Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಬ್ರೆಜಿಲ್ ನಲ್ಲಿ ಸ್ವಯಂಸೇವನೊಬ್ಬ ಮೃತಪಟ್ಟರೂ ಅಸ್ಟ್ರಾಜೆನೆಕಾ ಪ್ರಯೋಗ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ – ಇದಕ್ಕೆ ಕಾರಣವೇನು ?

Shwetha by Shwetha
October 23, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
America vaccine start saakshatv AstraZeneca and Oxford University developing Covid19 vaccine preparations for vaccination
Share on FacebookShare on TwitterShare on WhatsappShare on Telegram

ಬ್ರೆಜಿಲ್ ನಲ್ಲಿ ಸ್ವಯಂಸೇವನೊಬ್ಬ ಮೃತಪಟ್ಟರೂ ಅಸ್ಟ್ರಾಜೆನೆಕಾ ಪ್ರಯೋಗ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ – ಇದಕ್ಕೆ ಕಾರಣವೇನು ? developing Covid19 vaccine

ಬ್ರೆಜಿಲ್‌, ಅಕ್ಟೋಬರ್23: ಸೆಪ್ಟೆಂಬರ್ ಮೊದಲ ವಾರದಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಪ್ರಯೋಗ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. developing Covid19 vaccine

Related posts

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

October 2, 2023
ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

October 2, 2023

developing Covid19 vaccine

ಪ್ರಯೋಗದಲ್ಲಿ ಭಾಗವಹಿಸಿದ ಇಬ್ಬರು ಮೇಲೆ ಪ್ರತಿಕೂಲ ಪರಿಣಾಮ ಕಾಣಿಸಿಕೊಂಡ ಕಾರಣ ಪ್ರಯೋಗ ಸ್ಥಗಿತಗೊಂಡಿತ್ತು ಮತ್ತು ಇದನ್ನು ಅನುಸರಿಸಿ, ಇತರ ದೇಶಗಳಲ್ಲಿ ಕೂಡ ಪ್ರಯೋಗವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಯುಕೆ ಸರ್ಕಾರವು ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿದ ನಂತರವಷ್ಟೇ ಪ್ರಯೋಗಗಳು ಪ್ರಾರಂಭವಾದವು. ಭಾರತ, ಬ್ರೆಜಿಲ್‌ನಲ್ಲೂ ಪ್ರಯೋಗಗಳು ಪ್ರಾರಂಭವಾದವು. ಆದರೂ, ಯುಎಸ್ ನಲ್ಲಿ ಇನ್ನೂ ಪ್ರಯೋಗಗಳನ್ನು ಪುನರಾರಂಭಿಸಿಲ್ಲ.
ಆದರೆ ಇದೀಗ ಸ್ವಯಂಸೇವನೊಬ್ಬ ಬ್ರೆಜಿಲ್ ನಲ್ಲಿ ಮೃತಪಟ್ಟರೂ, ಪ್ರಯೋಗವನ್ನು ನಿಲ್ಲಿಸಲಾಗಿಲ್ಲ. ಇದಕ್ಕೆ ಕಾರಣವೇನು?

ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:

1. ಲಸಿಕೆ ಪ್ರಯೋಗದಲ್ಲಿ ಭಾಗವಹಿಸುವವರ ವಿವರಗಳು ಗೌಪ್ಯ ಮಾಹಿತಿಯಾಗಿದ್ದು, ಅನಾರೋಗ್ಯದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಮೃತಪಟ್ಟ ವ್ಯಕ್ತಿಯು 28 ವರ್ಷದ ವೈದ್ಯರಾಗಿದ್ದು, ಅವರು ಕೋವಿಡ್ -19 ರೋಗಿಗಳೊಂದಿಗೆ ಕೆಲಸ ಮಾಡಿದ್ದಾರೆ ಎಂದು ಬ್ರೆಜಿಲ್ ಪತ್ರಿಕೆಗಳು ವರದಿ ಮಾಡಿವೆ.

2. ವ್ಯಕ್ತಿಯು ಪ್ರಯೋಗದಲ್ಲಿ ಪಾಲ್ಗೊಳ್ಳುವವರಾಗಿ ದಾಖಲಾಗಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆದರೆ ಯಾವುದೇ ಲಸಿಕೆಯ ಶಾಟ್ ಅನ್ನು ಅವರಿಗೆ ನೀಡಲಾಗಿಲ್ಲ. ಆದ್ದರಿಂದ, ಪ್ರಯೋಗವನ್ನು ನಿಲ್ಲಿಸಲಾಗಿಲ್ಲ

3. ಎಲ್ಲಾ ಮಹತ್ವದ ವೈದ್ಯಕೀಯ ಘಟನೆಗಳನ್ನು ಪ್ರಾಯೋಗಿಕ ತನಿಖಾಧಿಕಾರಿಗಳು, ಸ್ವತಂತ್ರ ಸುರಕ್ಷತಾ ಮೇಲ್ವಿಚಾರಣಾ ಸಮಿತಿ ಮತ್ತು ನಿಯಂತ್ರಕ ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ಣಯಿಸುತ್ತಾರೆ. ಈ ಮೌಲ್ಯಮಾಪನಗಳು ಪ್ರಯೋಗ ಮುಂದುವರಿಕೆ ಬಗ್ಗೆ ಯಾವುದೇ ಕಳವಳಕ್ಕೆ ಕಾರಣವಾಗಿಲ್ಲ ಎಂದು ಅಸ್ಟ್ರಾಜೆನೆಕಾ ಹೇಳಿದೆ.

developing Covid19 vaccine

4. ಆದರೆ ಅಂತಹ ಒಂದು ಸುದ್ದಿ ಜನರಲ್ಲಿ ಭಯಕ್ಕೆ ಕಾರಣವಾಗಿದೆ.

5. ಯುನೈಟೆಡ್ ಸ್ಟೇಟ್ಸ್ ನಲ್ಲಿ ಲಕ್ಷಾಂತರ ಲಸಿಕೆ ಶಾಟ್ ಗಳನ್ನು ಉತ್ಪಾದಿಸುತ್ತಿರುವ ಜಾನ್ಸನ್ ಮತ್ತು ಜಾನ್ಸನ್ ಭಾಗವಹಿಸುವವರು ಅನಿರೀಕ್ಷಿತ ಅನಾರೋಗ್ಯವನ್ನು ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಯೋಗವನ್ನು ನಿಲ್ಲಿಸಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: AstraZenecaAstraZeneca Covid VaccinecoronavirusViralcoronavirus
ShareTweetSendShare
Join us on:

Related Posts

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

by Honnappa Lakkammanavar
October 2, 2023
0

ಪ್ರತಿಷ್ಠಿತ ವಿವಿಯ ಆವರಣದಲ್ಲಿ ಅಮವಾಸ್ಯೆಯ ದಿನ ಕೋಳಿ, ಮೇಕೆ ಬಲಿ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ತೆಲಂಗಾಣದ ಉಸ್ಮಾನಿಯಾ ನಂತರ ಕಾಕತೀಯ ವಿಶ್ವವಿದ್ಯಾಲಯ (Kakatiya University) ಹೆಚ್ಚು ಹೆಸರು ಮಾಡಿದೆ....

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

by Honnappa Lakkammanavar
October 2, 2023
0

ಜೈಪುರ : ಕಾಂಗ್ರೆಸ್ ದೇಶದಲ್ಲಿ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ...

ಮೇಘಾಲಯದಲ್ಲಿ ಪ್ರಭಲ ಭೂಕಂಪ

ಮೇಘಾಲಯದಲ್ಲಿ ಪ್ರಭಲ ಭೂಕಂಪ

by Honnappa Lakkammanavar
October 2, 2023
0

ಶಿಲ್ಲಾಂಗ್ : ಮೇಘಾಲಯಲ್ಲಿ (Meghalaya) ಪ್ರಭಲ ಭೂಕಂಪ ಸಂಭವಿಸಿದೆ. ಇಂದು ಸಂಜೆ 6:15ರ ವೇಳೆಗೆ 5.2 ತೀವ್ರತೆ ಪ್ರಬಲ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ...

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

by Honnappa Lakkammanavar
October 2, 2023
0

ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ಕಲ್ಲು, ರಾಡ್ ಗಳನ್ನು ಇಟ್ಟು ದುಷ್ಕರ್ಮಿಗಳು ಸಂಚಾರಕ್ಕೆ ಅಡ್ಡಿ ಮಾಡಿರುವ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ವಂದೇ ಭಾರತ್...

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

by Honnappa Lakkammanavar
October 2, 2023
0

ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

October 2, 2023
ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram