Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home

Health-ಆರೋಗ್ಯಕ್ಕೆ ಹಿತಕರವಾದ ಅಣಬೆಯ ಮಹತ್ವ….!!!

ಅಣಬೆ ಅಂದ್ರೆ ಮೂಗು ಮುರಿಯುವವರಿಗೆ ಇಲ್ಲಿದೆ ಅಣಬೆ ಕುರಿತಾದ ಮಾಹಿತಿ. ಅಣಬೆಯ ಪ್ರಯೋಜನ ಇಲ್ಲಿದೆ.

Ranjeeta MY by Ranjeeta MY
September 4, 2022
in Health
mushroom

mushroom

Share on FacebookShare on TwitterShare on WhatsappShare on Telegram

 

ಆರೋಗ್ಯಕ್ಕೆ ಹಿತಕರವಾದ ಅಣಬೆಯ ಮಹತ್ವ….!!!

Related posts

ಅಯ್ಯೋ..! ಮೀನು ತಿಂದು ಹೆಂಡತಿ ಸಾವು, ಕೋಮಾಕ್ಕೆ ಹೋದ ಗಂಡ..! ಹಾಗಾದರೆ ಇದೆಂತಹ ಮೀನು!

ಅಯ್ಯೋ..! ಮೀನು ತಿಂದು ಹೆಂಡತಿ ಸಾವು, ಕೋಮಾಕ್ಕೆ ಹೋದ ಗಂಡ..! ಹಾಗಾದರೆ ಇದೆಂತಹ ಮೀನು!

April 2, 2023
Medicine Price Hike

Medicine Price Hike -ಇಂದಿನಿಂದ ಔಷಧಿಗಳ ಬೆಲೆ ಶೇ.12.12%ರಷ್ಟು ಹೆಚ್ಚಳ

April 1, 2023

ಅಣಬೆ ಅಂದ್ರೆ ಮೂಗು ಮುರಿಯುವವರಿಗೆ ಇಲ್ಲಿದೆ ಅಣಬೆ ಕುರಿತಾದ ಮಾಹಿತಿ.

ಅಣಬೆಯ ಪ್ರಯೋಜನ ಇಲ್ಲಿದೆ.

ಒಂದು ಅಣಬೆಯಲ್ಲಿ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಬೇಕಾದ ೧೦೦ ರಿಂದ ೨೦೦ ಗ್ರಾಂ ಪೌಷ್ಟಿಕಾಂಶಗಳು ಇದರಲ್ಲಿ ದೊರೆಯುತ್ತದೆ.

ಪೊಟ್ಯಾಶಿಯಂ ಮತ್ತು ವಿಟಮಿನ್‌ ಡಿ ಉತ್ತಮ ಪ್ರಮಾಣದಲ್ಲಿದೆ.

ಅಣಬೆಯಲ್ಲಿ ಆರೋಗ್ಯಕ್ಕೆ ಬೇಕಾದ ಅಂಶಗಳು ಹೇರಳವಾಗಿದೆ.

ಅಣಬೆಯು ರೋಗನಿರೊಗದ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ,

ಮದು ಮೇಹ ಹೊಂದಿದವರು ಸೇವಿಸಬೇಕಾದ ಆಹಾರ ಅಣಬೆಯಾಗಿದೆ.

ಅಣಬೆಯಲ್ಲಿ ಕೊಲೆಸ್ಟ್ರಾಲ್‌ ಅಂಶ ಇರುವುದಿಲ್ಲ. ಆಹಾರದಲ್ಲಿನ ಸಕ್ಕರೆ ಅಂಶವನ್ನು ತಗೆದು ಹಾಕುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ದೇಹದ ತೂಕ ಕಡಿಮೆ ಮಾಡುವಲ್ಲಿ ಅಣಬೆ ಹೆಚ್ಚು ಪರಿಣಾಮಕಾರಿ, ನಾವು ತಿನ್ನುವ ಆಹಾರವನ್ನು ಗ್ಲೂಕೋಸ್‌ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್‌ ಬಿ ಪಾತ್ರ ಹೆಚ್ಚಾಗಿದ್ದು ,ಅಂತಹ ವಿಟಮಿನ್‌ ಬಿ ಅಣಬೆಯಲ್ಲಿ ಹೆಚ್ಚಾಗಿದೆ.

ಅಣಬೆಯು ವಿಟಮಿನ್‌ ಬಿ ೨ ಮತ್ತು ಬಿ ೩ ಅನ್ನು ಹೊಂದಿದೆ. ಈ ವಿಟಮಿನ್‌ ಇಂದ ಚಯಾಪಚಯ ಕ್ರಿಯೆಗೆ ಈ ವಿಟಮಿನ್‌ ಗಳು ಉತ್ತಮವಾಗಿದೆ.

ಅಣಬೆಯಲ್ಲಿ ಮೈಕ್ರೋಬಿಯಲ್  ಮತ್ತು ಇತರ ಫಂಗಲ್ ಇನ್ಫೆಕ್ಷನ್ ದೂರ  ಮಾಡುವ ಅಂಶಗಳನ್ನ ಹೊಂದಿದೆ. ಇದು ದೇಹದಲ್ಲಿನ ಸೆಲ್ಸ್ ಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನ್ಯೂಟ್ರಿಯೆಂಟ್ಸ್ ಮತ್ತು ಎಂಸೈಮ್ಸ್  ಉತ್ತಮ ಪ್ರಮಾಣದಲ್ಲಿ ಹೊಂದಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹೃದಯಾಘಾತ ಮತ್ತು ಪ್ಯಾರಾಲಿಸಿಸ್ ಅಪಾಯ ಕಡಿಮೆಯಾಗುತ್ತೆ. ಆದ್ದರಿಂದ ಆಹಾರದಲ್ಲಿ ಮಶ್ರೂಮ್ ಸೇವಿಸಲು ಮರೆಯಬೇಡಿ.

ಅಣಬೆಯು ಇನ್ಸುಲಿನ್ ಸಮತೋಲನದಲ್ಲಿಟ್ಟು  ಹೊಟ್ಟೆಯ ಸಮಸ್ಯೆ ನಿವಾರಿಸುತ್ತೆ .
ಅಣಬೆ ಸೇವನೆಯು ಮಲಬದ್ದತೆ ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತೆ. ಫೋಲಿಕ್ ಆಸಿಡ್ ಕಾರಣದಿಂದಾಗಿ, ಇದು ದೇಹದಲ್ಲಿ ರಕ್ತ ತಯಾರಿಸುವ ಕೆಲಸ  ಮಾಡುತ್ತೆ.

ಉದರದ  ಸಮಸ್ಯೆ ನಿವಾರಿಸಲು ಅಣಬೆ ಸಹಾಯಕಾರಿಯಾಗಿದೆ.

ಅಣಬೆ ಚರ್ಮಕ್ಕೆ ಬೇಕಾದ  ಆಂಟಿ-ಏಜಿಂಗ್ ಗುಣಲಕ್ಷಣಗಳುಸಮೃದ್ಧವಾಗಿದ್ದು, ಬೇಗನೆ ವಯಸ್ಸಾಗದಂತೆ ನೊಡಿಕೋಳ್ಳಲು ಸಹಾಯಕಾರಿಯಾಗಿದೆ.

Tags: Ayurvedicbenefitsgood healthmushroom
ShareTweetSendShare
Join us on:

Related Posts

ಅಯ್ಯೋ..! ಮೀನು ತಿಂದು ಹೆಂಡತಿ ಸಾವು, ಕೋಮಾಕ್ಕೆ ಹೋದ ಗಂಡ..! ಹಾಗಾದರೆ ಇದೆಂತಹ ಮೀನು!

ಅಯ್ಯೋ..! ಮೀನು ತಿಂದು ಹೆಂಡತಿ ಸಾವು, ಕೋಮಾಕ್ಕೆ ಹೋದ ಗಂಡ..! ಹಾಗಾದರೆ ಇದೆಂತಹ ಮೀನು!

by Honnappa Lakkammanavar
April 2, 2023
0

ಜಕಾರ್ತ: ಡೆಡ್ಲಿ ಮೀನು ಸೇವಿಸಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಮಲೇಷ್ಯಾದಲ್ಲಿ ನಡೆದಿದೆ. ಪಫರ್‌’ ಹೆಸರಿನ ಡೆಡ್ಲಿ ಮೀನನ್ನು ಈ ದಂಪತಿ ಸೇವಿಸಿದ್ದರು ಎನ್ನಲಾಗಿದೆ....

Medicine Price Hike

Medicine Price Hike -ಇಂದಿನಿಂದ ಔಷಧಿಗಳ ಬೆಲೆ ಶೇ.12.12%ರಷ್ಟು ಹೆಚ್ಚಳ

by Ranjeeta MY
April 1, 2023
0

Medicine Price Hike -ಏಪ್ರಿಲ್‌ 1 ಅಂದರೆ ಇಂದಿ ನಿಂದ  ಜನಸಾಮಾನ್ಯರಿಗೆ  ಕೇಂದ್ರ ಸರ್ಕಾರ  ಶಾಖ್‌  ನೀಡಿದೆ . ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದಿನಬಳಕೆಯ ವಸ್ತಗಳ ಹೊರೆಯ...

health chest

Lifestyle : ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳು…!!

by Namratha Rao
March 14, 2023
0

Lifestyle : ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳು...!! ಆರೋಗ್ಯಕರ ಜೀವನಶೈಲಿಯನ್ನು ಪ್ರಾರಂಭಿಸುವುದು ಪೌಷ್ಟಿಕ ಆಹಾರಗಳನ್ನು ತಿನ್ನುವುದು, ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ...

lifestyle

Good Lifestyle : ಜೀವನಶೈಲಿ ಬದಲಾವಣೆ ಏಕೆ ಮುಖ್ಯ..??

by Namratha Rao
March 13, 2023
0

Good Lifestyle : ಜೀವನಶೈಲಿ ಬದಲಾವಣೆ ಏಕೆ ಮುಖ್ಯ..?? ಆರೋಗ್ಯಕರ ಜೀವನಶೈಲಿಯತ್ತ ನಿಮ್ಮ ಪ್ರಯಾಣವು ಸಣ್ಣ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ.. ನಿಮ್ಮ ಜೀವನಶೈಲಿ ಉತ್ತಮವಾದಾಗ ನೀವು ಸಕಾರಾತ್ಮಕವಾಗಿ ಯೋಚಿಸುವುದನ್ನ...

mental stress ,. healthy lifestyle , saakshatv

Lifestyle : ಒತ್ತಡವನ್ನು ನಿಯಂತ್ರಿಸಿಕೊಳ್ಳುವುದರಿಂದ ಈ ರೋಗಗಳಿಂದ ಮುಕ್ತರಾಗಬಹುದು..!!

by Namratha Rao
March 12, 2023
0

Lifestyle : ಒತ್ತಡವನ್ನು ನಿಯಂತ್ರಿಸಿಕೊಳ್ಳುವುದರಿಂದ ಈ ರೋಗಗಳಿಂದ ಮುಕ್ತರಾಗಬಹುದು..!! ದೀರ್ಘಕಾಲದ ಒತ್ತಡವು ನಿಮ್ಮ ದೇಹವನ್ನು ಸಾರ್ವಕಾಲಿಕ ಹೋರಾಟದಲ್ಲಿ ಇರಿಸುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

May 31, 2023
ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram