ಬೀದರ್ : ಕೋರೋನಾ ಮಧ್ಯೆ ಪಡಿತರ ಅಕ್ಕಿ ಗೋಧಿ ಕಾಳ ಸಂತೆಯಲ್ಲಿ ಮಾರಾಟ. ಆಹಾರ ಇಲಾಖೆ ಅಧಿಕಾರಿಗಳ ದಾಳಿ. ಭಾರಿ ಪ್ರಮಾಣದ ಅಕ್ರಮ ಪಡಿತರ ಅಕ್ಕಿ,ಗೋಧಿ ವಶ. ಬೀದರ್ ಜಿಲ್ಲೆಯ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ವಶ. ಅಮ್ಮ ಎಂಟರ್ ಪ್ರೈಸ್ ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ,ಗೋಧಿ. 28660ಕೇಜಿ ಅಕ್ಕಿ,7500ಕೆ.ಜಿ ಗೋಧಿ, ಎರಡು ಲಾರಿ ಸೇರಿದಂತೆ ಮಹಿಂದ್ರಾ ಪಿಕ್ ಅಪ್ ವಾಹನ ವಶಕ್ಕೆ. ನ್ಯೂ ಟೌನ್ ಪೋಲೀಸ್ ಠಾಣೆಯಲ್ಲಿ ಕಲಂ 3ಮತ್ತು 7ಇಸಿ ಅಡಿಯಲ್ಲಿ ತಡರಾತ್ರಿ ಪ್ರಕರಣ ದಾಖಲು. ಆಹಾರ ನಿರೀಕ್ಷಕ ಅರುಣಕುಮಾರ ದೂರಿನ ಮೇಲೆ ಪ್ರಕರಣ ದಾಖಲು. ಪದೇ ಪದೇ ಕಾಳ ಸಂತೆಯಲ್ಲಿ ಅಕ್ರಮಅಕ್ಕಿ ಮಾರಾಟ ಪ್ರಕರಣ ದಾಖಲಾಗುತ್ತಿವೆ..
80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...








