ADVERTISEMENT
Saturday, November 8, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Hale Mysore

ಮಗನನ್ನೇ ಗೆಲ್ಲಿಸಲಾಗದ ವ್ಯಕ್ತಿ ಗೆಲ್ತಾರೆಯೇ?

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ

Author2 by Author2
March 27, 2024
in Hale Mysore, ರಾಜಕೀಯ, ಹಳೇ ಮೈಸೂರು
Share on FacebookShare on TwitterShare on WhatsappShare on Telegram

ಮೈಸೂರು: ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರೆಯೇ? ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಂಡ್ಯವನ್ನು ತಮ್ಮ ಕರ್ಮಭೂಮಿ ಅನ್ನುತ್ತಾ ಎಮೋಶನಲ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು.

Related posts

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

November 8, 2025
ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

November 8, 2025

ಅವರು ವೀಕ್ ಕ್ಯಾಂಡಿಡೇಟ್ ಅಲ್ಲ. 2019 ರ ಲೋಕಸಭಾ ಚುನಾವಣೆ ವೇಳೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ? ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದ ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Tags: Can a person who can't win his own son win?
ShareTweetSendShare
Join us on:

Related Posts

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

“ಆ ಆಸಾಮಿ ಕಥೆ ಬಿಡಿ, ಅವರದ್ದು ಫ್ರೆಂಚ್ ಯೋಚನೆ, ಹಿಂದಿ ಮರೆವು!” – ರಾಹುಲ್‌ ಗಾಂಧಿಗೆ ಬಿಜೆಪಿ ನಾಯಕನ ಟಾಂಗ್

by Shwetha
November 8, 2025
0

ಬೆಂಗಳೂರು: ರಾಜಕೀಯ ವಲಯದಲ್ಲಿ ನಾಯಕರ ನಡುವಿನ ಮಾತಿನ ಸಮರ ಹೊಸತೇನಲ್ಲ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು ಮತ್ತು ಕಾರ್ಯವೈಖರಿ ಸದಾ ಬಿಜೆಪಿಯ ಟೀಕೆಗೆ...

ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

ಬಿಜೆಪಿಯದ್ದು ಡೋಂಗಿ ರಾಷ್ಟ್ರಭಕ್ತಿ,’ನಿಮ್ಮ ಪೂರ್ವಜರ ಬಂಡವಾಳ ಬಿಚ್ಚಿಡುತ್ತೇನೆ, ಚರ್ಚೆಗೆ ಸಿದ್ಧರಾ?’: ಕಾಗೇರಿಗೆ ಹರಿಪ್ರಸಾದ್‌ ನೇರ ಸವಾಲು

by Shwetha
November 8, 2025
0

ಬೆಂಗಳೂರು:ರಾಷ್ಟ್ರಗೀತೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, "ಸುಳ್ಳು ಇತಿಹಾಸವನ್ನು...

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

by Shwetha
November 7, 2025
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 'ನವೆಂಬರ್ ಕ್ರಾಂತಿ'ಯ ಚರ್ಚೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ತೆರೆಮರೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿದ್ದು, ಮುಖ್ಯಮಂತ್ರಿ...

ಸಿದ್ದು ಸರ್ಕಾರಕ್ಕೆ ಡೆಡ್‌ಲೈನ್ ಫಿಕ್ಸ್: ನವೆಂಬರ್ 14ರ ಬಳಿಕ ಪತನ, ಡಿಕೆಶಿಯೇ ಮುಂದಿನ ಸಿಎಂ!

ಕ್ರಾಂತಿ ಏನಿದ್ದರೂ 2028ರಲ್ಲಿ, ಅಲ್ಲಿಯವರೆಗೂ ಯಾವುದೇ ಬದಲಾವಣೆ ಇಲ್ಲ: ಡಿಕೆಶಿ ಖಡಕ್ ಸಂದೇಶ

by Shwetha
November 7, 2025
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ 'ನವೆಂಬರ್ ಕ್ರಾಂತಿ' ಹಾಗೂ ನಾಯಕತ್ವ ಬದಲಾವಣೆಯ ಎಲ್ಲಾ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು...

ದೆಹಲಿ ದರ್ಬಾರ್‌ಗೆ ಹೊರಟ ಸಿದ್ದು-ಡಿಕೆಶಿಗೆ ಶಾಕ್: ರಾಹುಲ್ ಗಾಂಧಿ ವಿದೇಶಕ್ಕೆ, ನವೆಂಬರ್ ಕ್ರಾಂತಿಗೆ ಭಾರೀ ಹಿನ್ನಡೆ?

ದೆಹಲಿ ದರ್ಬಾರ್‌ಗೆ ಹೊರಟ ಸಿದ್ದು-ಡಿಕೆಶಿಗೆ ಶಾಕ್: ರಾಹುಲ್ ಗಾಂಧಿ ವಿದೇಶಕ್ಕೆ, ನವೆಂಬರ್ ಕ್ರಾಂತಿಗೆ ಭಾರೀ ಹಿನ್ನಡೆ?

by Shwetha
November 7, 2025
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ 'ನವೆಂಬರ್ ಕ್ರಾಂತಿ'ಗೆ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram