ADVERTISEMENT
Thursday, July 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

ಐಪಿಎಲ್ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಇದೀಗ 2 ತಂಡಗಳನ್ನ ತರಬಹುದು.  ಟಾಸ್ ನಂತರ  ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಿದೆಯೇ ಎಂದು ತಿಳಿದುಕೊಂಡ ನಂತರ ಪ್ಲೇಯಿಂಗ್ 11ನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಮೊದಲ 15 ಸೀಸನ್ ಗಳಲ್ಲಿ  ತಂಡಗಳು ಟಾಸ್ ಸಮಯದಲ್ಲಿಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳಬೇಕು.  ಟಾಸ್ ಆದ ನಂತರವೂ ಇದೇ ತಂಡದೊಂದಿಗೆ ಆಡಬೇಕಿತ್ತು, ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ. 

Naveen Kumar B C by Naveen Kumar B C
March 23, 2023
in Newsbeat, Sports, ಕ್ರಿಕೆಟ್, ಕ್ರೀಡೆ
IPL 2023 Toss
Share on FacebookShare on TwitterShare on WhatsappShare on Telegram

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು….

ಇಂಡಿಯನ್ ಪ್ರೀಮಿಯರ್ ಲೀಗ್ ನ  ಸೀಸನ್ 16  ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ.   ಇದೇ ಮಾರ್ಚ್ 31 ರಿಂದ ವಿದ್ಯುಕ್ತವಾಗಿ ಪ್ರಾರಂಭವಾಸಗುತ್ತಿದೆ.   ಈ ಬಾರಿಯ IPL ಆರಂಭಕ್ಕೂ ಮುನ್ನ ಹಲವು ಹೊಸ ನಿಯಮಗಳನ್ನಜಾರಿ ತರಲಾಗುತ್ತಿದೆ.  ಟಾಸ್ ಗೆದ್ದು ಬೌಲಿಂಗ್ ಅಥವಾ  ಬ್ಯಾಟಿಂಗ್ ಮಾಡಬೇಕೆ ಎಂದು ನಿರ್ಧರಿಸಿದ ನಂತರ ಪ್ಲಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗುತ್ತಿದೆ. ಟಾಸ್ ನ ನಂತರ  ತಂಡಗಳು ನಾಲ್ಕು ಪ್ರಭಾವಿ ಆಟಗಾರರನ್ನ ಹೆಸರಿಸಬೇಕಾಗುತ್ತದೆ.

ಇವುಗಳಲ್ಲದೆ, ಐಪಿಎಲ್ 16 ನೇ ಸೀಸನ್‌ ನಲ್ಲಿಹಲವು  ಬದಲಾವಣೆಗಳ ಜೊತೆಗೆ ಹೊಸ ನಿಯಮಗಳನ್ನ ಸೇರಿಸಲಾಗಿದೆ.

Related posts

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ದೇವಸ್ಥಾನದ ಗಂಟೆಗೆ ಬದಲಾಗಿ ಶಾಲೆಗಳ ಗಂಟೆ ಬಾರಿಸೋಣ – ಶಿಕ್ಷಣ ಸಚಿವ ಮಧು ಬಂಗಾರಪ್ಪ

July 10, 2025
ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಕೊಬ್ಬರಿ ಮಿಠಾಯಿ ರೆಸಿಪಿ

July 10, 2025

2 ಪ್ಲೇಯಿಂಗ್ ಇಲೆವೆನ್ ನೊಂದಿಗೆ ಬರಬಹುದು  ಕ್ಯಾಪ್ಟನ್ 

ಐಪಿಎಲ್ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಇದೀಗ 2 ತಂಡಗಳನ್ನ ತರಬಹುದು.  ಟಾಸ್ ನಂತರ  ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಿದೆಯೇ ಎಂದು ತಿಳಿದುಕೊಂಡ ನಂತರ ಪ್ಲೇಯಿಂಗ್ 11ನ್ನ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಮೊದಲ 15 ಸೀಸನ್ ಗಳಲ್ಲಿ  ತಂಡಗಳು ಟಾಸ್ ಸಮಯದಲ್ಲಿಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿಕೊಳ್ಳಬೇಕು.  ಟಾಸ್ ಆದ ನಂತರವೂ ಇದೇ ತಂಡದೊಂದಿಗೆ ಆಡಬೇಕಿತ್ತು, ಇದೀಗ ಈ ನಿಯಮಕ್ಕೆ ಬ್ರೇಕ್ ಬಿದ್ದಿದೆ.

4 ಪ್ರಭಾವಿ ಆಟಗಾರರನ್ನ ಹೆಸರಿಸಬೇಕು

ಈ ಸೀಸನ್‌ನಿಂದ ಐಪಿಎಲ್‌ನಲ್ಲಿ ಹೊಸ ಪ್ರಭಾವಿ ಆಟಗಾರನ ನಿಯಮ ಸೇರ್ಪಡೆಯಾಗುತ್ತಿದೆ. ಟಾಸ್ ನಂತರವೇ ಎರಡೂ ತಂಡಗಳು 4-4 ಪ್ರಭಾವಿ ಆಟಗಾರರನ್ನು ಹೆಸರಿಸಬೇಕಾಗುತ್ತದೆ. ಈ 4 ಪ್ರಭಾವಿ ಆಟಗಾರರಲ್ಲಿ, ತಂಡಗಳು ಪಂದ್ಯದ ಸಮಯದಲ್ಲಿ ಯಾವುದೇ ಒಬ್ಬ ಆಟಗಾರನನ್ನ ಪ್ಲೇಯಿಂಗ್-11 ರಲ್ಲಿ ಸೇರಿಸಲಾದ ಆಟಗಾರನೊಂದಿಗೆ ಬದಲಾಯಿಸಲು ಸಾಧ್ಯವಾಗುತ್ತದೆ.

ಇಡೀ ಪಂದ್ಯದ ಸಮಯದಲ್ಲಿ ತಂಡ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯವಾಗುತ್ತದೆ. ತಂಡ ಬಯಸಿದರೆ, ಮೊದಲ ಇನಿಂಗ್ಸ್‌ ನ 14 ಓವರ್‌ಗಳವರೆಗೆ ಅಥವಾ ಎರಡನೇ ಇನಿಂಗ್ಸ್‌ನ 14 ನೇ ಓವರ್‌ ವರೆಗೆ ಬದಲಿ ಆಟಗಾರರನ್ನ ತೆಗೆದುಕೊಳ್ಳಬಹುದು.

ಐಪಿಎಲ್‌ನಲ್ಲಿ ಟಾಸ್ ನಂತರ ತಂಡಗಳನ್ನು ಬಿಡುಗಡೆ ಮಾಡುವ ನಿಯಮವನ್ನ ದಕ್ಷಿಣ ಆಫ್ರಿಕಾದ T20 ಲೀಗ್ SA20 ನಲ್ಲಿ ತರಲಾಗಿತ್ತು.   ಅಲ್ಲಿ ಟಾಸ್ ಆದ ಬಳಿಕ ತಂಡವನ್ನ ಪ್ರಕಟಿಸುವ ನಿಯಮವನ್ನ ತರಲಾಯಿತು.  ಅಲ್ಲಿ  ಎರಡೂ ತಂಡಗಳ ನಾಯಕರು ಟಾಸ್‌ಗೆ ಮೊದಲು 13 ಆಟಗಾರರನ್ನು ಹೆಸರಿಸಬೇಕಾಗಿತ್ತು ಮತ್ತು ಟಾಸ್ ಆದ ತಕ್ಷಣ ಬ್ಯಾಟಿಂಗ್ ಅಥವಾ ಬೌಲಿಂಗ್ ಬಂದಾಗ ನಾಯಕ ಯಾವುದೇ 2 ಆಟಗಾರರನ್ನು ತೆಗೆದುಹಾಕಬಹುದಾದ  ಆಪ್ಶನ್ ನೀಡಲಾಗಿತ್ತು.

ಅಂತ್ಯವಾಗಲಿದೆ ಟಾಸ್ ಎಫೆಕ್ಟ್

ಐಪಿಎಲ್  ನಲ್ಲಿ  ಟಾಸ್ ಎಫೆಕ್ಟ್ ಹೋಗಲಾಡಿಸುವ ಉದ್ದೇಶದಿಂದ ಈ ನಿಯಮ ತರಲಾಗಿದೆ. 2019 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಭಾರತ ಮತ್ತು ವಿದೇಶದಲ್ಲಿ ನಡೆದಿತ್ತು. ನಂತರ 60 ಪಂದ್ಯಗಳ ಪೈಕಿ 34 ಪಂದ್ಯಗಳನ್ನ ಟಾಸ್ ಗೆದ್ದ ತಂಡಗಳು ಗೆದ್ದವು. ಟಾಸ್ ಸೋತ ತಂಡಗಳು 23 ಪಂದ್ಯಗಳನ್ನ ಗೆದ್ದಿದ್ದವು.  ಉಳಿದ ಪಂದ್ಯಗಳು ಸೂಪರ್ ಓವರ್‌ ತಲುಪಿದ್ದವು.

IPL 2023 : Option to choose playing 11 after toss; Many rules are going to change….

Tags: ipl-2023Playing 11
ShareTweetSendShare
Join us on:

Related Posts

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ದೇವಸ್ಥಾನದ ಗಂಟೆಗೆ ಬದಲಾಗಿ ಶಾಲೆಗಳ ಗಂಟೆ ಬಾರಿಸೋಣ – ಶಿಕ್ಷಣ ಸಚಿವ ಮಧು ಬಂಗಾರಪ್ಪ

by Shwetha
July 10, 2025
0

ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ, ಶಾಲೆಗಳ ಗಂಟೆ ಬಾರಿಸುವುದು ಸಾಮಾಜಿಕವಾಗಿ ಹೆಚ್ಚು ಮಹತ್ವದ್ದು ಎಂಬ ಹೇಳಿಕೆಯಿಂದ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಕೊಬ್ಬರಿ ಮಿಠಾಯಿ ರೆಸಿಪಿ

by Shwetha
July 10, 2025
0

ರುಚಿಕರವಾದ ಕೊಬ್ಬರಿ ಮಿಠಾಯಿ (ಕೋಕನಟ್ ಬರ್ಫಿ) ಮಾಡುವ ಸುಲಭ ವಿಧಾನ ಇಲ್ಲಿದೆ: ಕೊಬ್ಬರಿ ಮಿಠಾಯಿ ಮಾಡುವ ವಿಧಾನ ಬೇಕಾಗುವ ಸಾಮಗ್ರಿಗಳು: * ತಾಜಾ ತುರಿದ ಕೊಬ್ಬರಿ (ತೆಂಗಿನಕಾಯಿ):...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

by Shwetha
July 10, 2025
0

ಹೊಳೆನರಸೀಪುರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾಗಿ ಆರೋಪಗೊಂಡಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ....

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಆಧಾರ್ ಫಸ್ಟ್ ಐಡೆಂಟಿಫಿಕೇಶನ್ ಅಲ್ಲ – UIDAI ಮುಖ್ಯಸ್ಥ ಭುವನೇಶ್ ಕುಮಾರ್ ಸ್ಪಷ್ಟನೆ

by Shwetha
July 10, 2025
0

ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರ ದೃಢೀಕರಣ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಕಲಿ ಮತದಾನ ತಡೆಯುವ ಉದ್ದೇಶದಿಂದ ಆಧಾರ್ ಲಿಂಕ್ ಮಾಡುವ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ನಿಮ್ಮ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದೆಯೇ? ಇಲ್ಲಿದೆ ಮೂರು ಸರಳ ಪರಿಹಾರ ಆಹಾರಗಳು!

by Shwetha
July 10, 2025
0

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಹಲವಾರು ಆಹಾರಗಳಿವೆ. ಅವುಗಳಲ್ಲಿ ಪ್ರಮುಖವಾದ ಮೂರು ಆಹಾರಗಳು ಇಲ್ಲಿವೆ: 1. ಹಸಿರು ಸೊಪ್ಪು ತರಕಾರಿಗಳು (ಉದಾಹರಣೆಗೆ: ಪಾಲಕ್ ಸೊಪ್ಪು, ನುಗ್ಗೆ ಸೊಪ್ಪು)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram