ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯೂರೋಪ್ ನ ಅತ್ಯಂತ ಸುಂದರ ದೇಶ ಇಟಲಿ…! ಪ್ರೀತಿಸುತ್ತಿರುವವರ ಪಾಲಿನ ಹಾಟ್ ಫೇವರೇಟ್ ತಾಣ ರೋಮ್..! INTERSTING FACTS

Namratha Rao by Namratha Rao
September 11, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಯೂರೋಪ್ ನ ಅತ್ಯಂತ ಸುಂದರ ದೇಶ ಇಟಲಿ…! ಪ್ರೀತಿಸುತ್ತಿರುವವರ ಪಾಲಿನ ಹಾಟ್ ಫೇವರೇಟ್ ತಾಣ ರೋಮ್..! INTERSTING FACTS

ಗ್ರೀಸ್ ನ ನಂತರ ಯೂರೋಪಿನ ಅತ್ಯಂತ ಪ್ರಾಚೀನ ರಾಷ್ಟ್ರ ಇಟಲಿ. ವಿಸ್ತೀರ್ಣದ ವಿಚಾರದಲ್ಲಿ ಯೂರೋಪ್ ನ 5ನೇ ಅತ್ಯಂತ ದೊಡ್ಡ ರಾಷ್ಟ್ರ ಇಟಲಿಯ ರಾಜಧಾನಿ – ರೋಮ್ – ಮೂಲಗಳ ಪ್ರಕಾರ 3000 ವರ್ಷಗಳಷ್ಟು ಹಳೆಯ ದೇಶ ಎನ್ನಲಾಗಿದೆ. ರೋಮ್ … ಈ ಹೆಸರು ಕೇಳ್ತಿದ್ದಂತೆ ಅಲ್ಲಿನ ಸೌಂದರ್ಯ ಕಣ್ಮುಂದೆ ಬರುತ್ತೆ.. ಪ್ರೀತಿಯಲ್ಲಿರುವವರಿಗೆ ಈ ತಾಣ ಹಾಟ್ ಫೇವರೇಟ್.. ಅನೇಕರ ಡ್ರೀಮ್ ಸ್ಪಾಟ್. ಇಟಲಿ ಅತಿ ಹೆಚ್ಚು ಮಂದುವರೆದ ಶ್ರೀಮಂತ ರಾಷ್ಟ್ರ. ಅರ್ಥವ್ಯವಸ್ಥೆ ವಿಚಾರಕ್ಕೆ ಬಂದ್ರೆ ಈ ದೇಶ ಇಡೀ ವಿಶ್ವದಲ್ಲಿ 8 ನೇ ಸ್ಥಾನಕ್ಕೆ ಬರುತ್ತೆ. ಇಲ್ಲಿನ ಜನರ ಜೀವನ ಶೈಲಿ ಅತಿ ಉತ್ತಮವಾಗಿದ್ದು, ಅತ್ಯಾಧುನಿಕತೆಯ ಜೀವನ ಸಾಗಿಸುತ್ತಾರೆ.

Related posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

August 7, 2026
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

August 7, 2026


ಇನ್ನೂ ಇಷ್ಟು ಮುಂದುವರೆದಿರುವ ಇಟಲಿ ಕೂಡ ಭಾರತದ ರೀತಿ ಅಂದ ವಿಶ್ವಾಸದ ರಾಷ್ಟ್ರ..  ಇನ್ನೂ ಒಂದು  ಕಾಲಿನ ಮೇಲೆ ಪೊರಕೆ ತಾಗಿಸಿಬಿಟ್ರೆ ಆ ವ್ಯಕ್ತಿಗೆ ಜೀವನ ಪೂರ್ತಿ ಮದುವೆಯಾಗುವುದಿಲ್ಲ  ಎಂದು ಇಲ್ಲಿನ ಜನ ನಂಬ್ತಾರೆ. ಇನ್ನೂ ನಮ್ಮ ಭಾರತದಲ್ಲಿನ ಜನರ ನಂಬಿಕೆಯಂತೆಯೇ ಇಟಲಿಯಲ್ಲೂ ಕೂಡ ರಸ್ತೆ ಅಡ್ಡ ಬೆಕ್ಕು ಹೋದ್ರೆ ಅಶುಭ ಎಂದು ಪರಿಗಣಿಸಲಾಗುತ್ತೆ.       

ಈ ದೇಶದ ಮದ್ಯ ವರ್ಲ್ಡ್ ಫೇಮಸ್.. ಇಡೀ ವಿಶ್ವದಲ್ಲೇ ಸಿಗುವ  ಮದ್ಯಗಳಲ್ಲಿ ಇಟಲಿಯ ಮದ್ಯ ಒನ್ ಆಫ್ ಬೆಸ್ಟ್ ಎಂದು ಪರಿಗಣಿಸಲಾಗಿದೆ. ಇಟಲಿ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಮದ್ಯ ಉತ್ಪಾದಿಸುವ ದೇಶವೂ ಹೌದು. ಪ್ರತಿ ಸಂಭ್ರಮಾಚರಣೆ, ಕಾರ್ಯಕ್ರಮದಲ್ಲಿ ಮನೆ ಮಮದಿಯ ಜೊತೆಗೆ ಮದ್ಯ ಸೇವನೆ ಇಲ್ಲಿನ ಪರಂಪರೆಯೂ ಹೌದು. ಫೆರಾರಿ , ಲೊಂಬರ್ಗಿನಿ , ಬೊಗಾಟಿಯಂತಹ ಇನ್ನೂ ಹಲವು ಸೂಪರ್ ಕಾರ್ ಗಳ ನಿವಾಸ ಈ ಇಟಲಿ. ಈ ಬ್ರಾಂಡ್ ಗಳ ಕಾರುಗಳು ಇಟಲಿಯಲ್ಲೇ ತಯಾರಾಗುತ್ತವೆ.. ಇಡೀ ವಿಶ್ವಾದ್ಯಂತ ಈ ಕಾರುಗಳು ಸಖತ್ ಫೇಮಸ್ ಕೂಡ ಹೌದು..    

ಇಟಲಿಯ ಸಾಕ್ಷರಾತಾ ಪ್ರಮಾಣ  ರೇಟ್ ಹತ್ತಿರ ಹತ್ತರ 100% ಇದೆ. ಅಂದ್ರೆ ಬಹುತೇಕ ಎಲ್ಲರೂ ವಿದ್ಯಾವಂತರೇ ಆಗಿರುವುದು ಕೂಡ ಈ ದೇಶದ ಅಭಿವೃದ್ಧಿಗೆ ಮುಖ್ಯ ಕಾರಣ. ಇಲ್ಲಿನ ಮಿಲಿಟರಿ ಕೂಡ ವಿಶ್ವದ ಶಕ್ತಿಶಾಲಿ ಮಿಲಿಟರಿಗಳಲ್ಲಿ ಒಂದಾಗಿದೆ.. ಹಾಗೆ ನೋಡೋದಾದ್ರೆ ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ 6 ಲಕ್ಷಕ್ಕಿಂತಲೂ ಅಧಿಕ ಇಟಲಿಯ ಸೈನಿಕರು ಮೃತಪಟ್ಟಿದ್ದರು. 10 ಲಕ್ಷಕ್ಕಿಂತ ಹೆಚ್ಚಿನ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು.

ಇಲ್ಲಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಮೂಲ ಪ್ರವಾಸೋದ್ಯಮ. ಪ್ರತಿ ವರ್ಷ ಇಟಲಿಗೆ ಹೊರದೇಶದಿಂದ ಸುಮರು 5 ಕೋಟಿಗೂ ಅಧಿಕ ಮಂದಿ ಪ್ರವಾಸಕ್ಕಾಗಿ ಭೇಟಿ ನಿಡ್ತಾರೆ.  ಇಡೀ  ಯೂರೋಪ್ ನಲ್ಲಿ  ಅತಿ ಹೆಚ್ಚು ಭೂಕಂಪನ ಹಾಗೂ ಜ್ವಾಲಾಮುಖಿ ಸ್ಪೋಟವಾಗುವ ಏಕಮಾತ್ರ ದೇಶ ಇಟಲಿ. ಇಲ್ಲಿಯ ಮಿಲಾಂದ್ ಸಿಟಿಯಲ್ಲಿ ಖುಷಿಯಾಗಿರೋದಕ್ಕೂ ಕಾನೂನು ಇದೆ.. ಹೌದು.. ಯಾರನ್ನಾದ್ರೂ ಭೇಟಿಯಾದಾಗ, ಸಭೆ ಸಮಾರಂಭಗಳಲ್ಲಿ ಭಾಗಿಯಾದಾಗ ಮುಖದ ಮೇಲೆ  ನಗುವಿರಲೇಬೇಕೆಂಬ ನಿಯಮೇ ಇದೆ.

ಇಟಲಿಯಲ್ಲಿ ಸುಮಾರು 550 ದ್ವೀಪಗಳಿವೆ. ಆದ್ರೆ ಅವುಗಳ ಪೈಕಿ ಪೊವೇಗ್ಲಿಯಾ ದ್ವೀಪವನ್ನ ಎಲ್ಲಕ್ಕಿಂತ ಅಪಾಯಕಾರಿ ದ್ವೀಪವೆಂದು ಪರಿಗಣಿಸಲಾಗಿದೆ. ಈ ಐಲ್ಯಾಂಡ್ ಅನ್ನ ಸಾವಿನ ಐಲ್ಯಾಂಡ್ ಅಂತ ಸಹ ಕರೆಯಲಾಗುತ್ತೆ..  ಇಲ್ಲಿಗೆ ಹೋದವರು ಯಾರೂ ವಾಪಸ್ ಬರೋದಿಲ್ಲ.. ಹೀಗಾಗಿಯೇ ಇಲ್ಲಿಗೆ  ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ..

ಇಲ್ಲಿನ ಜನಪ್ರಿಯ ಆಟ ಸಾಕರ್. ಈ ಗೇಮ್ ನಲ್ಲಿ ಇಟಲಿ 4 ಬಾರಿ ವಿಶ್ವಕಪ್ ಸಹ ಗೆದ್ದಿದೆ. ವಿಶ್ವದ ಮೊದಲ ಪಿಯಾನೋ  ತಯಾರಾಗಿದ್ದು ಇಟಲಿಯಲ್ಲಿಯೇ. ಇಟಾಲಿಯನ್ ಆಹಾರ ಇಡೀ ವಿಶ್ವಾದ್ಯಂತ ಫೇಮಸ್.. ಅದ್ರಲ್ಲೂ ಪಿಜ್ಜಾ..

ಪ್ರವಾಸಿ ತಾಣಗಳು

ರೋಮ್  – ಸಾಯೋ ಅಷ್ಟರಲ್ಲಿ ಒಮ್ಮೆಯಾದ್ರೂ ರೋಮ್ ನೋಡಲೇಬೇಕು ಅನ್ನೋದು ಎಷ್ಟೋ ಜನರ ಕನಸು. ಪ್ರಾಚೀನ ಸಂಸ್ಕೃತಿ , ಕಲೆಯಿಂದ ಈ ನಗರ ಅತ್ಯಂತ ವರ್ಣರಂಜಿತ ಹಾಗೂ ಸುಂದರವಾಗಿ ಕಾಣಿಸುತ್ತೆ. ಇಲ್ಲಿನ ಅತಿ ಹೆಚ್ಚು ಜನಪ್ರಿಯ ತಾಣ ಅಂದ್ರೆ ಅದು ಕೊಲೋಸಿಯಮ್.. ರೋಮಾನ ಆಡಳಿತಾವಧಿಯಲ್ಲಿ ಇದು ನಿರ್ಮಾಣವಾಗಿತ್ತು. ಪ್ರಪಂಚದ ಅದ್ಭುತಗಳಲ್ಲಿ ಇದು ಕೂಡ ಒಂದು.

ಪಿಸಾ – ಲಿನಿಂಗ್ ಟವರ್ ( ವಾಲಿರುವ ಮಿನಾರ್ ) ನಿಂದಾಗಿ  ಈ ಸಿಟಿ ಫೇಮಸ್.  ಈ ಮಿನಾರ್ ಅನ್ನ ಪೂರ್ಣವಾಗಿ ನಿರ್ಮಾಣ ಮಾಡಿ ಮುಗಿಸಲು 200 ವರ್ಷಗಳನ್ನ ತೆಗೆದುಕೊಂಡಿತ್ತು.

ವೆನಿಸ್ , ಫ್ಲೋರೆನ್ಸ್ , ಪೊಂಪೇ, ಅಮಾಲ್ಫಿ ಕೋಸ್ಟ್ , ಕಾರ್ಪಿ

Tags: #saakshatvinteresting factsitalitourismtravellWorld
ShareTweetSendShare
Join us on:

Related Posts

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

ಪೇಮೆಂಟ್ ಕೋಟಾ ಕ್ಯಾಬಿನೆಟ್ ಆರೋಪಕ್ಕೆ ತಿಮ್ಮಾಪುರ ಆಡಿಯೋವೇ ಸಾಕ್ಷಿ: ಸವಕಲು ಸಮಜಾಯಿಷಿ ಬೇಡ ಸತ್ಯ ಹೊರಬರಲಿ- ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸವಾಲು

by Shwetha
August 7, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಅವರದ್ದು ಎನ್ನಲಾದ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್...

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram