Thursday, February 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Congress | ಮೊಟ್ಟೆಯ ಕಮಿಷನ್ನಂತೆ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ?

Mahesh M Dhandu by Mahesh M Dhandu
September 20, 2022
in Newsbeat, State, ರಾಜ್ಯ
Congress

Congress

Share on FacebookShare on TwitterShare on WhatsappShare on Telegram

Congress |ಮೊಟ್ಟೆಯ ಕಮಿಷನ್ನಂತೆ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ?

ಬೆಂಗಳೂರು : ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ ಬಿ.ಸಿ.ನಾಗೇಶ್ ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, ಅದರಲ್ಲೂ ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಅರ್ಧ ವರ್ಷ ಕಳೆದಿದೆ, ಇನ್ನರ್ಧ ವರ್ಷ ಬಾಳಿಕೆ ಬಂದರೆ ಸಾಕು ಎಂಬ ಸರ್ಕಾರದ ಆಲೋಚನೆಯೇ? ಮೊಟ್ಟೆಯ ಕಮಿಷನ್ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ

Related posts

suryakumar-1st-t20-wc-50-6-surpasses-rizwan

IND vs AUs ಟೆಸ್ಟ್ ಗೆ ಸೂರ್ಯ ಕುಮಾರ್ ಪದಾರ್ಪಣೆ 

February 9, 2023

ICC Test championship ಜೂ.7ರಿಂದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್

February 9, 2023

ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ದಲಿತರ ಹಣದಲ್ಲೂ 40% ಲೂಟಿಯೇ ಬಸವರಾಜ ಬೊಮ್ಮಾಯಿ ಅವರೇ? #ದಲಿತವಿರೋಧಿಬಿಜೆಪಿ ಗೆ ದಲಿತರ ಏಳಿಗೆಯ ಬಗ್ಗೆ ಇರುವ ಅಪಾರ ಅಸಹನೆಯನ್ನು ದಲಿತರ ಪಾಲಿನ ಹಣವನ್ನು ದುರುಪಯೋಗ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದೆ. ಬಿಜೆಪಿಯ ದಲಿತ ನಾಯಕರು ನಾಗಪುರದ ಆದೇಶದಂತೆ ಚಡ್ಡಿ ಹೊರಲು ಮಾತ್ರ ಸೀಮಿತವೇ, ಈ ಅನ್ಯಾಯವನ್ನು ಪ್ರಶ್ನಿಸುವುದಿಲ್ಲವೇ?

congress-BJP looting the commission in clothes
congress-BJP looting the commission in clothes

ರೈತರು ಮಳೆಯಿಂದ ಫಸಲು ರಕ್ಷಣೆ ಮಾಡಿಲು ಪರದಾಡುತ್ತಿದ್ದರೂ ಸರ್ಕಾರ ಟಾರ್ಪಲ್ ಕೊಡಲು ತಯಾರಾಗಿಲ್ಲ. ಬಿ.ಸಿ.ಪಾಟೀಲ್ ಅವರೇ, ರೈತರು ಹೇಡಿಗಳಲ್ಲ, ರೈತರಿಗೆ ಸವಲತ್ತು ಕೊಡದವರು ನಿಜವಾದ ಹೇಡಿಗಳು. ಟಾರ್ಪಲ್ ಸರಬರಾಜುದಾರರಿಗೆ ಅರ್ಜಿಯನ್ನೇ ಆಹ್ವಾನಿಸದಿರುವುದೇಕೆ ಸಚಿವರೇ, 40% ಕಮಿಷನ್ ವ್ಯವಹಾರ ಕುದುರಲಿಲ್ಲವೇ?

ಆಸ್ಪತ್ರೆಗಳಿಗೆ ವಿದ್ಯುತ್ ಕಡಿತಗೊಳ್ಳುತ್ತದೆ, ಕಳಪೆ ವೆಂಟಿಲೇಟರ್ಗಳು ಕೈಕೊಡುತ್ತಿವೆ, ಈಗ ಔಷಧ ಪೂರೈಕೆಯೂ ನಿಂತಿದೆ.ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆದಾರರಿಗೆ ಹಣ ಬಿಡುಗಡೆ ಮಾಡದ ಪರಿಣಾಮವಿದು. #40PercentSarkara ಇಷ್ಟೊಂದು ದಿವಳಿಯಾಗಿದೆಯೇ? ಡಾ.ಕೆ.ಸುಧಾಕರ್ ಎಂಬ ಅಸಮರ್ಥ ಸಚಿವರ ದುರಾಡಳಿತದಲ್ಲಿ ಜನ ಸಾವಿನ ಮನೆ ಸೇರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದೆ.

Tags: #Saaksha TVBJPCongress
ShareTweetSendShare
Join us on:

Related Posts

suryakumar-1st-t20-wc-50-6-surpasses-rizwan

IND vs AUs ಟೆಸ್ಟ್ ಗೆ ಸೂರ್ಯ ಕುಮಾರ್ ಪದಾರ್ಪಣೆ 

by Namratha Rao
February 9, 2023
0

IND vs AUs ಟೆಸ್ಟ್ ಗೆ ಸೂರ್ಯ ಕುಮಾರ್ ಪದಾರ್ಪಣೆ ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ನಾಗ್ಪುರ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್...

ICC Test championship ಜೂ.7ರಿಂದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್

by Namratha Rao
February 9, 2023
0

ICC Test championship ಜೂ.7ರಿಂದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಜೂ.7ರಿಂದ 11ರವರೆಗೆ ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ...

dhoni

MS Dhoni : ಕೃಷಿ ಚಟುವಟಿಕೆಯಲ್ಲಿ ಕೂಲ್ ಮಾಹಿ…!!

by Namratha Rao
February 9, 2023
0

MS Dhoni : ಕೃಷಿ ಚಟುವಟಿಕೆಯಲ್ಲಿ ಕೂಲ್ ಮಾಹಿ...!! ಇತ್ತೀಚೆಗೆ ಐಪಿಎಲ್‌-2023ರ ಟೂರ್ನಿಗೆ ಸಿದ್ಧತೆ ಆರಂಭಿಸುವ ಮೂಲಕ ಗಮನ ಸೆಳೆದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌....

ZIM vs WI 1st Test: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ವಿಂಡೀಸ್‌ ಓಪನರ್ ಜೋಡಿ

by Namratha Rao
February 9, 2023
0

ZIM vs WI 1st Test: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ವಿಂಡೀಸ್‌ ಓಪನರ್ ಜೋಡಿ ವೆಸ್ಟ್‌ ಇಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರೈಗ್ ಬ್ರಾಥ್‌ವೈಟ್...

ravichandran ashwin

IND vs AUS BGT Series : ಪ್ರಮುಖ ಟೆಸ್ಟ್‌ ದಾಖಲೆ ಮೇಲೆ ರವಿಚಂದ್ರನ್‌ ಅಶ್ವಿನ್‌ ಕಣ್ಣು

by Namratha Rao
February 9, 2023
0

IND vs AUS BGT Series : ಪ್ರಮುಖ ಟೆಸ್ಟ್‌ ದಾಖಲೆ ಮೇಲೆ ರವಿಚಂದ್ರನ್‌ ಅಶ್ವಿನ್‌ ಕಣ್ಣು ಟೀಂ ಇಂಡಿಯಾದ ಸ್ಪಿನ್‌ ಬೌಲಿಂಗ್‌ ಅಸ್ತ್ರವಾಗಿರುವ ರವಿಚಂದ್ರನ್‌ ಅಶ್ವಿನ್‌...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

suryakumar-1st-t20-wc-50-6-surpasses-rizwan

IND vs AUs ಟೆಸ್ಟ್ ಗೆ ಸೂರ್ಯ ಕುಮಾರ್ ಪದಾರ್ಪಣೆ 

February 9, 2023

ICC Test championship ಜೂ.7ರಿಂದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್

February 9, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram