ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಅಬುಧಾಬಿಯಲ್ಲಿ CSK vs RR ನಡುವಿನ ಹಣಾಹಣಿ

Mahesh M Dhandu by Mahesh M Dhandu
October 2, 2021
in IPL 2021, Newsbeat, ಐಪಿಎಲ್ 2021
CSK vs RR saaksha tv
Share on FacebookShare on TwitterShare on WhatsappShare on Telegram

ಚೆನ್ನೈ ಸೂಪರ್​​ ಕಿಂಗ್ಸ್​​​ ಆಲ್​​ರೆಡಿ ಪ್ಲೇ-ಆಫ್​​ನಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ರಾಜಸ್ಥಾನ ರಾಯಲ್ಸ್​​ಗೆ ಇನ್ನುಳಿದ 3 ಪಂದ್ಯಗಳಲ್ಲಿ ಎಲ್ಲವನ್ನೂ ಗೆಲ್ಲಬೇಕಾದ ಸ್ಥಿತಿ. ಒಂದು ಪಂದ್ಯ ಸೋತರೂ ರಾಜಸ್ಥಾನ ಟೂರ್ನಿಯಿಂದ ಔಟ್​​. ಚೆನ್ನೈ ಸ್ಥಿತಿ ಹಾಗಲ್ಲ. ಆದರೆ ಟಾಪ್​​ ಟುನಲ್ಲಿ ಭದ್ರವಾಗಿ ಇರಬೇಕಾದರೆ ಇನ್ನೊಂದು ಪಂದ್ಯ ಗೆಲ್ಲಬೇಕು. ಹೀಗಾಗಿ ಅಬುಧಾಭಿಯಲ್ಲಿ ನಡೆಯುವ ಸಿಎಸ್​​ಕೆ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.

ತಂಡಗಳ ಲೆಕ್ಕಾಚಾರಕ್ಕೆ ಬಂದರೆ ಚೆನ್ನೈ ಆಲ್​​ಮೋಸ್ಟ್​​​ ಪರ್ಫೆಕ್ಟ್​​ ಟೀಮ್​​ ಅನ್ನುವ ಹಾಗಿದೆ. ಬೌಲಿಂಗ್​​ನ ಸ್ಟೆಬಿಲಿಟಿ ಮತ್ತು ಬ್ಯಾಟಿಂಗ್​​ನ ಡೆಪ್ತ್​​ ಚೆನ್ನೈ ತಂಡವನ್ನು ಸೋಲಿಲ್ಲದ ಸರದಾರ ಅನ್ನುವ ಹಾಗೆ ಮಾಡಿದೆ.  ಶಾರ್ದೂಲ್​​ ಠಾಕೂರ್​​​​​​​​ ಮತ್ತು ದೀಪರ್​​ ಚಹರ್​​ ಬ್ಯಾಟಿಂಗ್​​ನಲ್ಲಿ 9 ಮತ್ತು 10ನೇ ಸ್ಥಾನದಲ್ಲಿ ಬರ್ತಾಇರೋದು ಚೆನ್ನೈ ಬ್ಯಾಟಿಂಗ್​​ನ ಸ್ಥಿರ ಆಟಕ್ಕೆ ಸಾಕ್ಷಿ.

Related posts

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (08-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

August 8, 2026
indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026

CSK vs RR saaksha tv

ಚೆನ್ನೈ ಬ್ಯಾಟಿಂಗ್​​ ಲೈನ್​​ ಅಪ್​​ನಲ್ಲಿ ಸುರೇಶ್​​ ರೈನಾ ಒಬ್ಬರೇ ಕೊಂಚ ಗಲಿಬಿಲಿಗೊಂಡಂತೆ ಇದೆ. ಉಳಿದವರು ಸೂಪರ್​. ಬೌಲಿಂಗ್​​ನಲ್ಲೂ ಅಷ್ಟೇ. ಕಂಟ್ರೋಲ್​​ ಮತ್ತು ಲೈನ್​​ ಅಂಡ್​​ ಲೆಂಗ್ತ್​​ ಚೆನ್ನಾಗಿ ಕಂಡು ಬರುತ್ತಿದೆ. ಚಹರ್​, ಶಾರ್ದೂಲ್​, ಬ್ರಾವೋ, ಜಡೇಜಾ ಮತ್ತು ಹ್ಯಾಜಲ್​​ವುಡ್​​ ಪಾರ್ಟನರ್​​ಶಿಪ್​​ ತಂಡವನ್ನು ಫರ್ಫೆಕ್ಟ್​​ ಮಾಡಿಬಿಟ್ಟಿದೆ. ಚೆನ್ನೈ 1 ಪಂದ್ಯಗಳಲ್ಲಿ 9ನ್ನು ಗೆದ್ದು 18 ಅಂಕ ಸಂಪಾದಿಸಿ ಪ್ಲೇ-ಆಫ್​​ಗೆ ಅರ್ಹತೆ ಪಡೆದಿದೆ.

ರಾಯಲ್ಸ್​​ ತಂಡದ ಚೆನ್ನೈ ತಂಡದ ವಿರುದ್ಧ ದಿಕ್ಕಿನಲ್ಲಿದೆ. ಬ್ಯಾಟಿಂಗ್​​ನಲ್ಲಿ ಸ್ಥಿರತೆ ಇಲ್ಲ. ಬೌಲಿಂಗ್​​ನಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ವಿಶ್ವಾಸವಿಲ್ಲ. ಹೀಗಾಗಿ ರಾಯಲ್ಸ್​​​ ಪರದಾಟ ನಡೆಸುತ್ತಿದೆ. ಎವಿನ್​​ ಲೆವಿಸ್​​ ಕ್ರೀಸ್​​ನಲ್ಲಿ ನಿಂತುಕೊಂಡ್ರೆ ಸ್ಪೋಟಕ ಆಟ ಆಡುತ್ತಾರೆ. ಸಂಜುಸ್ಯಾಮ್ಸನ್​​ ಕೂಡ ಅಷ್ಟೇ. ಆದರೆ ಸ್ಥಿರತೆ ಇಲ್ಲದಿರುವುದು ಹೊಡೆತ ನೀಡಿದೆ. ಬೌಲಿಂಗ್​​ನಲ್ಲಿ ಕ್ರಿಸ್​​ಮೊರಿಸ್​​ ದುಬಾರಿ ಆಗ್ತಿದ್ದಾರೆ.  ಉಳಿದ ಬೌಲರ್​​ಗಳು ಇಂಪಾಕ್ಟ್​​ ಆಗಿಲ್ಲ. ಹೀಗಾಗಿ ರಾಯಲ್ಸ್​​​ ತಂಡವೇ ಅಸ್ಥಿರವಾಗಿದೆ. ರಾಯಲ್ಸ್​​ 11 ಪಂದ್ಯಗಳಿಂದ 8 ಅಂಕ ಸಂಪಾದಿಸಿ ಟೂರ್ನಿಯಿಂದ ಹೊರ ಹೋಗುವ ಭೀತಿಯಲ್ಲಿದೆ.

ಸಂಭಾವ್ಯ XI

ಚೆನ್ನೈ ಸೂಪರ್​​ ಕಿಂಗ್ಸ್​​

  1. ಫಾಫ್ ಡು ಪ್ಲೆಸಿಸ್, 2. ರುತುರಾಜ್ ಗಾಯಕ್ವಾಡ್, 3 ಮೊಯಿನ್ ಆಲಿ, 4. ಅಂಬಟಿ ರಾಯುಡು, 5. ಸುರೇಶ್ ರೈನಾ, 6. ಎಂ.ಎಸ್.ಧೋನಿ, 7. ರವೀಂದ್ರ ಜಡೇಜಾ, 8. ಡ್ವೈನ್ ಬ್ರಾವೋ, 9. ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್/ ಸ್ಯಾಮ್ ಕರ್ರನ್/ ಇಮ್ರಾನ್ ತಾಹಿರ್

ರಾಜಸ್ಥಾನ ರಾಯಲ್ಸ್​​

  1. ಎವಿನ್​​ ಲೆವಿಸ್​​​​, 2. ಯಶಸ್ವಿ ಜೈಸ್ವಾಲ್​​, 3 ಸಂಜು ಸ್ಯಾಮ್ಸನ್​​, 4. ಲಿಯಂ ಲಿವಿಂಗ್​​ಸ್ಟೋನ್​​​, 5. ಮಹಿಪಾಲ್​​ ಲೊಮ್ರೊರ್​​, 6. ರಿಯಾನ್​​ ಪರಾಗ್​​, 7. ರಾಹುಲ್​​ ತೆವಾಟಿಯಾ, 8. ಕ್ರಿಸ್​​ ಮೊರಿಸ್​​, 9. ಚೇತನ್​​ ಸಕಾರಿಯಾ, 10. ಕಾರ್ತಿಕ್​ ತ್ಯಾಗಿ, 11. ಮುಸ್ತಫಿಝುರ್​​ ರೆಹಮಾನ್​​.
Tags: #Saaksha TVcskipl 2021rr
ShareTweetSendShare
Join us on:

Related Posts

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (08-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 8, 2026
0

ದಿನ ಭವಿಷ್ಯ: 08-08-2026 ಮೇಷ ರಾಶಿ ಸಾಮಾನ್ಯ ಫಲ: ಇಂದಿನ ದಿನ ನಿಮಗೆ ಕಠಿಣ ಶ್ರಮದ ಅಗತ್ಯವಿದೆ. ಕೈಗೊಂಡ ಕಾರ್ಯಗಳಲ್ಲಿ ಸಣ್ಣ ಪುಟ್ಟ ವಿಳಂಬವಾದರೂ ಅಂತಿಮ ಜಯ...

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram