ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಕನಸನ್ನೂ ಕಂಟ್ರೋಲ್ ಮಾಡಬಹುದಾ… ಕನಸಲ್ಲಿ ಬರುವುದು ನಿಜ ಆಗುತ್ತಾ… ಪ್ರಾಣಿಗಳೂ ಕನಸು ಕಾಣುತ್ತವಾ…!

Namratha Rao by Namratha Rao
April 9, 2021
in Life Style, Newsbeat, Saaksha Special, ಜೀವನಶೈಲಿ
Share on FacebookShare on TwitterShare on WhatsappShare on Telegram

ಕನಸನ್ನೂ ಕಂಟ್ರೋಲ್ ಮಾಡಬಹುದಾ… ಕನಸಲ್ಲಿ ಬರುವುದು ನಿಜ ಆಗುತ್ತಾ… ಪ್ರಾಣಿಗಳೂ ಕನಸು ಕಾಣುತ್ತವಾ…!

ಕತ್ತಲಾಗ್ತಿದ್ದಂತೆ ಕಣ್ಣು ಬಯಸುವುದು ನಿದ್ದೆಯನ್ನ. ನಿದ್ದೆ ಮಾಡ್ತಿದ್ದಂತೆ ಮಾನಸಿಕವಾಗಿ ಶಾಂತಿ , ದೈಹಿಕವಾಗಿ ಪರಿಶ್ರಮ ಹೋಗಲಾಡಿಸಿಕೊಳ್ಳುತ್ತೇವೆ. ನಿದ್ರೆಗೆ ಜಾರುತ್ತಿದ್ದಂತೆ ಬೇರೆಯದ್ದೇ ಲೋಕ ಅಂದ್ರೆ ಕನಸಿಕ ಲೋಕಕ್ಕೆ ಪ್ರವೇಶ ಮಾಡುತ್ತೇವೆ.. ಈ ಕನಸಿನ ಬಗ್ಗೆ ಸಾಕಷ್ಟು ಚರ್ಚೆಗಳು, ಕುತೂಹಲಗಳು, ಪ್ರರ್ಶನೆಗಳಿವೆ. ಕಲವಕ್ಕೆ ಉತ್ತರ ಸಿಕ್ಕಿದ್ರೆ ಇನ್ನೂ ಕೆಲವಕ್ಕೆ ಯಾವುದೇ ಸ್ಪಷ್ಟ ಉತ್ತರಗಳು ಈವರೆಗೂ ಸಿಕ್ಕಿಲ್ಲ.. 

Related posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

August 8, 2026
ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

August 8, 2026

1. ಕನಸೇ ಕಾಣದ ಮುಷ್ಯರು ಇರುತ್ತಾರಾ – ರೀಸರ್ಚ್ ಗಳ ವರದಿ ಪ್ರಕಾರ ಇಲ್ಲ… ಆದ್ರೆ ಅನೇಕರು ನಮಗೆ ಕನಸೂ ಬೀಳುವುದಿಲ್ಲ ಎನ್ನುವುದನ್ನ ನಾವು ಕೇಳಿರುತ್ತೇವೆ. ಆದ್ರೆ ಅಸಲಿಗೆ ಮನುಷ್ಯರಿಗೆ ಕನಸುಗಳ ಬಹುತೇಕ 50 % ಬಾಗಗಳು ಬೆಳಿಗ್ಗೆ ಎಚ್ಚರವಾಗುವಷ್ಟರಲ್ಲೇ ಮೆರತುಹೋಗಿರುತ್ತವೆ. ಆದ್ರೆ ತುಂಬಾ ಜನರಿಗೆ 100 % ಕೂಡ ಅಂದ್ರೆ ಚಿಕ್ಕ ವಿಚಾರಗಳೂ ಕೂಡ ಸಂಪೂರ್ಣವಾಗಿ ಏನೂ ನೆನಪಿಗೆ ಬರುವುದಿಲ್ಲ. ಅಂತವರು ಕನಸು ಬೀಳುವುದಿಲ್ಲ ಎನ್ನುತ್ತಾರೆ ಎಂಬುದು ವೈಜ್ಞಾನಿಕ ತಜ್ಞರ ಮಾತು.

2. ಕನಸನ್ನು ಕಂಟ್ರೋಲ್ ಮಾಡಬಹುದಾ – ಹೌದು.. ವೈಜ್ಞಾನಿಕವಾಗಿ ತಜ್ಞರ ಪ್ರಕಾರ ಮನುಷ್ಯರು ಮನಸ್ಸು ಮಾಡಿದ್ರೆ ಕನಸನ್ನ ಕಂಟ್ರೋಲ್ ಮಾಡಬಹುದು. ಇನ್ನೂ ನಮಗೆ ಯಾವ ರೀತಿ ಕನಸು ಕಾಣಬೇಕು.. ಏನು ನಮ್ಮ ಡ್ರೀಮ್ ನಲ್ಲಿ ಬರಬೇಕು ಅಂತ ಬಯಸುತ್ತೇವೋ ಅದರ ಬಗ್ಗೆ ದಿವಿಡೀ ಯೋಚಿಸುತ್ತಾ ಇರಬೇಕು.. ಮಲಗುವ 1 ಗಂಟೆ ಮುಂಚೆಯಿಂದಲೂ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಇದ್ದರೆ ಅದು ಕನಸಿನ್ನಲ್ಲಿ ಬರುತ್ತದೆಯಂತೆ.

3 – ಕನಸಿನಲ್ಲಿ ಬರುವ ಎಲ್ಲವೂ ನಿಜ ಆಗುತ್ತಾ – ಇಲ್ಲ.. ಕನಸ್ಸಿನಲ್ಲಿ ಬರುವುದು ನಿಜ ಆಗುವುದಿಲ್ಲ. ಒಂದು ವೆಳೆ ಆದ್ರೂ ಅದು ಕಾಕತಾಳಿವಷ್ಟೇ. ಆದ್ರೆ ಕೆಲವೊಮ್ಮೆ ಅದನ್ನೇ ಕನಸಲ್ಲಿ ಬರುವುದೆಲ್ಲಾ ನಿಜ ಎಂಬ ಭಾವನೆ ಬರುವುದು ನಿಜ. ನಾವು ಅಂದುಕೊಂಡಿದ್ದು ಕೆಲವೊಮ್ಮೆ ಕನಸಲ್ಲಿ ಬರಬಹುದು. ನಮ್ಮ ಆಸೆಗಳು ಮನದಲ್ಲಿ ಬಲವಾಗಿದ್ದರೆ ಅದು ಕನಸಿನ ರೂªಪದಲ್ಲಿ ನಮಗೆ ಮತ್ತೆ ಕಾಣಿಸುತ್ತದೆ.

4. ನೈಟ್ ಮೇರ್ / ಕೆಟ್ಟ ಕನಸು – ಕೆಟ್ಟ ಕನಸುಗಳು ಬೀಳುವುದಕ್ಕೆ ಮುಖ್ಯ ಕಾರಣ ಸ್ಟ್ರೆಸ್ / ಒತ್ತಡ. ಹೆಚ್ಚು ಒತ್ತಡದ ಬದುಕಿನಲ್ಲಿ ಕೆಟ್ಟ ಕನಸುಗಳು ಬೀಳಬಹುದು. ಅಥವ ಮನಸ್ಸಲ್ಲಿ ಯಾವುದೋ ಒಂದು ವಿಚಾರದ ಬಗ್ಗೆ ಭಯ ಇದ್ದರೆ ಆಗಲೂ ಕೆಟ್ಟ ಕನಸು ಬೀಳಬಹುದು. ಕೆಲವೊಮ್ಮೆ ಹಾರರ್ ಸಿನಿಮಾಗಳು ನೋಡುವುದರಿಂದಲೂ, ಕೆಲವೊಮ್ಮೆ ಹೊಸ ಜಾಗಗ¼ಲ್ಲಿ, ಕೆಲವೊಮ್ಮೆ ಒಬ್ಬರೇ ಇದ್ದಾಗ ಹೆದರಿಕೆಗೂ ಬರಬಹುದು. ಇನ್ನೂ ಕೆಲವು ಬಾರಿ ಕೆಲವರ ಮಾತುಗಳು ಪ್ರಬಾವ ಬೀರಿ ಅವಾಗಲೂ ಕೆಟ್ಟ ಕನಸುಗಳು ಬರಬಹುದು.

5. ಇನ್ನೂ ಅನೇಕ ಬಾರಿ ಬಹುಷಃಬಹುತೇಕ ಎಲ್ಲರಿಗೂ ಕುತ್ತಿಗೆ ಹಿಸುಗಿರುವ ಹಾಗೇ ಹಾಗೆ , ಯಾರೋ ಕತ್ತನ್ನ ಬಿಗಿ ಹಿಡಿದು ದೇಹದ ಮೇಲೆ ಕುಳಿತಿರುವ ಹಾಗೆ ಅನುಭವ ಆಗುತ್ತದೆ. ಆಗ ಬಾಯಿಂದ ಮಾತು ಬರುವುದಿಲ್ಲ. ದೇಹ ಅಲುಗಾಡುವುದೂ ಕಷ್ಟ. ಅದು ಕೂಡ ಸ್ಟ್ರೆಸ್ ಹಾಗೂ ಭಯದ ಪರಿಣಾಮವೇ. ಆದ್ರೆ ಕೆಲವರು ಅದನ್ನ ಕೆಟ್ಟ ಶಕ್ತಿ ಇನ್ನೂ ನಾನಾ ರೀತಿಗಳಲ್ಲಿ ಬಿಂಬಿಸುತ್ತಾರೆ.

6. ಪ್ರಾಣಿಗಳಿಗೆ ಕನಸು ಬೀಳುತ್ತವೆಯೇ – ಹೌದು ಮುಖ್ಯವಾಗಿ ನಾಯಿ, ಬೆಕ್ಕುಗಳು, ಬಾತುಕೋಳಿಗಳು ಹೀಗೆ ಹಲವು ಪ್ರಾಣಿಗಳು ಕನಸು ಕಾಣುತ್ತವೆ ಎಂಬುದನ್ನ ಸಂಶೋಧನೆಗಳಲ್ಲಿ ಸಾಬೀತು ಪಡಿಸಲಾಗಿದೆ.

7. ದಿವ್ಯಾಂಗರಿಗೆ ಕನಸು ಬೀಳುತ್ತದೆಯೇ.. – ಹುಟ್ಟುತ್ತಲೇ ದಿವ್ಯಾಂಗರಾಗಿದ್ದರೂ ಅವರಿಗೂ ಕನಸು ಬೀಳುವುದು ನಿಜ. ಆದ್ರೆ ರಸ್ತೆ , ಮನುಷ್ಯರು ಸಮಾಜ ಇವುಗಳ ಬಗ್ಗೆ ಕನಸು ಬೀಳುವುದಿಲ್ಲ. ಬದಲಾಗಿ ಅವರೇ ಅವರ ಕಲ್ಪನಾ ಲೋಕವನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುತ್ತಾರೆ. ಅದರ ಅನುಗುಣವಾಗಿಯೇ ಅವರಿಗೆ ಕನಸುಗಳು ಬೀಳುತ್ತವೆ.

8. ಕನಸುಗಳಿಗೆ ಬಣ್ಣ ಇದೆಯೇ – ಇಲ್ಲ…ಕನಸುಗಳು ಸದಾ ವೈಟ್ ಅಂಡ್ ಬ್ಲಾಕ್ ರೀತಿಯಲ್ಲೇ ಬೀಳುತ್ತವೆ.

8. ಪುರುಷ್ರಿಗೆ ಹೆಚ್ಚಾಗಿ ಬೀಳುವ ಕನಸುಗಳು – ಅಡ್ವೆಂಚರ್ , ಕಾರ್ ಡ್ರೈವಿಂಗ್ , ಫೈಟಿಂಗ್ , ಸೂಪರ್ ಹೀರೋ , ರೇಸ್

9. ಮಹಿಳೆಯರಿಗೆ ಹೆಚ್ಚು ಬೀಳುವ ಕನಸುಗಳು – ಮಾತನಾಡುವುದು , ವಾಗ್ವಾದ , ಡಿಬೇಟ್ , ಫ್ಯಾಂಟಸಿ , ಫೇರಿ ಟೇಲ್

10. ಸ್ಲೀಪ್ ಪ್ಯಾರಾಲಿಸಿಸ್ / ಸ್ಲೀಪ್ ವಾಕ್ – ನಿದ್ದೆಯಲ್ಲಿ ನೆಡೆಯುವ ರೂಢಿ ಅನೇಕರಿಗೆ ಇರುತ್ತೆ . ಆದ್ರೆ ಅವರಿಗೆ ಅವರೇನ್ ಮಾಡುತ್ತಿದ್ದಾರೆ ಅನ್ನೋ ಅರಿವು ಆ ಕ್ಷಣದಲ್ಲಿ ಇರೆಉವುದಿಲ್ಲ. ಎದ್ದ ಮೇಲೂ ತಿಳಿಯೋದಿಲ್ಲ. ಅಸಲಿಗೆ ನಿದ್ದೆಯಲ್ಲಿ ನೆಡೆಯುವಾಗ ಅವರು ಕನಸಿನಲ್ಲಿಯೇ ನೆಡೆಯುತ್ತಿರುತ್ತಾರೆ. ಆದ್ರೆ ಮುಂಜಾನೆ ಎದ್ದಾಗ ಅದು ಅವರಿಗೆ ಮರೆತುಹೋಗಿರುತ್ತದೆ. ಅಸಲಿಗೆ ಗ್ರಾಮೀಣ ಬಾಗಗಳಲ್ಲಿ ಜನರು ಮೈಮೇಲೆ ದೆವ್ವ ಬಮದಿರಬೇಕು ಅಂತೆಲ್ಲಾ ಮಾತನಾಡಿಕೊಳ್ತಾರೆ . ಆದ್ರೆ ಆ ರೀತಿ ಏನೂ ಇರುವುದಿಲ್ಲ.

 

parking
ಜಾಹೀರಾತು

 

Tags: dreamsindiaintersting facts
ShareTweetSendShare
Join us on:

Related Posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

by Shwetha
August 8, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಡಶಾಲೆಯಲ್ಲಿ ಬಂಡಾಯದ ಬೇಗುದಿ ಜೋರಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಗಳೂರಿನ ಹಿರಿಯ ಶಾಸಕ...

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

by Shwetha
August 8, 2026
0

ಮುಂಬೈ: ಮೀಸಲಾತಿ ಎನ್ನುವುದು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಇರುವ ವ್ಯವಸ್ಥೆಯೇ ಹೊರತು ಅದು ಶಾಶ್ವತವಲ್ಲ. ಈಗಾಗಲೇ ಮೀಸಲಾತಿ ಲಾಭ ಪಡೆದು ಸಮಾಜದಲ್ಲಿ ಸಬಲರಾಗಿರುವವರು ಸ್ವಯಂಪ್ರೇರಣೆಯಿಂದ ಮೀಸಲಾತಿ ಸೌಲಭ್ಯವನ್ನು...

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

by Shwetha
August 8, 2026
0

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮರುಪರಿಶೀಲನೆ (SIR) ಪ್ರಕ್ರಿಯೆ ವೇಳೆ, ತಮ್ಮ ಮಾಹಿತಿ ಮತ್ತು ದಾಖಲೆಗಳನ್ನು ದೃಢೀಕರಿಸದ ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡುವ...

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

by Shwetha
August 8, 2026
0

ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ...

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

by Shwetha
August 8, 2026
0

ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹಾಗೂ ತೀವ್ರ ವಾಕ್ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram