ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Padma Awards 2022 – ಸೋನು ನೀಗಮ್ ಗೆ ಪದ್ಮ ಪ್ರಶಸ್ತಿ, ತಮ್ಮ ತಾಯಿ ಗೆ ಸಮರ್ಪಣೆ….

Naveen Kumar B C by Naveen Kumar B C
January 26, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಸೋನು ನೀಗಮ್ ಗೆ ಪದ್ಮ ಪ್ರಶಸ್ತಿ, ತಮ್ಮ ತಾಯಿ ಗೆ ಸಮರ್ಪಣೆ….

ಈ ವರ್ಷ ಭಾರತ ಸರ್ಕಾರ  ಘೋಷಿಸಿರು 128  ಪದ್ಮ  ಪ್ರಶಸ್ತಿ ಪುರಸ್ಕೃತರ ಪೈಕಿ ಗಾಯಕ ಸೋನು ನಿಗಮ್  ಸಹ  ಒಬ್ಬರು, ಸೋನು ನೀಗಮ್ ಕಲಾ ಕ್ಷೇತ್ರದಲ್ಲಿ ನೀಡಿದ ವಿಶಿಷ್ಟ ಸೇವೆಗಾಗಿ ಪದ್ಮಶ್ರೀಯನ್ನು ಗಳಿಸಿದ್ದಾರೆ.

Related posts

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

July 6, 2026
ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

July 6, 2026

1990 ರ ಆರಂಭದ ದಶಕದಲ್ಲಿ  ಸ್ಟೇಜ್ ಶೋಗಳ ಮೂಲಕ ಗಾನ ಲೋಕಕ್ಕೆ ಪ್ರವೇಶ ಮಾಡಿದರು.  1993  ಬಿಡುಗಡೆಯಾದ  ಆಜಾ ಮೇರಿ ಜಾನ್; ಚಿತ್ರದ ಓ ಆಸ್ಮಾನ್ ವಾಲೆ ಜಮೀನ್ ಪರ್ ಉತರ್ ಕೆ ದೇಖ್  ಹಾಡಿನ ಮೂಲಕ ಹಿಂದಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ.  ಭಾರತದ  ಬಹುತೇಕ ಭಾಷೆಗಳಲ್ಲಿ ಹಾಡಿರುವ  ಅವರು 5000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, ಕಲ್ ಹೋ ನಾ ಹೋ (2003) ಟೈಟಲ್ ಟ್ರ್ಯಾಕ್‌ಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಚಲನಚಿತ್ರ ಹಾಡುಗಳ ಹೊರತಾಗಿ, ಸೋನು ನಿಗಮ್ ಅವರ ಸಂಗೀತ ಆಲ್ಬಂಗಳಾದ ದೀವಾನಾ (1999), ಜಾನ್ (2000), ಚಂದಾ ಕಿ ಡೋಲಿ (2005) ಮತ್ತು ರಫಿ (2008)  ಆಲ್ಬಂ ಗಳಿಗೆ ಹೆಸರು ವಾಸಿಯಾಗಿದ್ದಾರೆ. Exclusive! Sonu Nigam: I want to dedicate the Padma Shri to my mother

ಅವರು 1995 ರಲ್ಲಿ ರಿಯಾಲಿಟಿ ಶೋ ಸಾ ರೇ ಗಾ ಮಾ ಮೂಲಕ ದೂರದರ್ಶನದಲ್ಲಿ ನಿರೂಪಕರಾಗಿ ಕಾಣಿಸಿಕೊಂಡರು,  ಇಂಡಿಯನ್ ಐಡಲ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಪದ್ಮಶ್ರೀ ಗೌರವವನ್ನು ಪಡೆದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡ ನಿಗಮ್, “ಜನವರಿ 25 ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ದಿನವಾಗಿತ್ತು. ನನ್ನನ್ನು ಅರ್ಹ ಅಭ್ಯರ್ಥಿ ಎಂದು ಪರಿಗಣಿಸಿದ್ದಕ್ಕಾಗಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದ ಭಾರತ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಪ್ರತಿಷ್ಠಿತ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ ಮತ್ತು ನನ್ನ ಹೆಸರನ್ನು ಸೂಚಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ”

“ನನ್ನ ತಾಯಿ ಶೋಭಾ ನಿಗಮ್ ಮತ್ತು ನನ್ನ ತಂದೆ ಆಗಮ್ ಕುಮಾರ್ ನಿಗಮ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.  ನಾನು ಈ ಪ್ರಶಸ್ತಿಯನ್ನು ನನ್ನ ತಾಯಿಗೆ ಅರ್ಪಿಸಲು ಬಯಸುತ್ತೇನೆ. ಅವಳು ಇಂದು ಇಲ್ಲಿದ್ದರೆ ತುಂಬಾ ಅಳುತ್ತಿದ್ದಳು. ಎಂದು ತಿಳಿಸಿದ್ದಾರೆ.

ನಂತರ ಗುರುಗಳ  ಬಗ್ಗೆ ಮಾತನಾಡಿದ ಸೋನು . ಇಂದು ನಾನು ಏನನ್ನು ತಿಳಿದಿದ್ದೇನೆಯೋ ಅದು ಅವರ ಮತ್ತು ಅವರ ಆಶೀರ್ವಾದದಿಂದ “ನನ್ನ ಪ್ರಯಾಣದ ಭಾಗವಾಗಿರುವ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಮತ್ತು ನನ್ನ ಬೆಂಬಲದ ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು.” ಎಮದು ಸೋನು ನೀಗಮ್  ಹೇಳಿದ್ದಾರೆ.

Tags: BollywoodPadma ShriSandalwoodSonu Nigam:
ShareTweetSendShare
Join us on:

Related Posts

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

by Shwetha
July 6, 2026
0

ಅಯೋಧ್ಯೆಯ ಭವ್ಯ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ಈಗ ರಾಜಕೀಯ ಮತ್ತು ಭಕ್ತಿಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಅಥವಾ ಕಳ್ಳತನದ ಆರೋಪ...

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

by Shwetha
July 6, 2026
0

ಅಯೋಧ್ಯೆ: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಈಗ ಇಡೀ ದೇಶವನ್ನೇ...

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು-  ಎಚ್ ವಿಶ್ವನಾಥ್

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು- ಎಚ್ ವಿಶ್ವನಾಥ್

by Shwetha
July 6, 2026
0

ಮೈಸೂರು: ರಾಜ್ಯದಲ್ಲಿ ಮಹಿಳೆಯರ ಹಿತರಕ್ಷಣೆಗಾಗಿ ಮಹಿಳಾ ಆಯೋಗ ಇರುವ ಮಾದರಿಯಲ್ಲೇ, ನೊಂದ ಪುರುಷರ ರಕ್ಷಣೆಗಾಗಿ ತಕ್ಷಣವೇ ರಾಜ್ಯ ಪುರುಷ ಆಯೋಗವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ...

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

by Shwetha
July 6, 2026
0

ಬೆಂಗಳೂರು ನಗರದ ಪಾದಚಾರಿ ಮಾರ್ಗಗಳ ಮೇಲೆ ಬೆಳೆದು ನಿಂತಿರುವ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ...

ಬಿಜೆಪಿ ಮತ್ತು ಮೋದಿ ರಾಜಕೀಯ ಅಸ್ತಿತ್ವವೇ ರಾಮಮಂದಿರ: ರಾಮನ ಹೆಸರಿನಲ್ಲಿ ಬಿಜೆಪಿ ಶ್ರೀಮಂತವಾಗಿದೆ ಎಂದ ಪ್ರಿಯಾಂಕ್ ಖರ್ಗೆ

ಬಿಜೆಪಿ ಮತ್ತು ಮೋದಿ ರಾಜಕೀಯ ಅಸ್ತಿತ್ವವೇ ರಾಮಮಂದಿರ: ರಾಮನ ಹೆಸರಿನಲ್ಲಿ ಬಿಜೆಪಿ ಶ್ರೀಮಂತವಾಗಿದೆ ಎಂದ ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram