karnataka rajyotsava – ಅಮರ್ ಅಕ್ಬರ್ ಅಂತೋನಿ ಸೌಹಾರ್ದ ಲೋಕವಿದು
ಬೋರ್ಗೆರೆಯುವ ಕಡಲು
ಮೌನವಾಗಿರುವ ಹಸಿರುವನ
ನಾಚಿ ಬಳುಕಿ ಹರಿಯುವ ನದಿಯ ಸಾಲು
ಇದುವೇ ಕನ್ನಡ ನಾಡಿನ ಸೊಬಗು
ಕವಿ ಕುವೆಂಪು ಹಾಡಿ ಹೊಗಳಿದ ನಾಡು
ಸುಸಂಕೃತ ಜನತೆಯ ನೆಲೆವೀಡು
ಇದುವೇ ನಮ್ಮ ಕನ್ನಡ ನಾಡು
ಅಮರ್ ಅಕ್ಬರ್ ಅಂತೋನಿ ಸೌಹಾರ್ದ ಲೋಕವಿದು
![karnataka rajyotsava wishes in kannada](http://saakshatv.com/wp-content/uploads/2022/10/karnataka-2.jpg)
ಕನ್ನಡ ನಾಡು
ನಮ್ಮ ಉಸಿರಾಗಲಿ ಕನ್ನಡ ನಾಡು
ನಮ್ಮ ಬದುಕಾಗಲಿ
ನಮ್ಮ ಈ ಹೆಮ್ಮೆಯ ನಾಡು
ಜೈ ಜಯವಾಗಲಿ
ನಮ್ಮ ಕನ್ನಡ ನಾಡುಕನ್ನಡ
(ನಾಡು ನುಡಿ ನೆಲದ ವಿಚಾರದಲ್ಲಿ ರಾಜಿಯಿಲ್ಲದ ಅಭಿಮಾನ ಮತ್ತು ಹೆಮ್ಮೆ)
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಗಫಾರ್ ನೆಲ್ಯಾಡಿ