Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ind-vs-sl | ಲಂಕಾ ವಿರುದ್ಧ 2ನೇ ಟೆಸ್ಟ್… 252ಕ್ಕೆ ಟೀಂ ಇಂಡಿಯಾ ಆಲೌಟ್

Mahesh M Dhandu by Mahesh M Dhandu
March 12, 2022
in Newsbeat, Sports, ಕ್ರಿಕೆಟ್, ಕ್ರೀಡೆ
rohit-sharma-reach-400-international-matches saaksha tv
Share on FacebookShare on TwitterShare on WhatsappShare on Telegram

ind-vs-sl | ಲಂಕಾ ವಿರುದ್ಧ 2ನೇ ಟೆಸ್ಟ್… 252ಕ್ಕೆ ಟೀಂ ಇಂಡಿಯಾ ಆಲೌಟ್

ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 252 ರನ್ ಗಳಿಗೆ ಆಲೌಟ್ ಆಗಿದೆ.

Related posts

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

October 3, 2023
ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

October 2, 2023

ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ತಂಡದಲ್ಲಿ ಜಯಂತ್ ಯಾದವ್ ಬದಲು ಅಕ್ಷರ್ ಪಟೇಲ್ ಗೆ ಅವಕಾಶ ನೀಡಲಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಯಾಂಕ್ (4ರನ್) ರೋಹಿತ್ ಶರ್ಮಾ (15 ರನ್)  ಗಳಿಸಿ ಔಟ್ ಆದರು.

  ಈ ಹಂತದಲ್ಲಿ ಹನುಮ ವಿಹಾರಿ, ವಿರಾಟ್ ಕೊಹ್ಲಿ ತಂಡಕ್ಕೆ ಕೊಂಚ ಚೇತರಿಕೆ ಕೊಟ್ಟರು, ಆದ್ರೆ ತಂಡದ ಮೊತ್ತ 76 ಇದ್ದಾಗ ಹನುಮಾ ವಿಹಾರಿ (31ರನ್ ) ಔಟ್ ಆದ್ರು. ಇದಾದ ಬಳಿಕ ಕೊಹ್ಲಿ (23 ರನ್ ) ಕೂಡ ಡಿ ಸಿಲ್ವಾಗೆ ವಿಕೆಟ್ ನೀಡಿದರು.

india vs sri lanka first innings highlights saaksha tv

ರಿಷಬ್ ಪಂತ್ 39ಕ್ಕೆ ಸುಸ್ತಾದರು. ಶ್ರೇಯಸ್ ಅಯ್ಯರ್ 92 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಭಾತರ ಮೊದಲ ಇನ್ನಿಂಗ್ಸ್ ನಲ್ಲಿ 59.1 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

 ತಂಡಗಳು ಹೀಗಿವೆ.

ಭಾರತ : ಮಯಾಂಕ್ ಅಗರ್ ವಾಲ್, ರೋಹಿತ್ ಶರ್ಮಾ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್, ಮೊಹ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

ಶ್ರೀಲಂಕಾ : ದಿಮುತ್ ಕರುಣಾರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ಪ), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ

india vs sri lanka first innings highlights

Tags: #Saaksha TVCricketind-vs-slteam india
ShareTweetSendShare
Join us on:

Related Posts

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

by Honnappa Lakkammanavar
October 3, 2023
0

ಹ್ಯಾಂಗ್‌ಝೌ: ಚೀನಾದ ನೆಲದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಅಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನ (Asian Games) 10ನೇ ಅಂದರೆ ಮಂಗಳವಾರವು ಕೂಡ ಭಾರತೀಯರ ಪಾಲಿಗೆ...

ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

by Honnappa Lakkammanavar
October 2, 2023
0

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್‍ ನಲ್ಲಿ ದೇಶದ ರೋಶಿಬಾನಾದೇವಿ ನವೋರೆಮ್ ಬೆಳ್ಳಿ ಪದಕ್ಕೆ ಕೊರಳೊಡ್ಡಿದ್ದಾರೆ. ರೋಶಿಬಿನಾ...

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

ಚೀನಾದಲ್ಲಿ ಭರ್ಜರಿ ಗೋಲು ಬಾರಿಸುತ್ತಿರುವ ಭಾರತ ತಂಡ

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ನ ಪುರುಷರ ಹಾಕಿಯಲ್ಲಿ ಬಾರತ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಪ್ರದರ್ಶನ ತೋರಿದೆ. ಈ ಮೂಲಕ ಭಾರತ ತಂಡ ಸೆಮಿಪೈನಲ್ ಗೆ ಲಗ್ಗೆಯಿಟ್ಟಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ...

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

9ನೇ ದಿನವೂ ಪದಕ ಬೇಟೆ ಮುಂದುವರೆಸಿದ ಭಾರತ

by Honnappa Lakkammanavar
October 2, 2023
0

ಹ್ಯಾಂಗ್‌ಝೌ : ಏಷ್ಯನ್‌ ಗೇಮ್ಸ್‌ ನಲ್ಲಿ (Asian Games 2023) ಭಾರತೀಯ ಆಟಗಾರರು 9ನೇ ದಿನವೂ ಪದಕ ಬೇಟೆ ಆರಂಭಿಸಿದೆ. ಭಾರತೀಯ ಆಟಗಾರರು ಈ ಬಾರಿ ಎಲ್ಲ...

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

ಗಾಂಧಿ ಜಯಂತಿಯಂದು ಭಾರತಕ್ಕೆ 3 ಪದಕಗಳು

by Honnappa Lakkammanavar
October 2, 2023
0

ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಮೂರು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

ಯಾವ ಬಣ್ಣದ ಹಗ್ಗದ ಅದೃಷ್ಟ ಗೊತ್ತಾ?

October 4, 2023
ಶಿವಮೊಗ್ಗ ಪ್ರಕರಣ; ಇಲ್ಲಿಯವರೆಗೆ ಎಷ್ಟು ಜನ ಅರೆಸ್ಟ್?

ಶಿವಮೊಗ್ಗ ಪ್ರಕರಣ; ಇಲ್ಲಿಯವರೆಗೆ ಎಷ್ಟು ಜನ ಅರೆಸ್ಟ್?

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram