ನಮ್ಮ ಸಾಕ್ಷಾ ಟಿವಿಯಲ್ಲಿ “ವಿಶ್ವ ವಿಸ್ಮಯ” ಅಂಕಣ ಬರೆಯುತ್ತಿರುವ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ Saakshatv vishwa vismaya episode
ಇಂದೂದರ್ ಒಡೆಯರ್ ಚಿತ್ರದುರ್ಗ:- Saakshatv vishwa vismaya episode
ಇಂದೂಧರ್ ಒಡೆಯರ್ ಮೂಲತಃ ಚಿತ್ರದುರ್ಗದವರು. ಎಂ.ಬಿ.ಎ ಪದವಿ ಪೂರೈಸಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿದದ್ದು ಬೆಂಗಳೂರಲ್ಲೆ. ಈಗ ಸದ್ಯ ಚಿತ್ರದುರ್ಗದಲ್ಲೆ ಚಿಕ್ಕದಾದ ಸ್ವಂತ ಉದ್ದಿಮೆ ಆರಂಭಿಸಿದ್ದಾರೆ. ಇದರ ಜತೆಗೆ ಮೊದಲಿಂದಲೂ ಓದುವ ಬರೆಯುವ ಕಡೆ ತುಸು ಹೆಚ್ಚೆ ಆಸಕ್ತಿ ಅಭಿರುಚಿ ಅವರಿಗಿದೆ. ಬರೆಯಲು ಚರ್ಚಿಸುವತ್ತ ಪ್ರಚೋದಿಸಿದ ಬರಹಗಾರರೆಂದರೆ ನನ್ನ ನೆಚ್ಚಿನ ಗುರುಗಳಾದ ಡಾ ಕೆ.ಎನ್ ಗಣೇಶಯ್ಯನವರು ಹಾಗೂ ಕೆ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ಬೀಚಿ, ಅನ ಕೃ, ತರಾಸು ಹೀಗೆ ಅನೇಕರ ಕೃತಿಗಳ ಅಭಿಮಾನಿ ಇವರು.
ಕೆಲಸದ ನಡುವೆ ಓದುವ, ಬರೆಯುವ ಹವ್ಯಾಸವಿದೆ. ಜೊತೆಗೆ ಚಾರಿತ್ರಿಕ ನಾಟಕಗಳನ್ನೂ ವೀಕ್ಷಿಸುತ್ತಾರೆ. ಜಾಗತಿಕ ವಿಸ್ಮಯ ಸಂಗತಿಗಳ ಬಗ್ಗೆ ಕಣ್ಣಿಗೆ ಕಟ್ಟುವ ಹಾಗೆ ಕಥೆ ಹೇಳುವುದರಲ್ಲಿ ಇಂದೂದರ್ ಒಡೆಯರ್ ನಿಸ್ಸೀಮರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ