Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭಾರತ ನಾಗರಿಕತೆಯ ಮೇಲೆ ಆಧಾರಿತ ಸುಸಂಸ್ಕೃತ ರಾಷ್ಟ್ರ – ಅಜಿತ್ ದೋವಲ್

Shwetha by Shwetha
October 26, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
India civilised nation
Share on FacebookShare on TwitterShare on WhatsappShare on Telegram

ಭಾರತ ನಾಗರಿಕತೆಯ ಮೇಲೆ ಆಧಾರಿತ ಸುಸಂಸ್ಕೃತ ರಾಷ್ಟ್ರ – ಅಜಿತ್ ದೋವಲ್ India civilised nation

ಹೊಸದಿಲ್ಲಿ, ಅಕ್ಟೋಬರ್26: ಭಾರತವು ನಾಗರಿಕತೆಯ ಮೇಲೆ ಆಧಾರಿತ ಸುಸಂಸ್ಕೃತ ರಾಷ್ಟ್ರವಾಗಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾನುವಾರ ಹೇಳಿದ್ದಾರೆ. India civilised nation

Related posts

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

October 3, 2023
ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

October 2, 2023

India civilised nation

ಉತ್ತರಾಖಂಡದ ಪಾರ್ಮಾರ್ಥ್ ನಿಕೇತನ್ ನಲ್ಲಿ ಮಾತನಾಡಿದ ಅವರು, 1947ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ಭಾರತದಲ್ಲಿ ನಾಗರಿಕತೆ ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಎತ್ತಿ ತೋರಿಸಿದರು.

ಕೇಂದ್ರದಿಂದ ದೀಪಾವಳಿ ಉಡುಗೊರೆ – 2 ಕೋಟಿ ರೂ.ವರೆಗಿನ ಸಾಲಗಳಿಗೆ ಚಕ್ರ ಬಡ್ಡಿ ಮನ್ನಾ

ನಮ್ಮ ರಾಷ್ಟ್ರ ಭಾರತವು ಸುಸಂಸ್ಕೃತ ರಾಷ್ಟ್ರವಾಗಿದೆ. ಅದು ಧರ್ಮವನ್ನು ಆಧರಿಸಿಲ್ಲ, ಭಾಷೆ ಅಥವಾ ಜನಾಂಗೀಯತೆಯನ್ನು ಆಧರಿಸಿಲ್ಲ ಆದರೆ ನಾಗರಿಕತೆಯ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.
ಭಾರತದ ಸಂತರು ರಾಷ್ಟ್ರ ನಿರ್ಮಾಣದಲ್ಲಿ ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು.

ಯಹೂದಿಗಳು ನಾಗರಿಕತೆಯಾಗಿ 2000 ವರ್ಷಗಳ ಕಾಲ ಹೇಗೆ ಅಸ್ತಿತ್ವದಲ್ಲಿದ್ದರು, ಮತ್ತು ಈಜಿಪ್ಟ್‌ನಂತಹ ನಾಗರಿಕತೆಗಳು ಹೇಗೆ ಕಣ್ಮರೆಯಾದವು ಎಂಬುದಕ್ಕೆ ಉದಾಹರಣೆಗಳನ್ನು ನೀಡಿದರು.

India civilised nation
ಅಜಿತ್ ದೋವಲ್ ಯಾವುದೇ ಪ್ರಾದೇಶಿಕ ಉದ್ವಿಗ್ನತೆಯನ್ನು ಉಲ್ಲೇಖಿಸದೆ, ರಾಷ್ಟ್ರವನ್ನು ರಕ್ಷಿಸುವುದು ಮಾತ್ರ ನಮಗೆ ಮುಖ್ಯ. ನಮಗೆ ಬೆದರಿಕೆಗಳು ಬರುವಲ್ಲಿ ನಾವು ಹೋರಾಡುತ್ತೇವೆ ಎಂದು ಹೇಳಿದರು. ನಮ್ಮ ಹೋರಾಟ ಸ್ವಾರ್ಥಿ ಉದ್ದೇಶಗಳಿಗಾಗಿ ಅಥವಾ ಪಟ್ಟಭದ್ರ ಹಿತಾಸಕ್ತಿಗಾಗಿ ಅಲ್ಲ ಆದರೆ ದೇಶ ರಕ್ಷಣೆಗಾಗಿ. ದೇಶ ರಕ್ಷಣೆ ಎಲ್ಲಕ್ಕಿಂತಲೂ ಮುಖ್ಯ ಎಂದು ಅವರು ಹೇಳಿದರು.
ಭಾರತದ ಆಧ್ಯಾತ್ಮಿಕತೆಯ ಸಂದೇಶವನ್ನು ಹರಡಲು ದೋವಲ್ ಕರೆ ನೀಡಿದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

Tags: #saakshatvIndia civilised nationIndia's National Security Advisor Ajit Doval
ShareTweetSendShare
Join us on:

Related Posts

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

by Honnappa Lakkammanavar
October 3, 2023
0

ಜಿಂಬಾಬ್ವೆಯಲ್ಲಿ ವಿಮಾನ ಪತನವಾಗಿದ್ದು, ಭಾರತೀಯ ಗಣಿ ಉದ್ಯಮಿ ಸೇರಿದಂತೆ ಅವರ ಪುತ್ರ ಸೇರಿ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ...

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

ಕಾಲೇಜು ಆವರಣದಲ್ಲಿ ಕೋಳಿ, ಮೇಕೆ ಬಲಿ!?

by Honnappa Lakkammanavar
October 2, 2023
0

ಪ್ರತಿಷ್ಠಿತ ವಿವಿಯ ಆವರಣದಲ್ಲಿ ಅಮವಾಸ್ಯೆಯ ದಿನ ಕೋಳಿ, ಮೇಕೆ ಬಲಿ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ತೆಲಂಗಾಣದ ಉಸ್ಮಾನಿಯಾ ನಂತರ ಕಾಕತೀಯ ವಿಶ್ವವಿದ್ಯಾಲಯ (Kakatiya University) ಹೆಚ್ಚು ಹೆಸರು ಮಾಡಿದೆ....

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

ಕಾಂಗ್ರೆಸ್ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು- ಪ್ರಧಾನಿ ಮೋದಿ ಆರೋಪ

by Honnappa Lakkammanavar
October 2, 2023
0

ಜೈಪುರ : ಕಾಂಗ್ರೆಸ್ ದೇಶದಲ್ಲಿ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ...

ಮೇಘಾಲಯದಲ್ಲಿ ಪ್ರಭಲ ಭೂಕಂಪ

ಮೇಘಾಲಯದಲ್ಲಿ ಪ್ರಭಲ ಭೂಕಂಪ

by Honnappa Lakkammanavar
October 2, 2023
0

ಶಿಲ್ಲಾಂಗ್ : ಮೇಘಾಲಯಲ್ಲಿ (Meghalaya) ಪ್ರಭಲ ಭೂಕಂಪ ಸಂಭವಿಸಿದೆ. ಇಂದು ಸಂಜೆ 6:15ರ ವೇಳೆಗೆ 5.2 ತೀವ್ರತೆ ಪ್ರಬಲ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ...

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

ಒಂದೇ ಭಾರತ್ ರೈಲು ಸಂಚಾರಕ್ಕೆ ಅಡ್ಡಿ ಮಾಡಿದ ದುಷ್ಕರ್ಮಿಗಳು

by Honnappa Lakkammanavar
October 2, 2023
0

ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ಕಲ್ಲು, ರಾಡ್ ಗಳನ್ನು ಇಟ್ಟು ದುಷ್ಕರ್ಮಿಗಳು ಸಂಚಾರಕ್ಕೆ ಅಡ್ಡಿ ಮಾಡಿರುವ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ವಂದೇ ಭಾರತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗ

October 3, 2023
ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

ರಾತ್ರೋರಾತ್ರಿ ಕುವೆಂಪು, ಅಪ್ಪು ಪ್ರತಿಮೆಗಳ ನಿರ್ಮಾಣ

October 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram