Wednesday, August 17, 2022
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • Life Style
  • More
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ನಾಣ್ಯಗಳಿಂದ ಹೀಗೆ ಮಾಡಿದರೆ ಕೋಟಿಗಟ್ಟಲೆ ಸಾಲವಿದ್ದರೂ ಸರಿ ಮರುಪಾವತಿ ಆಗೇ ಆಗುತ್ತದೆ

Namratha Rao by Namratha Rao
November 21, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಈ ನಾಣ್ಯಗಳಿಂದ ಹೀಗೆ ಮಾಡಿದರೆ ಕೋಟಿಗಟ್ಟಲೆ ಸಾಲವಿದ್ದರೂ ಸರಿ ಮರುಪಾವತಿ ಆಗೇ ಆಗುತ್ತದೆ

ಬಂದುಗಳೇ. ಸಾಲದ ಋಣ ಅನ್ನೋದು ಎಲ್ಲರಿಗೂ ಅಚ್ಚರಿಯ ವಿಷಯವೆನ್ನಲ್ಲಾ.ಸಾಲದ ಋಣವನ್ನು ಎಲ್ಲರೂ ಮಾಡುತ್ತಾರೆ. ಕೆಲವರು ಸಾಲವನ್ನು ಗೃಹ ನಿರ್ಮಾಣ ನಿರ್ವಹಿಸಲು ಮಾಡಿದರೆ ಇನ್ನು ಕೆಲವರು ವಿವಾಹಗಳ ಜವಾಬ್ದಾರಿ ನಿಭಾಯಿಸಲು ಮಾಡುತ್ತಾರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಲು ಮಾಡುತ್ತಾರೆ ಇನ್ನೂ ಕೆಲವರು ನಂಬಿಕೆ ಇಟ್ಟು ಸಂಬಂದಿಕರಿಗೆ

Related posts

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

August 17, 2022
head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

August 17, 2022

ಸ್ನೇಹಿತರಿಗೆ ಅಥವಾ ಬೇರೆಯವರಿಗೆ ಸಹಾಯ ಮಾಡಲು ಬೇರೆಯವರ ಹತ್ತಿರ ಸಾಲ ತಗೊಂಡು ಅವರಿಗೆ ಸಹಾಯ ಮಾಡಿರ್ತಾರೆ. ಈ ರೀತಿಯಾಗಿ ಸಾಲ ಮಾಡಿರ್ತಾರೆ, ಆದ್ರೆ ಸಾಲವನ್ನು ಮಾಡುವಾಗ ಒಂದಿಷ್ಟು ಮುಖ್ಯ ಅಂಶವನ್ನು ಪರಿಗಣಿಸಬೇಕಾಗುತ್ತೆ ಅಂದ್ರೆ ನಮ್ಮ ಇತಿ ಮಿತಿ ಎಷ್ಟು ಇರುತ್ತೋ ಅಷ್ಟ್ರಲ್ಲಿ ಸಾಲವನ್ನು ಮಾಡಬೇಕಾಗುತ್ತೆ ಮಿತಿ ಮೀರಿ ಸಾಲ ಮಾಡ್ದಾಗ ಅದರ ನೋವನ್ನು ಅನುಭವಿಸೋರು ನಾವೇ ಆಗಿರ್ತೀವಿ.

ನಮಸ್ಕಾರ ಸ್ನೇಹಿತರೆ ನಮಗೆ ಇರುವಂತಹ ಸಾಲಬಾಧೆಯಿಂದ ನಾವು ಮುಕ್ತರಾಗಬೇಕು ನನಗೆ ಇರುವಂತಹ ಸಾಲಬಾಧೆ ತೀರಬೇಕು ಅದಕ್ಕೆ ಏನು ಮಾಡಬೇಕು ಅಂತ ಚಿಂತೆ ಮಾಡುವವರಿಗೆ ಒಂದು ಅದ್ಭುತವಾದಂತಹ ಪರಿಹಾರ ಇದೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಇದು ಬಹಳ ಸಿಂಪಲ್ ಆದಂತಹ ಪರಿಹಾರ ಇದಕ್ಕೆ ಹೆಚ್ಚು ಖರ್ಚೇನೂ ಆಗುವುದಿಲ್ಲ ಈ ವಸ್ತುವನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಲಕ್ಷ್ಮಿ ಸ್ವರೂಪವಾಗಿ ಇಟ್ಟುಕೊಂಡಿದ್ದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆದರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ಕಾಲ ನೆಲೆಸುತ್ತಾಳೆ ಅಂತ ಹೇಳಬಹುದು ಅದು ಯಾವ ರೀತಿಯ ಪರಿಹಾರ ಅದನ್ನು ಹೇಗೆ ಮಾಡಿಕೊಳ್ಳಬೇಕು ವಸ್ತು ಯಾವುದು ಎನ್ನುವ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಸಾಲಬಾಧೆ ಅನ್ನುವುದು ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಾಡುತ್ತಾ ಇದೆ ಸಾಲಬಾಧೆಯಿಂದ ಮುಕ್ತರಾಗಲು ಆಗಿಲ್ಲ ಅಂತ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡವರು ಇದ್ದಾರೆ ಊರು ಬಿಟ್ಟು ಹೋಗುತ್ತಾರೆ ಈ ರೀತಿ ಆದಂತಹ ಸಂಗತಿಗಳು ಬಹಳ ಅವಮಾನಕರ ಸಂಗತಿಗಳು ಬಹಳ ಜನರಿಗೆ ನಡೆಯುತ್ತಿರುತ್ತವೆ

ಸಾಲ ಕೊಟ್ಟವರು ಸಾಲ ತೆಗೆದುಕೊಂಡವರ ಮನೆಯಲ್ಲಿ ಒಂದು ದಿನ ಕಿರಿಕಿರಿ ಮಾಡುತ್ತಾ ಇರುತ್ತಾರೆ ಇದು ಕೆಲವರಿಗೆ ಅವಮಾನ ಆಗುತ್ತದೆ ಈ ಕಿರಿಕಿರಿಯಿಂದ ತಪ್ಪಿಸಬೇಕು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಬೇಕು ಅಂದರೆ ಯಾವ ರೀತಿಯ ವಸ್ತು ನಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ ಇದು ಬಹಳ ವಿಶೇಷವಾದದ್ದು ಮತ್ತು ಬಹಳ ರಹಸ್ಯ ವಾದದ್ದು ಇದನ್ನು ಖಂಡಿತವಾಗಿ ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಂಡಿದ್ದೆ ಆದರೆ ಇದರಿಂದ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮಗೆ ಆಗುತ್ತದೆ

ಪರಿಹಾರ ಏನೆಂದರೆ ಗಂಧದ ಪೌಡರಿಂದ ಮಾಡುವ ಪರಿಹಾರ ವಿಶೇಷವಾಗಿ ಗಂಧಿಗೆ ಅಂಗಡಿಯಲ್ಲಿ ಗಂಧದ ಪೌಡರ್ ಸಿಗುತ್ತದೆ ಗಂಧದ ಪೌಡರನ್ನು ತಂದು ಈ ಗಂಧದಿಂದ ಪರಿಹಾರವನ್ನು ಮಾಡಲಾಗುತ್ತದೆ ಗಂಧ ಹಾಗೂ ತಾಮ್ರದ ತಟ್ಟೆ ಅಥವಾ ಹಿತ್ತಾಳೆಯ ತಟ್ಟೆ ಇದರ ಜೊತೆಗೆ 5ರೂಪಾಯಿಯ ನಾಣ್ಯಗಳ 8 ನಾಣ್ಯ ಬೇಕಾಗುತ್ತದೆ ಸ್ಟೀಲ್ ತಟ್ಟೆಯನ್ನು ಇಲ್ಲಿ ಉಪಯೋಗಿಸಬಾರದು ಕಬ್ಬಿಣಕ್ಕೆ ಸಂಬಂಧಪಟ್ಟ ತಟ್ಟೆಗಳನ್ನು ಉಪಯೋಗಿಸಬಾರದು ಏನು ಮಾಡಬೇಕು ಅಂದರೆ ಯಾವುದಾದರೂ ಒಂದು ಶುಕ್ರವಾರದ ದಿನ 8 ನಾಣ್ಯಗಳನ್ನು ತೆಗೆದುಕೊಂಡು ಈ ನಾಣ್ಯಗಳು ಅಷ್ಟಲಕ್ಷ್ಮಿಯರ ಸಂಕೇತ ಸರ್ವವು ಕೂಡ ಲಕ್ಷ್ಮಿಯ ಮಯ ಎಲ್ಲಾ ವಿಚಾರದಲ್ಲೂ ಕೂಡ ಲಕ್ಷ್ಮಿ ನೆಲೆಸಿದ್ದಾಳೆ

8 ನಾಣ್ಯಗಳನ್ನು ತೆಗೆದುಕೊಂಡು ಗಂಧದ ಪೌಡರ್ ಹಿತ್ತಾಳೆ ಅಥವಾ ತಾಮ್ರದ ತಟ್ಟೆಗೆ ಹಾಕಿಕೊಂಡು ನೀರನ್ನು ಹಾಕಿ ಗಂಧದ ಪೌಡರನ್ನು ಪೇಸ್ಟ್ ರೀತಿ ಕಲಿಸಿಕೊಳ್ಳಬೇಕು ಇದು ತಟ್ಟೆ ತುಂಬಾ ಹರಡುವ ಹಾಗೆ ಗಂಧವನ್ನು ಸವರ ಬೇಕಾಗುತ್ತದೆ 8 ನಾಣ್ಯಗಳನ್ನು ಇದರ ಮೇಲೆ ಸುತ್ತಲೂ ಇಟ್ಟು ಮಧ್ಯದಲ್ಲಿ ಒಂದು ನಾಣ್ಯವನ್ನು ಇಟ್ಟು ತಟ್ಟೆಯಲ್ಲಿಟ್ಟು ಇದನ್ನು ಗಂಧದಲ್ಲಿ ಅದ್ದಿ ಇಡಬೇಕು ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸದಾಕಾಲ ಇರುತ್ತಾಳೆ ಅದು ಹೇಗೆ ಅಂದರೆ ಗಂಧ ಅನ್ನುವುದು ಬಹಳ ವಿಶೇಷವಾದ ವಸ್ತು ಇದು ಬಹಳ ಪಾವಿತ್ರತೆಯನ್ನು ಹೊಂದಿದೆ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ ಇದು ಎಷ್ಟೇ ವರ್ಷ ಇಟ್ಟರೂ ಕೂಡ ಇದು ಹಾಳಾಗುವುದಿಲ್ಲ ಇದು ಏನು ಆಗುವುದಿಲ್ಲ

ಇದನ್ನು ತಿದ್ದೀದಾಗ ಮಾತ್ರ ಇದು ಪೇಸ್ಟ್ ರೀತಿ ಆಗುತ್ತದೆ ವಿನಹ ಯಾವುದೇ ರೀತಿಯಲ್ಲೂ ಇದು ಹಾಳಾಗುವುದಿಲ್ಲ ಅಷ್ಟು ಪಾವಿತ್ರತೆಯನ್ನು ಹೊಂದಿದೆ ಗಂಧ ಲಕ್ಷ್ಮೀದೇವಿಗೆ ಗಂಧದ ಸುಹಾಸನೆ ಅಂದರೆ ಬಹಳ ಇಷ್ಟ ಈ ಒಂದು ಸುವಾಸನೆಭರಿತ ಗಂಧದಿಂದ ಲಕ್ಷ್ಮೀದೇವಿಯ ಅಷ್ಟ ಸ್ವರೂಪವನ್ನು ಗಂಧದಲ್ಲಿ ಅದ್ದಿ ಇಟ್ಟಿರುವ ನಾಣ್ಯಗಳು ಗಂಧ ಒಣಗಿದ ನಂತರ ಗಂಗಾ ಮತ್ತು ತಟ್ಟೆ ನಾಣ್ಯಗಳನ್ನು ಕಚ್ಚಿಕೊಂಡು ಇರುತ್ತದೆ ಈ ರೀತಿಯಾಗಿ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ಸದಾ ಕಾಲ ಉಳಿಯಲಿ ಅನ್ನುವಂತ ಕಾರಣಕ್ಕೆ ಈ ಒಂದು ಪರಿಹಾರವನ್ನು ಮಾಡುವಂತದ್ದು ಈ ರೀತಿ ಮಾಡಿ ಲಕ್ಷ್ಮಿ ದೇವಿಯ ಮುಂದೆ ತಟ್ಟೆಯನ್ನು ಇಡಬೇಕು ಹೇಗೆ ಪೂಜೆ ಮಾಡುತ್ತಿರುವ ಹಾಗೆ ಪೂಜೆ ಮಾಡಬೇಕು

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ಈ ತಟ್ಟೆಯನ್ನು ಹಾಗೆ ಇಟ್ಟುಕೊಳ್ಳಬೇಕು ಇದನ್ನು ತೆಗೆಯುವ ಅವಶ್ಯಕತೆ ಇಲ್ಲ ಇದನ್ನು ಒಂದು ಸಾರಿ ಮಾಡಿ ಇಟ್ಟುಕೊಂಡರೆ ಸಾಕು ಮತ್ತೆ ಚೇಂಜ್ ಮಾಡುವ ಅಗತ್ಯ ಇಲ್ಲ ಇದು ಚೆನ್ನಾಗಿ ಕಾಣಿಸಿಲ್ಲ ಅಂದರೆ ಮತ್ತೆ ಬೇಕಾದರೆ ಹೀಗೆ ಮಾಡಿಕೊಂಡು ಇಟ್ಟುಕೊಳ್ಳಿ ಹೀಗೆ ಇಡುವುದರಿಂದ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಮನೆಯಲ್ಲಿ ಇರುತ್ತಾಳೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತಾಳೆ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿ ನಿಮ್ಮ ಸಾಲಭಾದೆಯಿಂದ ಮುಕ್ತರಾಗಿ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಜೊತೆ ಇರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Tags: #astrology#saakshatvbhavishyahoroscopejyothishyarashiphala
ShareTweetSendShare
Join us on:

Related Posts

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

by Namratha Rao
August 17, 2022
0

ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ... ಎಲ್ಲ ಘಟ್ಟದಲ್ಲು ಕಷ್ಟ ಅನುಭವಿಸುವುದು‌, ಅವಮಾನ , ಅಪಮಾನ ಸಹಿಸುವುದು ಹೆಣ್ಣು ಮಾತ್ರವೇನಾ...? ಪ್ರತಿ ತಿಂಗಳು ನೋವು, ದೈಹಿಕವಾಗಿಯೂ , ಮಾನಸಿಕವಾಗಿಯೂ.....

head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

by Namratha Rao
August 17, 2022
0

21 ನೇ ಶತಮಾನದಲ್ಲಿ, ಅನಾರೋಗ್ಯಕರ ಮತ್ತು ಜಡ ಜೀವನಶೈಲಿಯನ್ನು ಮುನ್ನಡೆಸುವುದು ಪ್ರತಿಯೊಬ್ಬರಿಗೂ ಅತ್ಯಂತ ಸಮಸ್ಯಾತ್ಮಕ ಕಾಳಜಿಯಾಗಿದೆ. ನಮ್ಮ ಹೆಚ್ಚಿದ ಕೆಲಸದ ಒತ್ತಡ ಮತ್ತು ನಿಷ್ಕ್ರಿಯ ಜೀವನಶೈಲಿಯು ತೀವ್ರತರವಾದ...

ind-vs-zim-1st-odi- india-probable-xi saaksha tv

Ind VS Zim 1st ODI: ಅವರಿಬ್ಬರೇ ಆರಂಭಿಕರು.. ಇಶಾನ್ ಗೆ ನೋ ಚಾನ್ಸ್.. ತ್ರಿಪಾಠಿ ಪದಾರ್ಪಣೆ

by Mahesh M Dhandu
August 17, 2022
0

Ind VS Zim 1st ODI: ಅವರಿಬ್ಬರೇ ಆರಂಭಿಕರು.. ಇಶಾನ್ ಗೆ ನೋ ಚಾನ್ಸ್.. ತ್ರಿಪಾಠಿ ಪದಾರ್ಪಣೆ ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ...

fantasy , Saakshatv Special Series

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

by Namratha Rao
August 17, 2022
0

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ ) ಅಧ್ಯಾಯ - 7 ಸೈಂಟಿಸ್ಟ್ ಮಾತು ಕೇಳಿ ಕೆಲ...

BJP ನೂತನ ಸಂಸದೀಯ ಮಂಡಳಿ – ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್…

BJP ನೂತನ ಸಂಸದೀಯ ಮಂಡಳಿ – ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್…

by Naveen Kumar B C
August 17, 2022
0

ಬಿಜೆಪಿ ನೂತನ ಸಂಸದೀಯ ಮಂಡಳಿ - ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್... ಬಿಜೆಪಿ ನೂತನ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯನ್ನು ಬುಧವಾರ ಪ್ರಕಟಿಸಿದೆ....

Load More

POPULAR NEWS

  • sudarshana homam saakshatv astrology

    ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ‘ಸೂರ್ಯ ಮುಳುಗದ ರಾಷ್ಟ್ರ’… ಕಣ್ಣು ಹಾಯಿಸಿದಲ್ಲೆಲ್ಲಾ ಸುಂದರ ತಾಣಗಳು… ಈ ದೇಶ ಭೂಲೋಕದ ಸ್ವರ್ಗ..!

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

August 17, 2022
head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

August 17, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram