ಬೀದರ್ : ಕೋರೋನಾ ಮಧ್ಯೆ ಪಡಿತರ ಅಕ್ಕಿ ಗೋಧಿ ಕಾಳ ಸಂತೆಯಲ್ಲಿ ಮಾರಾಟ. ಆಹಾರ ಇಲಾಖೆ ಅಧಿಕಾರಿಗಳ ದಾಳಿ. ಭಾರಿ ಪ್ರಮಾಣದ ಅಕ್ರಮ ಪಡಿತರ ಅಕ್ಕಿ,ಗೋಧಿ ವಶ. ಬೀದರ್ ಜಿಲ್ಲೆಯ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ವಶ. ಅಮ್ಮ ಎಂಟರ್ ಪ್ರೈಸ್ ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ,ಗೋಧಿ. 28660ಕೇಜಿ ಅಕ್ಕಿ,7500ಕೆ.ಜಿ ಗೋಧಿ, ಎರಡು ಲಾರಿ ಸೇರಿದಂತೆ ಮಹಿಂದ್ರಾ ಪಿಕ್ ಅಪ್ ವಾಹನ ವಶಕ್ಕೆ. ನ್ಯೂ ಟೌನ್ ಪೋಲೀಸ್ ಠಾಣೆಯಲ್ಲಿ ಕಲಂ 3ಮತ್ತು 7ಇಸಿ ಅಡಿಯಲ್ಲಿ ತಡರಾತ್ರಿ ಪ್ರಕರಣ ದಾಖಲು. ಆಹಾರ ನಿರೀಕ್ಷಕ ಅರುಣಕುಮಾರ ದೂರಿನ ಮೇಲೆ ಪ್ರಕರಣ ದಾಖಲು. ಪದೇ ಪದೇ ಕಾಳ ಸಂತೆಯಲ್ಲಿ ಅಕ್ರಮಅಕ್ಕಿ ಮಾರಾಟ ಪ್ರಕರಣ ದಾಖಲಾಗುತ್ತಿವೆ..
ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...








