Chitradurga ರಾಜ್ಯದಲ್ಲಿ ಅಪರಾದ ಪ್ರಕರಣಗಳು ಹೆಚ್ಚುತ್ತಿದ್ದು ಈಗ ವೃದರ ಸರದಿ
ವೃಧ್ದ ದಂಪತಿಗಳು ಏಕಾಂಗಿಯಾಗಿ ವಾಸಿಸುವುದು ಕಷ್ಟಕರವಾಗಿದೆ. ಇದಕ್ಕೆ ನಿದರ್ಶನದಂತೆ ಚಿತ್ರದುರ್ಗ ಹೊಸ ದುರ್ಗದಲ್ಲಿ ಹತ್ಯೆಯೊಂದು ನಡೆದಿದೆ .
ಹತ್ಯೆಗೀಡಾದ ದಂಪತಿಗಳನ್ನು ಪ್ರಭಾಕರ ಶಟ್ರು ಹಾಗೂ ಅವೆ ಪತ್ನಿ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ
ಇವರು ವಿನಾಯಕ ಬಡಾವಣೆಯಲ್ಲಿ ವಾಸವಾಗಿದ್ದರು .
ದುಷ್ಕರ್ಮೀಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆ ನಡೆಸಿದ್ದಾರೆ .
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಹೊಸ ದುರ್ಗ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.