ಕೆಲವೊಂದು ಬಾರಿ ನಾವು ಯಾವುದಾದರೂ ಮುಖ್ಯವಾದ ಕೆಲಸವನ್ನು ಮಾಡಲು ಹೊರಟಾಗ ಆಕಸ್ಮಿಕವಾಗಿ ಅಡೆತಡೆಗಳು ಎದುರಾಗುತ್ತದೆ, ಇದಕ್ಕೆ ಕಾರಣವನ್ನು ಹುಡುಕಲು ಹೊರಟಾಗ ಹಿತಶತ್ರುಗಳ ಕಾಟದಿಂದ ಈ ರೀತಿ ತೊಂದರೆ ಆಗುತ್ತಿರುತ್ತದೆ.
ಈ ಶತ್ರು ಸ್ತಂಭನ ಮಂತ್ರವನ್ನು 1008 ಬಾರಿ ಜಪಿಸಿದರೆ ಸಿದ್ಧಿಯಾಗುತ್ತದೆ. ಈ ಮಂತ್ರವನ್ನು ಸಿದ್ಧಿ ಮಾಡಿಕೊಂಡು ಜಪಿಸಿದರೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಯಾವುದೇ ಅಡೆತಡೆ ಇಲ್ಲದೆ ಗೆಲುವನ್ನು ಸಾಧಿಸಬಹುದು.
ಈ ಮಂತ್ರದಲ್ಲಿ ಉಲ್ಲೇಖಿಸಿರುವ ಹಾಗೆ ಸರ್ವ ರೋಗಗಳು,ಸರ್ವ ಕ್ರಿಯೆಗಳು ದೂರವಾಗುತ್ತದೆ. ಈ ಸ್ತಂಭನ ಮಂತ್ರ ನಮ್ಮ ಬಳಿ ಇದೆ ಎಂದರೆ ನಾವು ಯಾವ ಶತ್ರುವಿನಿಂದ ಬೇಕಾದರೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ಧಾರ್ಮಿಕಚಿಂತಕರು ಶಾಸ್ತ್ಞರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564