Saturday, February 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಲೆನಾಡು ಕರ್ನಾಟಕ

Hassan Mixi Blast : ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಪೋಟ – ಅಂತರಾಷ್ಟ್ರೀಯ ಅಪಾಯ ಇಲ್ಲ ಎಂದ ಎಸ್ಪಿ

Namratha Rao by Namratha Rao
December 27, 2022
in ಮಲೆನಾಡು ಕರ್ನಾಟಕ, Malenadu Karnataka, News, Newsbeat
hassan
Share on FacebookShare on TwitterShare on WhatsappShare on Telegram

Hassan Mixi Blast : ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಸ್ಪೋಟ – ಅಂತರಾಷ್ಟ್ರೀಯ ಅಪಾಯ ಇಲ್ಲ ಎಂದ ಎಸ್ಪಿ

ಹಾಸನದಲ್ಲಿ ಮಿಕ್ಸಿ ಸ್ಪೋಟ ಪ್ರಕರಣ

Related posts

Share Market

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…

February 4, 2023
Ravindra Jadeja

Ravindra Jadeja :  ನೆಟ್ಸ್ ನಲ್ಲಿ ಬೆವರಿಳಿಸಿ  ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡ ಜಡೇಜಾ…

February 4, 2023

ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಟ್

ಅಂಗಡಿ ಮಾಲೀಕನಿಗೆ ಗಂಭೀರ ಗಾಯ

‘ಅಂತರಾಷ್ಟ್ರೀಯ ಅಪಾಯ ಅಂಶ ಇಲ್ಲ’

ಹಾಸನ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ

 

ಹಾಸನ :  ಹಾಸನದ ಕುವೆಂಪು ನಗರದ ಕೊರಿಯರ್ ಕಚೇರಿಗೆ ಬಂದ ಪಾರ್ಸೆಲ್ ನಲ್ಲಿ ಇದ್ದ ಮಿಕ್ಸಿ ಸ್ಪೋಟಗೊಂಡಿದೆ… ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ನಂತರ ಸದ್ಯಕ್ಕೆ ರಾಜ್ಯದಲ್ಲಿ ಮಿಕ್ಸಿ ಸ್ಪೋಟ ಜನರನ್ನ ಆತಂಕಕ್ಕೀಡು ಮಾಡಿದೆ..

ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ  ಡಿಸೆಂಬರ್ 26  ಸಂಜೆ 8-30 ರ ಸಮಯದಲ್ಲಿ ಸ್ಪೋಟ ಸಂಭವಿಸಿದೆ.  ಕೊರಿಯರ್ ಅಂಗಡಿ ಮಾಲೀಕ ಶಶಿ ಅವರಿಗೆ ಮಿಕ್ಸಿಯಲ್ಲಿದ್ದ ಬ್ಲೇಡ್ ಗಳು ಎದೆ, ಸೊಂಟ ಮತ್ತು ಕೈ ಭಾಗಗಳಿಗೆ ತಗಲಿ ಗಾಯಗಳಾಗಿವೆ. ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರಿರಾಮ್ ಶಂಕರ್ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದರು.

ಬಳಿಕ ಪ್ರಕರಣ ಬಗ್ಗೆ ಮಾಹಿತಿ ನೀಡಿದ ಅವರು ,  ಪ್ರಕರಣ ಸಂಬಂಧ ಸ್ಪೋಟಕ ಅಧಿನಿಯಮ ಕಾಯಿದೆ 3&4 ಅಡಿಯಲ್ಲಿ FIR ದಾಖಲಾಗಿದೆ.

ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳನ್ನ ವಿಚಾರಣೆ ನಡೆಸಲಾಗಿದೆ..  ಮೈಸೂರು ಪ್ಲೋರೆನ್ಸಿಕ್ ಲ್ಯಾಬ್ನವರು ಸ್ಯಾಂಪಲ್ ತೆಗೆದು ಕೊಂಡು ಮಾಹಿತಿ ಪಡೆದಿದ್ದಾರೆ. ಯಾವುದೇ ಅಂತರಾಷ್ಟ್ರೀಯ ಅಪಾಯ ಅಂಶ ಈ ಪ್ರಕರಣಕ್ಕಿಲ್ಲ ಎಂದು ತಿಳಿಸಿದ್ದಾರೆ..

Tags: #saakshatvHassan mixi Blast
ShareTweetSendShare
Join us on:

Related Posts

Share Market

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…

by Naveen Kumar B C
February 4, 2023
0

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…   ಹಿಂಡನ್ ಬರ್ಗ್  ಸಂಶೋಧನಾ ವರದಿಯನ್ನ  ಆಧಾರಿಸಿ ನಡೆಯುತ್ತರುವ ಅದಾನಿ ಎಂಟರ್‌ಪ್ರೈಸಸ್ ವಿವಾದದ...

Ravindra Jadeja

Ravindra Jadeja :  ನೆಟ್ಸ್ ನಲ್ಲಿ ಬೆವರಿಳಿಸಿ  ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡ ಜಡೇಜಾ…

by Naveen Kumar B C
February 4, 2023
0

Ravindra Jadeja :  ನೆಟ್ಸ್ ನಲ್ಲಿ ಬೆವರಿಳಿಸಿ  ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡ ಜಡೇಜಾ…   ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ನಾಗ್ಪುರದಲ್ಲಿ ಕಠಿಣ ಅಭ್ಯಾಸ ಮಾಡಿ ಬೆವರು...

Shaheen Afridi

Shaheen Afridi :  ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್ ಅಫ್ರೀದಿ….

by Naveen Kumar B C
February 4, 2023
0

Shaheen Afridi :  ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್ ಅಫ್ರೀದಿ…. ಪಾಕಿಸ್ತಾನದ ಸ್ಟಾರ್  ವೇಗದ ಬೌಲರ್ ಶಾಹೀನ್ ಅಫ್ರಿದಿ ಶುಕ್ರವಾರ ದಾಂಪತ್ಯ ಜೀವನಕ್ಕೆ...

Mysore

Uttar pradesh : ನಕಲಿ ಅಂಚೆ ಕಛೇರಿ ಸ್ಥಾಪಿಸಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಬಂಧನ…

by Naveen Kumar B C
February 4, 2023
0

Uttar pradesh : ನಕಲಿ ಅಂಚೆ ಕಛೇರಿ ಸ್ಥಾಪಿಸಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಬಂಧನ…   ಲಖನೌ:  ಗ್ಯಾಂಗ್‌ನೊಂದು ನಕಲಿ 'ಅಂಚೆ ಇಲಾಖೆ ಕಚೇರಿ'ಯನ್ನ ಸ್ಥಾಪಿಸಿ...

Mexican block coffee

Mexican block coffee : ಮೆಕ್ಸಿಕನ್ ಬ್ಲಾಕ್  ಕಾಫಿ ಮಾಡುವ ವಿಧಾನ ಗೊತ್ತಾ… ?? ಓದಿ….

by Naveen Kumar B C
February 4, 2023
0

ಮೆಕ್ಸಿಕನ್ ಬ್ಲಾಕ್  ಕಾಫಿ ಮಾಡುವ ವಿಧಾನ ಗೊತ್ತಾ… ??   ಕೆಲಸದ  ಒತ್ತಡದಲ್ಲಿದ್ದಾಗ ಕಾಫಿ   ಹೀರುವ  ಅನುಭವವೇ ಚೆಂದ, ಒತ್ತಡದಿಂದ ವಿಮುಕ್ತಿಗೊಳಿಸಿ  ಮೆದುಳನ್ನ ರಿಲ್ಯಾಕ್ಸ್ಗೊಳಿಸುತ್ತದೆ.   ಇಂಥಹ ಕಾಫಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Share Market

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…

February 4, 2023
Ravindra Jadeja

Ravindra Jadeja :  ನೆಟ್ಸ್ ನಲ್ಲಿ ಬೆವರಿಳಿಸಿ  ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡ ಜಡೇಜಾ…

February 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram