Thursday, March 30, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾನು ಆರೋಗ್ಯವಾಗಿದ್ದೇನೆ, ಗಾಬರಿ ಬೇಡ ಎಂದ ಕೌರವ ಬಿ.ಸಿ ಪಾಟೀಲ್

admin by admin
August 1, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ದೇವರ ದಯೆಯಿಂದ ಎಲ್ಲರೂ ಆರೋಗ್ಯವಾಗಿದ್ದೇವೆ. ಯಾರೂ ಸಹ ಗಾಬರಿ, ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ನಮಗೆ ಕೊರೊನಾ ರೋಗದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೇನ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ನಾನು ಕ್ಷೇಮವಾಗಿದ್ದೇನೆ, ಅಗತ್ಯ ಪರೀಕ್ಷೆಗಳೊಂದಿಗೆ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೇನೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಜತೆ ಆಗಮಿಸಿದ ಐವರು ಸಿಬ್ಬಂದಿಗೆ ಕೊರೊನಾ ಬಂದಿದೆ. ಹೀಗಾಗಿ ಹೋಂ ಐಸೋಲೇಶನ್‍ನಲ್ಲಿದ್ದೇನೆ ಎಂದು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಈ ನಡುವೆ, ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕುಟುಂಬ ವಗ9ದವರು ಕೊರೊನಾ ಸೋಂಕಿನಿಂದ ಗುಣಮುಖರಾಗಲೆಂದು ಹಾರೈಸಿ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಶಕ್ತಿದೇವತೆ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Related posts

RCB JOSH MAXXI

IPL 2023 :  IPL ಆರಂಭಕ್ಕೂ ಮುನ್ನವೇ  RCB ಗೆ ಹಿನ್ನಡೆ ; ಕಾಡುತ್ತಿರುವ ಗಾಯದ ಸಮಸ್ಯೆ…

March 30, 2023
Delhi Lift

Delhi  : ಲಿಫ್ಟ್ ನಲ್ಲಿ ಸಿಲುಕಿ 9 ವರ್ಷದ ಮಗು ಸಾವು….. 

March 30, 2023
Tags: BC PatilCoronahome isolation
ShareTweetSendShare
Join us on:

Related Posts

RCB JOSH MAXXI

IPL 2023 :  IPL ಆರಂಭಕ್ಕೂ ಮುನ್ನವೇ  RCB ಗೆ ಹಿನ್ನಡೆ ; ಕಾಡುತ್ತಿರುವ ಗಾಯದ ಸಮಸ್ಯೆ…

by Naveen Kumar B C
March 30, 2023
0

IPL 2023 :  IPL ಆರಂಭಕ್ಕೂ ಮುನ್ನವೇ  RCB ಗೆ ಹಿನ್ನಡೆ ; ಕಾಡುತ್ತಿರುವ ಗಾಯದ ಸಮಸ್ಯೆ… IPL 2023  ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು...

Delhi Lift

Delhi  : ಲಿಫ್ಟ್ ನಲ್ಲಿ ಸಿಲುಕಿ 9 ವರ್ಷದ ಮಗು ಸಾವು….. 

by Naveen Kumar B C
March 30, 2023
0

Delhi  :  ಲಿಫ್ಟ್ ನಲ್ಲಿ ಸಿಲುಕಿ 9 ವರ್ಷದ ಮಗು ಸಾವು….. ನಾಲ್ಕು ಅಂತಸ್ತಿನ ವಸತಿ ಕಟ್ಟಡದ ಎಲಿವೇಟರ್ ಮತ್ತು ಶಾಫ್ಟ್ ನಡುವೆ ಸಿಲುಕಿ ಒಂಬತ್ತು ವರ್ಷದ...

Pope Francis

Pope Francis :  ಉಸಿರಾಟದ ಸೋಂಕಿನಿಂದ  ಆಸ್ಪತ್ರೆಗೆ ದಾಖಲಾದ ಪೋಪ್ ಪ್ರಾನ್ಸಿಸ್… 

by Naveen Kumar B C
March 30, 2023
0

Pope Francis :  ಉಸಿರಾಟದ ಸೋಂಕಿನಿಂದ  ಆಸ್ಪತ್ರೆಗೆ ದಾಖಲಾದ ಪೋಪ್ ಪ್ರಾನ್ಸಿಸ್… 86 ವರ್ಷದ ಪೋಪ್ ಫ್ರಾನ್ಸಿಸ್ ಅವರನ್ನು ಉಸಿರಾಟದ ಸೋಂಕಿನಿಂದ ಬುಧವಾರ ರೋಮ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ....

jai sri Raam

Ramanavami : ಶ್ರೀರಾಮಚಂದ್ರನ ಈ ಸಾಲು ಓದಿದಾಗ ಒಬ್ಬ ವ್ಯಕ್ತಿಗೆ ಆಪದ್ಬಾಂಧವನಂತೆ ಕೋಟಿ ಕೋಟಿ ಹಣ ಪವಾಡದಂತೆ ಸಿಕ್ಕಿತು….

by Naveen Kumar B C
March 30, 2023
0

ಶ್ರೀರಾಮಚಂದ್ರನ ಈ ಸಾಲು ಓದಿದಾಗ ಒಬ್ಬ ವ್ಯಕ್ತಿಗೆ ಆಪದ್ಬಾಂಧವನಂತೆ ಕೋಟಿ ಕೋಟಿ ಹಣ ಪವಾಡದಂತೆ ಸಿಕ್ಕಿತು.... ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ...

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

Astrology : ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ….

by Naveen Kumar B C
March 29, 2023
0

ಈ 3 ಸಾಮಾನುಗಳನ್ನು ಇಟ್ಟರೆ ಒಂದೇ ಒಂದು ಚಿನ್ನವೂ ಇಲ್ಲದ ಮನೆಗೆ ಚಿನ್ನ ಕೂಡುವುದು ಅನಿವಾರ್ಯ.... ಕೈಯಲ್ಲಿ ಎಷ್ಟೇ ಹಣವಿದ್ದರೂ ಎಲ್ಲರೂ ಚಿನ್ನ ಖರೀದಿಸಲು ಸಾಧ್ಯವಿಲ್ಲ. ಕೈಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

RCB JOSH MAXXI

IPL 2023 :  IPL ಆರಂಭಕ್ಕೂ ಮುನ್ನವೇ  RCB ಗೆ ಹಿನ್ನಡೆ ; ಕಾಡುತ್ತಿರುವ ಗಾಯದ ಸಮಸ್ಯೆ…

March 30, 2023
Delhi Lift

Delhi  : ಲಿಫ್ಟ್ ನಲ್ಲಿ ಸಿಲುಕಿ 9 ವರ್ಷದ ಮಗು ಸಾವು….. 

March 30, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram