Friday, March 24, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Cheetah | 7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ | ಇದಕ್ಕೆ ಕಾರಣ ಯಾರು

Mahesh M Dhandu by Mahesh M Dhandu
September 18, 2022
in Marjala Manthana, Newsbeat, ಮಾರ್ಜಲ ಮಂಥನ
Cheetah in Indian forests after 7 decades | Who is the reason for this

Cheetah in Indian forests after 7 decades | Who is the reason for this

Share on FacebookShare on TwitterShare on WhatsappShare on Telegram

Cheetah | 7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ | ಇದಕ್ಕೆ ಕಾರಣ ಯಾರು

7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ ಓಡಾಡುತ್ತಿದೆ. ಇದಕ್ಕೆ ಕಾರಣ ಯಾರು ? ಇಲ್ಲಿದ್ದ ಚೀತಾಗಳು ಇಲ್ಲಿಂದ ಕಣ್ಮರೆಯಾಗಿದ್ದೇಕೆ ? 75 ವರ್ಷಗಳ ಏಷ್ಯಾಟಿಕ್ ಚೀತಾಗಳು ಭಾರತಕ್ಕೆ ಮರಳಿವೆ. ಹಿಂದೆ ಇಂತದ್ದೆ ಭಾರತದ ಕೋರಿಕೆಯನ್ನು ಇರಾನ್ ನಿರಾಕರಿಸಿತ್ತು. ಕಾರಣವೇನು ಗೊತ್ತೆ ? 75 ವರ್ಷಗಳ ನಂತರ ನಮೀಬಿಯಾ ದೇಶದಿಂದ 8 ಚೀತಾಗಳು ಮರಳಿ ಭಾರತಕ್ಕೆ. ಭಾರತದಲ್ಲಿದ್ದ ಕೊನೆಯ ಚೀತಾ ಸತ್ತಿದ್ದು 1947 ರಲ್ಲಿ ಈಗಿನ ಛತ್ತಿಸ್ ಘಡದಲ್ಲಿರುವ ಕೊರಿಯಾದಲ್ಲಿ. ಅದಕ್ಕೂ ಮೊದಲು ಭಾರತದಲ್ಲಿ ಮನೆಮನೆಗಳಲ್ಲಿ ಚೀತಾಗಳನ್ನು ಸಾಕಲಾಗುತ್ತಿತ್ತು ಮತ್ತು ಬೇಟೆಗಳಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. 1952 ರಲ್ಲಿ ಏಷ್ಯಾಟಿಕ್ ಚೀತಾಗಳು ಭಾರತದಿಂದ ಕಣ್ಮರೆಯಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿತು.

Related posts

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

March 23, 2023
IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

March 23, 2023

ಚೀತಾಗಳು ಮಾತ್ರವಲ್ಲ ಬಹುತೇಕ ವನ್ಯಮೃಗಗಳನ್ನು ಅಂದಿನ ಅರಸರು ಮತ್ತು ಬ್ರಿಟಿಷರು ಮೋಜಿಗಾಗಿ ಬೇಟೆತಯಾಡಿ ನಾಶ ಮಾಡಿದ್ದರು. 1972 ವನ್ಯಜೀವಿ ಸಂರಕ್ಷಣಾ ಕಾನೂನು ಬರುವ ಹೊತ್ತಿಗಾಗಲೇ ಚೀತಾಗಳು ಭಾರತದ ಮಣ್ಣನಿಂದ ಕಣ್ಮೆರೆಯಾಗಿಬಿಟ್ಟಿದ್ದವು.

ಒಂದು ಪೇಯಿಂಟಿಂಗ್ ನಲ್ಲಿ ಚೀತಾಗಳು ಮತ್ತು ಕಿರುಬಗಳನ್ನು ಕೊರಳಿಗೆ ಸರಪಳಿ ಬಿಗಿದು ಮನೆಗಳಲ್ಲಿ ಸಾಕಿದ್ದಾಗಿ ಚಿತ್ರಿಸಲಾಗಿತ್ತು. ಇದು 1878 ರ ರಾಜಸ್ಥಾನ ಅಥವಾ ಅಲ್ವಾರ್ ಚಿತ್ರ ಎನ್ನಲಾಗುತ್ತದೆ. ಪ್ರಿನ್ಸ್ ಆಫ್ ವೇಲ್ಸ್ ನ 1875 – 76 ಭಾರತ ಪ್ರವಾಸದ ಸಂದರ್ಭದಲ್ಲಿ ಚೀತಾವೊಂದನ್ನು ಬೇಟೆಗಾಗಿ ಬಳಸಿಕೊಂಡಿದ್ದ ಫೋಟೋ ಇದೆ. ಚೀತಾಗಳು ದಿಢೀರ್ ನೆ ಕಣ್ಮರೆಯಾಗಲಿಲ್ಲ. ಕ್ರಮೇಣ ಇವುಗಳ ಸಂತತಿ ನಾಶವಾಯಿತು. 1921 – 22 ರಲ್ಲಿ ಮತ್ತೆ ಪ್ರಿನ್ಸ್ ಆಫ್ ವೇಲ್ಸ್ ಭಾರತ ಭೇಟೆಯ ಸಂದರ್ಭದಲ್ಲಿಯೂ ಚೀತಾವನ್ನು ಜಿಂಕೆಗಳ ಬೇಟೆಎ ಬಳಸಿದ್ದ ಫೋಟೋ ಸಾಕ್ಷ್ಯವಿದೆ. 1947 ರಲ್ಲಿ ಛತ್ತೀಸ್ ಘಡದ ಕಿಂಗ್ ಆಫ್ ಕೊರಿಯಾ ಮೂರು ಚೀತಾಗಳನ್ನು ಕೊಂದಿದ್ದೇ ಕಡೆ, ಮತ್ತೆ ಎಲ್ಲಿಯೂ ಚೀತಾಗಳು ಕಾಣಸಿಗಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಅಂದರೆ 1952ರಲ್ಲಿ ಭಾರತ ಸರ್ಕಾರ ಚೀತಾಗಳ ಸಂತತಿ ಭಾರತದಿಂದ ಸಂಪೂರ್ಣ ಮಾಯವಾಗಿರುವುದನ್ನು ಅಧಿಕೃತಪಡಿಸಿತು.

Cheetah in Indian forests after 7 decades | Who is the reason for this
Cheetah in Indian forests after 7 decades | Who is the reason for this

 

1960 – 70 ರ ದಶಕದಲ್ಲಿಯೇ ಭಾರತ ಸರ್ಕಾರ ಚೀತಾಗಳ ಸಂತತಿಯನ್ನು ಭಾರತದಲ್ಲಿ ಪುನರುಜ್ಜೀವನಗೊಳಿಸಲು ತೀವ್ರವಾಗಿ ಪ್ರಯತ್ನಿಸಿತ್ತು.

ಅದರ ಭಾಗವಾಗಿ ಮೊದಲು ಭಾರತ ಇರಾನ್ ದೇಶವನ್ನು ಅಪ್ರೋಚ್ ಮಾಡಿತು. ಇರಾನ್ ರಾಷ್ಟ್ರದ ಚೀತಾಗಳು ಮಾತ್ರ ಏಷ್ಯಾಟಿಕ್ ಚೀತಾಗಳ ಗುಣಧರ್ಮವನ್ನು ಹೋಲುತ್ತವೆ ಅನ್ನುವ ಕಾರಣದಿಂದ. ಆದರೇ ಅದೇ ವೇಳೆ ತೆಹರಿನ್ ರಾಷ್ಟ್ರ ಭಾರತದ ಸಿಂಹಗಳನ್ನು ಇರಾನ್ ಚೀತಾಗಳ ಬದಲಿಯಾಗಿ ನೀಡುವಂತೆ ಆಗ್ರಹಿಸಿತು.

ಇದರಿಂದ ಭಾರತ ಇರಾನಿಯನ್ ಚೀತಾಗಳನ್ನು ಭಾರತಕ್ಕೆ ಕರೆತರುವ ನಿರ್ಧಾರವನ್ನು ವಾಪಸ್ ಪಡೆದುಕೊಂಡಿತು. 2009ರಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪರಿಸರ ಇಲಾಖೆ ಸಚಿವರಾಗಿದ್ದ ಜೈರಾಮ್ ರಮೇಶ್ ಮತ್ತೆ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಗೆ ಮರುಜೀವ ನೀಡಿದರು. ಹೀಗಾಗಿ 2009ರಲ್ಲಯೇ ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ಕರೆತರಲು ಯೋಜನೆಗೆ ಸಮ್ಮತಿ ದೊರೆಯಿತು.

ಭಾರತ ಸರ್ಕಾರ ಚೀತಾಗಳನ್ನು ಕಳಿಸುವ ಕುರಿತಾಗಿ ನಮೀಬಿಯಾ ಮತ್ತು ಕೀನ್ಯಾ ಸರ್ಕಾರಗಳ ಮುಂದೆ ತನ್ನ ಕೋರಿಕೆ ಸಲ್ಲಿಸಿತು. ಇರಾನಿಯನ್ ಚೀತಾಳ ಜೆನಿಟಕ್ ಸ್ಥಿತಿಯೇ ಆಫ್ರಿಕನ್ ಚೀತಾಗಳಲ್ಲಿಯೂ ಇದೇ ಅನ್ನುವ ಅಧ್ಯಯನ ಆಧರಿಸಿ ತನ್ನ ಯೋಜನೆ ಮುಂದುವರೆಸಿತು ಭಾರತ. 2020 ರಲ್ಲಿ ಭಾರತ ಮತ್ತು ನಮೀಬಿಯಾ ನಡುವೆ ಮೆಮೋರಂಡಮ್ ಗೆ ಸಹಿ ಬಿದ್ದಿತ್ತು. ಮುಂದಿನ 5 ವರ್ಷಗಳಲ್ಲಿ 50 ಚೀತಾಗಳನ್ನು ಭಾರತಕ್ಕೆ ಕಳಿಸಲು ಒಪ್ಪಿಗೆ ಸೂಚಿಸಿ ನಮೀಬಿಯಾ ಒಡಂಬಡಿಕೆ ಮಾಡಿಕೊಂಡಿತು.

—– ವಿಭಾ

Tags: #Saaksha TVcheetahForestindia
ShareTweetSendShare
Join us on:

Related Posts

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

by Naveen Kumar B C
March 23, 2023
0

ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಳಗೆ ತಿಳಿಸಲಾದ...

IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

by Naveen Kumar B C
March 23, 2023
0

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. ಇಂಡಿಯನ್ ಪ್ರೀಮಿಯರ್ ಲೀಗ್ ನ  ಸೀಸನ್ 16  ಆರಂಭಕ್ಕೆ...

Suryakumar yadav

Suryakumar Yadav : ಸತತ ಡಕೌಟ್, ಸೂರ್ಯನಿಗೆ ಹಿಡಿದ ವೈಫಲ್ಯದ ಗ್ರಹಣ….

by Naveen Kumar B C
March 23, 2023
0

Suryakumar Yadav : ಸತತ ಡಕೌಟ್, ಸೂರ್ಯನಿಗೆ ಹಿಡಿದ ವೈಫಲ್ಯದ ಗ್ರಹಣ…. ಭವಿಷ್ಯದ ಸ್ಟಾರ್ ಬ್ಯಾಟ್ಸ್ ಮನ್, ಭಾರತದ ಎಬಿಡಿ, 360 ಡಿಗ್ರಿ ಪ್ಲೇಯರ್ ಎಂದೇ ಗುರುತಿಸಿಕೊಂಡಿರುವ...

crime murder

Andhra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….

by Naveen Kumar B C
March 23, 2023
0

Andra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು…. ಇಬ್ಬರು ಅಣ್ಣ ತಮ್ಮಂದಿರುವ ಸೇರಿಕೊಂಡು ಸ್ವಂತ ತಂಗಿಯನ್ನೇ ಕೊಂದಿರುವ ಘಟನೆ ಆಂಧ್ರ ಪ್ರದೇಶದಲ್ಲಿ...

Ind vs Aus 3rd ODI

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…  

by Naveen Kumar B C
March 23, 2023
0

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ… ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

March 23, 2023
IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

March 23, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram