Thursday, March 30, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

GATE 2023 result : ಕೇವಲ 18% ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆ…. 

ಸುಮಾರು 6.70 ಲಕ್ಷ ವಿದ್ಯಾರ್ಥಿಗಳು GATE 2023 ಗೆ ನೋಂದಾಯಿಸಿಕೊಂಡಿದ್ದರು ಅದರಲ್ಲಿ ಸುಮಾರು 5.17 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ, ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ಗೇಟ್ 2023 ಗೆ ಅರ್ಹತೆ ಪಡೆದಿದ್ದಾರೆ.   ಹಾಜರಾದವರಲ್ಲಿ ಶೇಕಡಾ 18 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

Naveen Kumar B C by Naveen Kumar B C
March 18, 2023
in National, Newsbeat, ದೇಶ - ವಿದೇಶ
Gate 2023
Share on FacebookShare on TwitterShare on WhatsappShare on Telegram

GATE 2023 result : ಕೇವಲ 18% ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆ….

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ್ ನಿನ್ನೆ ಮಾರ್ಚ್ 17 ರಂದು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (GATE) 2023 ಫಲಿತಾಂಶಗಳನ್ನ  ಪ್ರಕಟಿಸಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್ — gate.iitk.ac.in ನಲ್ಲಿ ಲಭ್ಯವಿದೆ.

ಫೆಬ್ರವರಿ 4, 5, 11 ಮತ್ತು 12 ರಂದು ಎಂಟು ಅವಧಿಗಳಲ್ಲಿ ಪರೀಕ್ಷೆಯನ್ನ ನಡೆಸಲಾಯಿತು. ಸುಮಾರು 6.70 ಲಕ್ಷ ವಿದ್ಯಾರ್ಥಿಗಳು GATE 2023 ಗೆ ನೋಂದಾಯಿಸಿಕೊಂಡಿದ್ದರು ಅದರಲ್ಲಿ ಸುಮಾರು 5.17 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ, ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ಗೇಟ್ 2023 ಗೆ ಅರ್ಹತೆ ಪಡೆದಿದ್ದಾರೆ.   ಹಾಜರಾದವರಲ್ಲಿ ಶೇಕಡಾ 18 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದೇಶದಾದ್ಯಂತ 500 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಸಲಾಗಿತ್ತು. ಮತ್ತು ಒಟ್ಟಾರೆ ಹಾಜರಾತಿ ಶೇಕಡಾ 77 ರಷ್ಟು.  GATE 2023 ಅನ್ನು 29 ವಿಷಯಗಳ ಮೇಲೆ  ನಡೆಸಲಾಗಿತ್ತು. ಮೆಟಲರ್ಜಿಕಲ್ ಎಂಜಿನಿಯರಿಂಗ್ ಈ ವರ್ಷದ ಅತ್ಯಧಿಕ ಅರ್ಹತೆ ಪಡೆದ  ಅಂದರೆ, ಶೇಕಡಾ 25 % ದಾಖಲಿಸಿದ ಪತ್ರಿಕೆಯಾಗಿದೆ.

ಸ್ಕೋರ್ ಕಾರ್ಡ್‌ಗಳು ಮಾರ್ಚ್ 21 ರ ಬದಲಿಗೆ ಮಾರ್ಚ್ 22 ರೊಳಗೆ ಲಭ್ಯವಿರುತ್ತವೆ. ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲದೆ ಮೇ 31 ರವರೆಗೆ ಪೋರ್ಟಲ್‌ನಿಂದ ತಮ್ಮ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

GATE 2023 result : Only 18% candidates cleared the exam….

Related posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023
Tags: GATE 2023 result
ShareTweetSendShare
Join us on:

Related Posts

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

by Naveen Kumar B C
March 29, 2023
0

ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ.... ಕೈಯಲ್ಲಿ ಎಷ್ಟೇ ಹಣವಿದ್ದರೂ ಎಲ್ಲರೂ ಚಿನ್ನ ಖರೀದಿಸಲು ಸಾಧ್ಯವಿಲ್ಲ. ಕೈಯಲ್ಲಿ...

K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

by Naveen Kumar B C
March 29, 2023
0

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ ! ಚಿಕ್ಕಬಳ್ಳಾಪುರ : ಅವರು ಜಿಲ್ಲಾ ಉಸ್ತುವಾರಿ ಸಚಿವರೂ...

Prabhudeva

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ…   

by Naveen Kumar B C
March 29, 2023
0

Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಎಂಟ್ರಿ… ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ    ವೀಕೆಂಡ್ ವಿತ್ ರಮೇಶ್  ಸೀಸನ್...

Kuno National Park

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. 

by Naveen Kumar B C
March 29, 2023
0

Kuno National Park  : 4 ಮರಿಗಳಿಗೆ ಜನ್ಮ ನೀಡಿದ  ನಮೀಬಿಯಾದಿಂದ ತಂದ ಚೀತಾ….. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ  ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ...

Covid-19 , india , daily report , health , saakshatv

COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. 

by Naveen Kumar B C
March 29, 2023
0

 COVID-19 : 5 ತಿಂಗಳ ನಂತರ ಒಂದೇ ದಿನ 2 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ…. ದೇಶದಲ್ಲಿ ಕೋವಿಡ್-19  ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

March 29, 2023
K Sudhakar

Chikkaballapur :  ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !

March 29, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram