Thursday, September 21, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Real Hero: ಕರುನಾಡ ಕಲಿ ಜರ್ನಲ್ ಕೆ.ಎಸ್. ತಿಮ್ಮಯ್ಯ

Vivek Biradar by Vivek Biradar
March 14, 2022
in Marjala Manthana, Newsbeat, ಮಾರ್ಜಲ ಮಂಥನ
K S Timmayya Saaksha Tv
Share on FacebookShare on TwitterShare on WhatsappShare on Telegram

ಕರುನಾಡ ಕಲಿ ಜರ್ನಲ್ ಕೆ.ಎಸ್. ತಿಮ್ಮಯ್ಯ

ಜರ್ನಲ್ ಕೆ.ಎಸ್. ತಿಮ್ಮಯ್ಯ (ಕೋದಂಡೇರ ಸುಬಯ್ಯ ತಿಮ್ಮಯ್ಯ) ಭಾರತೀಯ‌ ಸೇನೆಯ ೬ನೇ ದಂಡನಾಯಕ. ಭಾರತೀಯ ಸೇನೆಯ ಇತಿಹಾಸದಲ್ಲಿ ಎಂದು ಮರೆಯಲಾಗದ ಅಧ್ಯಾಯ ಜರನಲ್ ತಿಮ್ಮಯ್ಯ. ಇವರ ಹೆಸರು ಕೇಳಿದರೆ ಸಾಕು ಕನ್ನಡಿಗರು ಎದೆ ಉಬ್ಬಿಸಿ ಹೇಳುತ್ತಾರೆ, ಅವರು ನಮ್ಮವರು ಎಂದು. ಇವರು ಹುಟ್ಟಿದ್ದು 31 ಮಾರ್ಚ 1906ರಲ್ಲಿ ಕೊಡಗು ಜಿಲ್ಲೆಯಲ್ಲಿ (ಅಂದಿನ ಬ್ರಿಟಿಷ್  ಭಾರತದ ಮೈಸೂರು ಪ್ರಾಂತ್ಯದ ಕೊರಗನಲ್ಲಿ). ಇವರಿಗೆ ಕ್ಷಾತ್ರ ತೇಜ ಮಣ್ಣಿನಿಂದಲೆ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವರು ಸೈನಿಕ ತರಬೇತಿಯನ್ನು ಪಡೆದು,  19th ಹೈದರಾಬಾದ್ ರೆಜಿಮೆಂಟ್ ನ ಮುಖ್ಯಸ್ಥರಾಗಿದ್ದರು. ಇವರು ಬ್ರಿಟಿಷ್ ಭಾರತೀಯ ಸೇನೆಯನ್ನು 1926ರಲ್ಲಿ ಸೇರಿ, 2ನೇ ಮಹಾಯುದ್ಧದಲ್ಲಿ ಪೀಲ್ಡ್ ಮಾರ್ಷಾಲ್ ರಾದ ಮೊದಲನೆ ಮತ್ತು ಏಕೈಕ ಭಾರತೀಯ ಅಧಿಕಾರಿ. ಇವರ ಯುದ್ಧ ನೈಪುಣ್ಯತೆ ಮತ್ತು ಧೀರತನ ಕಂಡು ಬ್ರಿಟಿಷ್ ಸೇನೆ ಹಾಡಿ ಹೊಗಳಿತ್ತು. ಮತ್ತು ಇವರಿಗೆ  Burma Star ಪ್ರಶಸ್ತಿ ನೀಡಿ ಗೌರವಿಸಿತ್ತು. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಇವರು Second Lieutenant, Lieutenant,  Colonel ಇನ್ನೂ ಹಲವು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.

Related posts

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

September 20, 2023
Agriculture, Former

ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್

September 19, 2023

1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ದೇಶ ವಿಭಜನೆಯಾದಾ ನಂತರ ಭಾರತೀಯ ಸೇನೆಯಲ್ಲಿ ಇವರು Lieutenant General, General ಆಗಿ ಸೇವೆ ಸಲ್ಲಿಸಿದರು. ದೇಶ ವಿಭಜನೆ ನಂತರ ಭಾರತೀಯ ಸೇನೆಯಲ್ಲಿ ಸೈನಿಕರು ತಮ್ಮ ಸಮಚಿತ್ತವನ್ನು ಕಳೆದುಕೊಂಡು ಕಂಗಾಲಾಗಿದ್ದಾಗ, ಸೈನ್ಯದಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಯೋಧರೆಲ್ಲರನ್ನೂ ಒಂದೇ ನೇರಕ್ಕೆ ನೋಡಿ, ಅವರನ್ನು  ಪ್ರೀತಿಸಿ ಅವರಿಂದಲೇ ಭಾರತದ ರಕ್ಷಣೆ ಮಾಡಿಸಿದ ದಕ್ಷತೆ ಜನರಲ್ ಟಿಮ್ಮಿಯವರಿಗೆ ಸಲ್ಲುತ್ತದೆ. ಸೈನ್ಯದಲ್ಲಿ ಇವರಿಗೆ ಟಿಮ್ಮಿ ಎಂದು ಪ್ರೀಯಿಂದ ಕರೆಯುತ್ತಿದ್ದರು.

 19ನೇ ಇನ್ಪೆಂಟ್ರಿ ವಿಭಾಗದ ಮುಖ್ಯಸ್ಥರಾಗಿದ್ದ ಇವರು,  1948 ರಲ್ಲಿ ಪಾಕಿಸ್ತಾನ ಸೇನೆ ಕಾಶ್ಮೀರಿ ಕಣಿವೆಯ ೧೨ಸಾವಿರ ಅಡಿ  ಎತ್ತರವಾದ ಜೋಜಿಲ್ಲಾ ಪಾಸ್  ತಪ್ಪಲಿನಲ್ಲಿ ಅಡುಗಿಕುಳತಿತ್ತು. ಆಗ ತಿಮ್ಮಯ್ಯ ಅವರು ೧೨ಸಾವಿರ ಅಡಿ  ಎತ್ತರವಾದ ಜೋಜಿಲ್ಲಾ ಪಾಸ್  ಮೇಲೆ ಯುದ್ದ  ಟ್ಯಾಂಕರ್ ತೆಗೆದುಕೊಂಡ ಹೋಗಿ ಪಾಕಿಸ್ತಾನಿಯರನ್ನ ಬಡೆದು ಓಡಿಸುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೆ 12ಸಾವಿರ ಎತ್ತರದಲ್ಲಿ ಯುದ್ದ ಟ್ಯಾಂಕರ್ ಬಳಸಿದ ಮೊದಲ ಸೇನಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾದರು. ಇದಾದ ನಂತರ ಅಂದಿನ ಪ್ರಧಾನ ಮಂತ್ರಿಗಳಿಗೆ ಹೇಳುತ್ತಾರೆ ನಮಗೆ 3ತಿಂಗಳು ಸಮಯವಕಾಶ ಕೊಡಿ ನಾವು ಪಾಕಿಸ್ತಾನಿ ಸೇನೆಯನ್ನು ಮುಜಾಫರಾಬಾದವರೆಗು ಅಟ್ಟಿಬಿಡ್ತಿವಿ ಎಂದು.

ಇವರು 1953-54ರಲ್ಲಿ ಕೋರಿಯಾ ಯುದ್ಧ ನಡೆದಾಗ ಅಂತರರಾಷ್ಟ್ರೀಯ ಆಯೋಗದ ಕರೆಯ ಮೇರೆಗೆ ತೆರೆಳಿದರು ಅಲ್ಲಿಯು ಕೂಡ ಹೆಸರು ಮಾಡಿದರು. ಈ ಟಿಮ್ಮಿ ತಮ್ಮ 25ವರ್ಷದ ಸುದೀರ್ಘ ಸೇವೆಯಲ್ಲಿ ಒಬ್ಬೆ ಒಬ್ಬ ಸೈನಿಕ ಇವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದು ನಾನು ಕೇಳಿಸಿಕೊಂಡಿಲ್ಲ, ಎಂದು ಬ್ರಿಗೇಡಿಯರ್ ಜಾನ್. ಪಿ. ದಳವಿ ತಮ್ಮ ಹಿಮಾಲಯನ್‌ ಬ್ಲಂಡರ್ ಪುಸ್ತಕದಲ್ಲಿ ತಿಳಿಸಿದ್ದಾರೆ. ಇವರು 1961ರಲ್ಲಿ ತಮ್ಮ ನಿವೃತ್ತಿಯ ಕೊನೆಯ ಭಾಷಣದಲ್ಲಿ ಸೈನಿಕರಿಗೆ “ನಿಮ್ಮನ್ನು ಚೀನಿಯ ಫಿರಂಗಿಗಳಿಗೆ ಆಹಾರವಾಗಿ ಬಿಟ್ಟು ಹೋಗುತ್ತಿಲ್ಲವೆಂದು ನಂಬಿಕೊಂಡಿದ್ದೇನೆ. ದೇವರು ಒಳ್ಳೆಯದು ಮಾಡಲಿ” ಎಂದರು. ಕೊನೆ ದಿನಗಳಲ್ಲಿ 1965ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಸೈಪ್ರಸ್ ಯುದ್ಧ ಭೂಮಿಗೆ ಸಂಯುಕ್ತ ಸಂಸ್ಥೆಯ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಿ ಕಳಸಿತು. ಈ ಮಹಾಯೋಧ  ಅದೆ ಭೂಮಿಯಲ್ಲಿ 17 ಡಿಸೆಂಬರ್ 1965ರಂದು ಅಮರರಾದರು.

 ಕೆ. ಎಸ್. ತಿಮ್ಮಯ್ಯ

ಕೊಡಗಿನ ಕಲಿ ತಿಮ್ಮಯ್ಯ, ಶತೃಗಳ ಪಾಲಿನ ಜವರಾಯ

ಭಾರತೀಯ ಸೇನೆಯ ಕಳಸಪ್ರಾಯ, ಇವರೆ ನಮ್ಮ‌ ಆದರ್ಶಪ್ರಾಯ

Tags: #Saaksha TVJournal K S Timmayya
ShareTweetSendShare
Join us on:

Related Posts

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

70 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಗಿಡಮೂಲಿಕೆ

by Honnappa Lakkammanavar
September 20, 2023
0

ಹಿಮಾಲಯದಲ್ಲಿ ಇರುವ ಕ್ರೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದು ತನ್ನ ಶಕ್ತಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಕ್ಯಾಟರ್ಪಿಲ್ಲರ್ ಫಂಗಲ್...

Agriculture, Former

ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್

by Honnappa Lakkammanavar
September 19, 2023
0

ದೇಶದ ರೈತರಿಗೆ ಕೇಂದ್ರ ಸರ್ಕಾರವು ಗಣೇಶ ಹಬ್ಬದ ಉಡುಗೊರೆ ಎಂಬಂತೆ ರೈತರಿಗೆ ಕೃಷಿ ಸಾಲ ಹಾಗೂ ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ಗಣಪನ ವಿಗ್ರಹ ಹೀಗಿರಲಿ

by Honnappa Lakkammanavar
September 18, 2023
0

ನಾಡಿನೆಲ್ಲೆಡೆ ಇಂದು ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಅನೇಕರು ಗೌರಿ ಗಣೇಶನ ಮೂರ್ತಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಮನೆಯೊಳಗಿಟ್ಟು ಪೂಜೆ ಮಾಡಿ ವಿಸರ್ಜಿಸುತ್ತಾರೆ. ಎಲ್ಲೆಡೆ ಪರಿಸರ ಸ್ನೇಹಿ ಗಣಪನಿಗೆ...

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

by admin
September 17, 2023
0

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

by admin
September 17, 2023
0

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿದಿನ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೈಚೀಲವನ್ನು ಮೀರಿ ಹಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Great news for 10th class students: School bag burden reduced

ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಬೆಸ್ಟ್!

September 21, 2023
ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

September 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram