ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಹಲವು ಕಾಯಿಲೆಗಳಿಗೆ ಮದ್ದು ಹಾಗಲಕಾಯಿ

ಹಲವಾರು ಕಾಯಿಲೆಗಳಿಗೆ ಹಾಗಲಕಾಯಿ ಮನೆ ಮದ್ದು ಹಾಗಲಕಾಯಿ

Ranjeeta MY by Ranjeeta MY
September 6, 2022
in Health, Newsbeat, ಆರೋಗ್ಯ
Bitter gourd

Bitter gourd

Share on FacebookShare on TwitterShare on WhatsappShare on Telegram

ಹಲವು ಕಾಯಿಲೆಗಳಿಗೆ ಮದ್ದು ಹಾಗಲಕಾಯಿ

ಹಾಗಲಕಾಯಿ ಅಂದ್ರೆ ಮೂಗು ಮುರಿಯುವವರ ನಡುವೆ ಹಾಗಲಕಾಯಿ ಅಂದ್ರೆ ಇಷ್ಟಪಡುವ ಜನರು ಕೂಡಾ ಇದ್ದಾರೆ.
ಆದ್ರೆ ಎಷ್ಟುಜನರಿಗೆ ಹಲವಾರು ಕಾಯಿಲೆಗಳಿಗೆ ಹಾಗಲಕಾಯಿ ಮನೆ ಮದ್ದು ಎಂದು ತಿಳಿದಿದ್ದರು, ಆ ಕಾಯಿಲೆಗಳು ಯಾವು ಎಂದು ತಿಳಿಯದೆ ಇರುವವರೆ ಹೆಚ್ಚು.

Related posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

August 1, 2026
shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

August 1, 2026

ಆದರೆ ಚಿಂತಿಸ ಬೇಡಿ ಇಂದು ನಾವು ನಿಮಗಾಗಿ ಅದರ ಬಗ್ಗೆ ಮಾಹಿತಿ ಹೊತ್ತು ತಂದಿದ್ದೆವೆ.
ಹೌದು…
ಹಾಗಲಕಾಯಿಯು ಹಲವಾರು ರೋಗಕ್ಕೆ ಮದ್ದು.

ವಿಟಮಿನ್‌ ʼಎʼ ಮತ್ತು ವಿಟಮಿನ್‌ ʼಸಿʼ ಇದ್ದು ಇದು ರೋಗನಿರೋದಕ ಶಕ್ತಿಯನ್ನುಉಲ್ಬಣಗೊಳಿಸುತ್ತದೆ.

ಹಾಗಲಕಾಯಿ ಹೃದಯಕ್ಕೆ ಉತ್ತಮವಾದದ್ದು .

ಕಿಡ್ನಿ ಸ್ಟೊನ್‌ ಕರಗಿಸುವಲ್ಲಿ ಹಾಗಲಕಾಯಿ ಮಹತ್ವದ ಪಾತ್ರ ವಹಿಸುತ್ತದೆ.
ಇದಕ್ಕೆ ಜೇನುತುಪ್ಪದೊಂದಿಗೆ ಹಾಗಲಕಾಯಿಯ ರಸವನ್ನು ಸೇವಿಸುವುದರ ಮೂಲಕ
ಕಿಡ್ನಿಯಲ್ಲಿನ ಕಲ್ಲು ಕರಗಿ ಶರೀರದಿಂದ ಹೊರಬರಲು ಸಹಾಯವಾಗುತ್ತದೆ.

ಹಾಗಲ ಕಾಯಿಯು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ತಲೇ ನೊವು ಇದ್ದರೆ ಹಾಗಲಕಾಯಿ ರಾಮಬಾಣವಿದ್ದಂತೆ. ತಲೆ ನೋವು ಬಂದಾಗ ಹಾಗಲಕಾಯಿ ಎಣೆ ಹಚ್ಚುವುದರಿಂದ ನೊವು ಕಡಿಮೆಯಾಗುತ್ತದೆ.

ಬೊಜ್ಜು ಕಡಿಮೆ ಮಾಡುವ ಯೋಜನೆ ಹೊಂದಿದ್ದಲ್ಲಿ ಹಾಗಲಕಾಯಿ ನಿಮಗೆ ಸಹಾಯಕಾರಿ ,
ನಿಂಬೆ ರಸದೊಂದಿಗೆ ಹಾಗಲಕಾಯಿ ರಸ ಬೆರಸಿ ಸೇವಿಸುವುದರಿಂದ ಬೇಡವಾದ ಬೊಜ್ಜು ಕಡಿಮೆ ಮಾಡಬಹುದು.

ಪಾಶ್ವವಾಯು (ಪ್ಯರಾಲಿಸಿಸ್) ಹೊಂದಿದವರಿಗೆ ಕಚ್ಚಾ ಹಾಗಲಕಾಯಿ ಉಪಯುಕ್ತಕರವಾಗಿದೆ.

ಮಧುಮೇಹ (ಸಕ್ಕರೆ ಕಾಯಿಲೆ) ಕಾಯಿಲೆ ಇರುವವರಿಗೆ ಉತ್ತಮ ಮನೆ ಮದ್ದು ಹಾಗಲಕಾಯಿಯಾಗಿದೆ.

ಅಸ್ತಮಾ ಹೊಂದಿರುವವರು ಅಸ್ತ್ಮಾವನ್ನು ಗುಣಪಡಿಸುವಲ್ಲಿ ಈ ಹಾಗಲಕಾಯಿಯನ್ನು ಮಸಾಲೆ ಇಲ್ಲದೆ ಸೆವಿಸುವುದು ಅವಶ್ಯಕವಾಗಿದೆ.

ಹಾಗಲಕಾಯಿ ರಂಜಕದ ಅಂಶ ಹೆಚ್ಚಾಗಿದೆ ಇದು ಕಫ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಸಂಧಿವಾತವಿದ್ದಲ್ಲಿ ಹಾಗಲಕಾಯಿ ರಸವನ್ನು ಸಂಧಿವಾತ, ಕೈ ಕಾಲುಗಳಿಗೆ ಮಸಾಜ ಮಾಡುವುದರಿಂದ ಪರಿಹಾರ ಕಚಿತವಾಗಿದೆ.

Tags: Foodhagalakayi -Healthveg
ShareTweetSendShare
Join us on:

Related Posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

by admin
August 1, 2026
0

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!...

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

by admin
August 1, 2026
0

ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram