿಎಲ್ ನಿಂದ ಹಣ ಹೇಗೆ ಬರುತ್ತೆ..? ಯಾರಿಗೆ ಬರುತ್ತೆ..? ಐಪಿಎಲ್ ಯಿಂದ ಸರ್ಕಾರಕ್ಕೆ ಬರುವ ಹಣ ಎಷ್ಟು..?

ಐಪಿಎಲ್ ಇಂಡಿಯನ್ ಪ್ರಿಮಿಯರ್ ಲೀಗ್.. ಈ ಟೂರ್ನಿಯನ್ನು ಪ್ರತಿ ವರ್ಷ ಬಿಸಿಸಿಐ ಕಂಡೆಕ್ಟ್ ಮಾಡುತ್ತೆ. ಬಿಸಿಸಿಐ 2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಅನ್ನು ಕಂಡೆಕ್ಟ್ ಮಾಡಿತ್ತು.

ಇದನ್ನೂ ಓದಿ : ಐಪಿಎಲ್ 2020 – ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ

ಮೊದಲು ಬಿಸಿಸಿಐಗೆ ಐಪಿಎಲ್ ಯಿಂದಾಗಿ ಹೇಗೆ ಆದಾಯ ಬರುತ್ತೆ ಎಂಬೋದನ್ನ ತಿಳಿಯೋಣ. ಅದನಂತರ ಐಪಿಎಲ್ ಟೀಂಗಳ ಮಾಲೀಕರಿಗೆ, ಆಟಗಾರರಿಗೆ, ಟಿವಿ ಚಾನಲ್ ಗಳಿಗೆ ಐಪಿಎಲ್ ನಿಂದ ಬರುವ ಆದಾಯ ಎಷ್ಟು ಎಂದು ತಿಳಿಯೋಣ,

ಬಿಸಿಸಿಐಗೆ ಐಪಿಎಲ್ ಯಿಂದಾಗಿ ಹೇಗೆ ಆದಾಯ ಬರುತ್ತೆ..?

BCCI

ನಂಬರ್ 1 ಸ್ಪೋನ್ಸರ್ ಶಿಪ್ಸ್

ಪ್ರತಿ ವರ್ಷ ಐಪಿಎಲ್ ಗೆ ಯಾವುದೋ ಒಂದು ಕಂಪನಿ ಟೈಟಲ್ ಸ್ಪೋನ್ಸರ್ ಆಗಿ ನಿಲ್ಲುತ್ತೆ. ಆದ್ದರಿಂದಲೇ ಡಿಎಲ್ ಎಫ್ ಐಪಿಎಲ್ ಎಂದು, ಪೆಪ್ಸಿ ಐಪಿಎಲ್ ಎಂದು, ವಿವೋ ಐಪಿಎಲ್ ಎಂದು ಈಗ ಡ್ರೀಮ್ 11 ಐಪಿಎಲ್ ಎಂದು ಕರೆಯುತ್ತಾರೆ.

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 6, 2026
ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026

2008ರಿಂದ 2012ರವೆಗೂ ಡಿಎಲ್ ಎಫ್ ಎಂಬ ರಿಯಲ್ ಎಸ್ಟೇಸ್ ಕಂಪನಿ 200 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡಿ ಐಪಿಎಲ್ ಸ್ಟಾನ್ಸಶಿಪ್ ಅನ್ನು ಕೊಂಡುಕೊಂಡಿತ್ತು

20013 ರಿಂದ 2015 ರವರೆಗೆ ಪೆಪ್ಸಿ ಕಂಪನಿ 200 ಕೋಟಿಗಳನ್ನು ಕೊಟ್ಟು ಟೈಟಲ್ ಸ್ಪಾನ್ಸಶಿಫ್ ಅನ್ನು ಖರೀದಿಸಿತ್ತು. 2016, 2017 ಈ ಎರಡು ವರ್ಷ ಐಪಿಎಲ್ ಟೈಟಲ್ ಸ್ಪಾನ್ಸ ಶಿಪ್ ಅನ್ನು ವಿವೋ 200 ಕೋಟಿಗಳನ್ನು ಕೊಟ್ಟು ಕೊಂಡುಕೊಂಡಿತ್ತು. ಇನ್ನ 2018 ರಿಂದ 2022 ರವರೆಗೆ ಅಂದ್ರೆ ಐದು ವರ್ಷಗಳ ಟೈಟಲ್ ಸ್ಪಾನ್ಸ ಶಿಪ್ ಅನ್ನು ವಿವೋ 2200 ಕೋಟಿ ರೂಪಾಯಿಗಳನ್ನು ಕೊಟ್ಟು ಖರೀದಿಸಿತ್ತು. ಆದ್ರೆ ಈ ವರ್ಷ ಚೀನಾ ಬಿಕ್ಕಟ್ಟಿನ ಹಿನ್ನೆಲೆ ಈ ಡೀಲ್ ಕ್ಯಾನಲ್ ಆದ ಹಿನ್ನೆಲೆ ಈ ವರ್ಷ ಡ್ರೀಮ್ 11 ಎಂಬ ಕಂಪನಿ 200 ಕೋಟಿಗಳನ್ನು ಕೊಟ್ಟು ಐಪಿಎಲ್ ಟೈಟಲ್ ಸ್ಪಾನ್ಸಶಿಪ್ ಅನ್ನು ಕೊಂಡುಕೊಂಡಿದೆ.

BCCI

ಟೈಟಲ್ ಸ್ಪಾನ್ಸರ್ ಗಳ ಜೊತೆ ಅಸೋಸಿಯೆಟ್ ಸ್ಪಾನ್ಸರ್ ಗಳೂ ಕೂಡ ಇರುತ್ತಾರೆ. ಈ ವರ್ಷ ಅನ್ ಅಖಾಡೆಮಿ. ಕ್ರೆಡ್, ಟಾಟಾ ಅಲ್ಟ್ರೋ, ಸೀಲ್ ಟೈಯರ್ಸ್ ಈ ಕಂಪನಿಗಳು ಕೂಡ ಬಿಸಿಸಿಐಗೆ ಒಂದಿಷ್ಟು ದುಡ್ಡು ಪೇ ಮಾಡಿರುತ್ವೆ. ಈ ಕಂಪನಿಗಳು ನಮಗೆ ಐಪಿಎಲ್ ನಲ್ಲಿ ಕಾಣ ಸಿಗುತ್ವೆ ಅಂದ್ರೆ ಬೌಂಡರಿ ಲೈನ್ ಕಡೆ, ಡಿಶಿಷನ್ ಪೆಂಡಿಂಗ್ ಕಡೆ, ಸ್ಟ್ರಾಟರ್ಜಿಕ್ ಟೈಮ್ ವೇಳೆ ಕಾಣಿಸುತ್ತವೆ. ಈ ವಿಧವಾಗಿ ಸ್ಪಾನ್ಸಶಿಪ್ಸ್ ಯಿಂದ ಬಿಸಿಸಿಐಗೆ ಹಣ ಬರುತ್ತೆ.

ನಂಬರ್ 2 : ಟಿವಿ ರೈಟ್ಸ್ ಅಂಡ್ ಡಿಜಿಟಲ್ ರೈಟ್ಸ್

2008ರಲ್ಲಿ ಐಪಿಎಲ್ ಮ್ಯಾಚ್ ಗಳನ್ನು ಪ್ರಸಾರ ಮಾಡಲು `ಸೋನಿ ಪಿಚ್ಚರ್ಸ್ ಕಂಪನಿ’ ಒಂದು ವರ್ಷಕ್ಕೆ 8200 ಕೋಟಿಗಳನ್ನು ಕೊಟ್ಟ ಅನುಮತಿಯನ್ನು ಪಡೆದುಕೊಂಡಿತ್ತು. ಇದು 10 ವರ್ಷಗಳ ಕಾಲ ಐಪಿಎಲ್ ಮ್ಯಾಚ್ ಗಳನ್ನು ಪ್ರಸಾರ ಮಾಡಿದೆ. ಅಂದ್ರೆ ಈ 8200 ಕೋಟಿ ಬಿಸಿಸಿಐಗೆ ಹೋಗುತ್ತೆ.

ಇದನ್ನೂ ಓದಿ : ಮಹಮ್ಮದ್ ಸಿರಾಜ್.. ಕೊಹ್ಲಿ ಬತ್ತಳಿಕೆಯ ಸರ್ಪಾಸ್ತ್ರ..!

ಇನ್ನು 2018ರಲ್ಲಿ ಸ್ಟಾರ್ ಇಂಡಿಯಾ ಅನ್ನೋ ಕಂಪನಿ ಐದು ವರ್ಷಗಳ ಕಾಲ ಅಂದ್ರೆ 2018ರಿಂದ 2022ರವರೆಗೆ ಐಪಿಎಲ್ ಮ್ಯಾಚ್ ಗಳನ್ನು ಟಿವಿ, ಇಂಟರ್ ನೆಟ್ ನಲ್ಲಿ ಪ್ರಸಾರ ಮಾಡಲು ಬರೋಬ್ಬರಿ 16347 ಕೋಟಿ ಕೊಟ್ಟು ಬಿಸಿಸಿಐನಿಂದ ಪರ್ಮಿಷನ್ ಗಳನ್ನು ಪಡೆದುಕೊಂಡಿದೆ. ಅಂದ್ರೆ ಸ್ಟಾರ್ ಇಂಡಿಯಾ ಕಂಪನಿ ಪ್ರತಿ ಐಪಿಎಲ್ ಮ್ಯಾಚ್ ಗೆ 54 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡುತ್ತೆ.

BCCI

ಅಂದಹಾಗೆ ಸ್ಟಾರ್ ಇಂಡಿಯಾ ಒಂದು ಇಂಟರ್ ನ್ಯಾಷನಲ್ ಮ್ಯಾಚ್ ಅನ್ನು ಪ್ರಸಾರ ಮಾಡಲು 43 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡುತ್ತೆ. ಆದ್ರೆ ಒಂದು ಐಪಿಎಲ್ ಮ್ಯಾಚ್ ಅನ್ನು ಬ್ರಾಡ್ ಕ್ಯಾಸ್ಟ್ ಮಾಡಲು 54 ಕೋಟಿ ರೂಪಾಯಿಗಳನ್ನು ಪೇ ಮಾಡುತ್ತೆ. ಇದರಿಂದಲೇ ನಾವು ಅರ್ಥ ಮಾಡಿಕೊಳ್ಳಬಹುದು, ಐಪಿಎಲ್ ಗೆ ಎಷ್ಟು ಕ್ರೇಜ್ ಇದೆ ಎಂದು.. ಹೀಗೆ ಕಲರ್ ಫುಲ್ ಐಪಿಎಲ್ ನಿಂದ ಬಿಸಿಸಿಐಗೆ ಹಣ ಬರುತ್ತೆ..

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bcciIPLRCB
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 6, 2026
0

ದಿನ ಭವಿಷ್ಯ: 06-03-2026 * ಮೇಷ ರಾಶಿ ಇಂದು ನಿಮಗೆ ಉತ್ಸಾಹಭರಿತ ದಿನವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ....

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram