Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology | ಬಡತನದಿಂದ ಕಂಗೆಟ್ಟಿದ್ದಿರಾ ಹಾಗಿದ್ದರೆ ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಪಠಿಸಿ ನೋಡಿ..

Mahesh M Dhandu by Mahesh M Dhandu
January 27, 2022
in Astrology, Newsbeat, ಜ್ಯೋತಿಷ್ಯ
lakshmi kubera mantra in kannada saaksha tv
Share on FacebookShare on TwitterShare on WhatsappShare on Telegram

ಬಡತನದಿಂದ ಕಂಗೆಟ್ಟಿದ್ದಿರಾ ಹಾಗಿದ್ದರೆ ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಪಠಿಸಿ ನೋಡಿ..

ಪ್ರತಿಯೊಬ್ಬರ ಜೀವನದಲ್ಲೂ ಹಣ ಎಂಬುದು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದರೆ ತಪ್ಪಾಗಲಾರದು.ಅದರಲ್ಲೂ ಕೆಲವೊಂದು ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಹರಸಾಹಸ ಪಡುತ್ತಿರುತ್ತಾರೆ, ಆದ್ದರಿಂದ ಪ್ರತಿನಿತ್ಯ ಪೂಜೆ ಸಮಯದಲ್ಲಿ ಕುಬೇರನ ಈ ಮಂತ್ರವನ್ನು ಜಪಿಸಿದರೆ ಹಣದ ಸಮಸ್ಯೆ ನಿಮ್ಮ ಜೀವನದಿಂದ ದೂರವಾಗುತ್ತದೆ. ಹಾಗಾದರೆ ಕುಬೇರನ ಆ ಶಕ್ತಿಶಾಲಿ ಮಂತ್ರ ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Related posts

ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; ಪಿಎಸ್ ಐ ವಿರುದ್ಧ ಎಫ್ ಐಆರ್

ಈ ಒಂದು ಎಲೆ ಸಾಕು. ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷದಿಂದ ಇರಬಹುದು

September 25, 2023
ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

September 24, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಕುಬೇರನ ಈ ಶಕ್ತಿಶಾಲಿ ಮಂತ್ರವನ್ನು ಜಪಿಸುವುದರಿಂದ ಕುಬೇರ ದೇವರು ಸಂತುಷ್ಟನಾಗಿ ಅವನ ಕೃಪೆಯು ಸದಾಕಾಲ ನಿಮ್ಮ ಮೇಲೆ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಕುಬೇರನ ಈ ಮಂತ್ರವನ್ನು ಗುರುವಾರ ಹಾಗೂ ಶುಕ್ರವಾರ ಜಪಿಸಿದರೆ ತುಂಬಾ ಒಳ್ಳೆಯದು, ಒಂದು ವೇಳೆ ನಿಮಗೆ ಸಮಯ ಇದ್ದರೆ ಕುಬೇರನ ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಸಾಕಷ್ಟು ಫಲಗಳನ್ನು ಪಡೆಯಬಹುದು.

ಎಷ್ಟು ಜನರಿಗೆ ಇಂತಹ ಅನುಭವ ಆಗಿರುತ್ತದೆ, ಹಣವು ಯಾರ ಹತ್ತಿರ ಇರುತ್ತದೆಯೋ ಅವರಿಗೆ ಹೆಚ್ಚಾಗಿ ಹೋಗುತ್ತದೆ, ಯಾರ ಹತ್ತಿರ ಹಣ ಇರುವುದಿಲ್ಲವೋ ಅವರು ಎಷ್ಟೇ ಪ್ರಯತ್ನಪಟ್ಟರೂ ಹಣವು ಅವರ ಹತ್ತಿರ ಇರುವುದಿಲ್ಲ, ಇದರಿಂದ ಬಡತನದಲ್ಲಿ ಇರುವವರು ಬಡತನದಲ್ಲಿಯೇ ಜೀವನವನ್ನು ಕಳೆಯುವಂತೆ ಆಗುತ್ತದೆ, ಅವರಿಗೆ ಯಾವುದೇ ರೀತಿಯಿಂದಲೂ ಹಣಕಾಸಿನ ಅನುಕೂಲತೆಗಳು ಎನ್ನುವುದು ಕಂಡುಬರುವುದಿಲ್ಲ, ಹಣದ ಉಳಿತಾಯ ಇರುವುದಿಲ್ಲ ಸಾಲದ ಸಮಸ್ಯೆ ಮೇಲಿಂದ ಮೇಲೆ ಇರುತ್ತದೆ, ಎಷ್ಟೇ ಪ್ರಯತ್ನಪಟ್ಟರೂ ಸಾಲದ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ.

lakshmi kubera mantra in kannada  saaksha tv

ಈ ರೀತಿಯಾಗಿ ಎಷ್ಟೇ ಪ್ರಯತ್ನಪಟ್ಟರೂ ಆರ್ಥಿಕ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ ಬಡತನದಲ್ಲಿಯೇ ಜೀವನವನ್ನು ನಡೆಸಬೇಕು ನಮಗೆ ಅದೃಷ್ಟವೇ ಇಲ್ಲ ಎನ್ನುವವರು ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಹೇಳುವುದರಿಂದ ಜೀವನದಲ್ಲಿ ಅದೃಷ್ಟ ಎನ್ನುವುದು ಬರುತ್ತದೆ ನಿಮಗೆ ಬಡತನದಿಂದ ಹೊರಬರಲು ಮಾರ್ಗಗಳು ತಿಳಿಯುತ್ತದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ದೊರೆಯುತ್ತದೆ ಇದರಿಂದ ಆರ್ಥಿಕ ಲಾಭ ಕೂಡ ಲಭಿಸುತ್ತದೆ, ಹಾಗಾದರೆ ಶಕ್ತಿ ಶಾಲಿ ಕುಬೇರದೇವರ ಆ ಒಂದು ಮಂತ್ರ ಯಾವುದು ಯಾವ ರೀತಿ ಅದನ್ನು ಪಠಿಸಬೇಕು ಎಂದು ನೋಡೋಣ. ಮಂತ್ರಗಳಿಗೆ ವಿಶೇಷವಾದ ಶಕ್ತಿ ಇದೆ ಎಂದು ಹೇಳಲಾಗುತ್ತದೆ

ಹಾಗಾಗಿ ಪ್ರಾಣಗಳ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಮಂತ್ರಗಳ ಬಳಕೆಯನ್ನೇ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ, ಇನ್ನು ಪುರಾಣಗಳ ಪ್ರಕಾರ ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಸ್ವತಹ ಕುಬೇರನು ತಿರುಪತಿ ತಿಮ್ಮಪ್ಪನಿಗೆ ಹೇಳಿದನು ಎಂದು ಹೇಳಲಾಗುತ್ತದೆ,

ಈ ಒಂದು ಮಂತ್ರವನ್ನು ಯಾರು ಪಠಿಸುತ್ತಾರೋ ಅವರಿಗೆ ತನ್ನ ಬಡತನದಿಂದ ಹೊರಬರುವಂತಹ ಮಾರ್ಗಗಳು ಕಂಡುಬರುತ್ತದೆ ಅದೃಷ್ಟ ಉಳಿಯುತ್ತದೆ ಅವರು ಮಾಡುವಂತಹ ಕೆಲಸ ಕಾರ್ಯಗಳು ಅವರ ಕೈ ಹಿಡಿಯುತ್ತದೆ ಅವರ ಶ್ರಮಕ್ಕೆ ತಕ್ಕ ಫಲಗಳು ದೊರೆತು ಅವರ ಜೀವನ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅವಂದು ಮಂತ್ರ ಯಾವುದು ಎಂದರೆ, “ಓಂ ಹ್ರೀಂ ಶ್ರೀಂ ಧನಂ ದೇಹಿ ಕುರು ಕುರು ಸ್ವಾಹಾ”. ಈ ಒಂದು ಮಂತ್ರವನ್ನ ನೀವು ಎಷ್ಟು ಹೆಚ್ಚು ಬಾರಿ ಜಪ ಮಾಡುತ್ತಿರೋ ಅಷ್ಟೇ ಅನುಕೂಲತೆಗಳು ನಿಮಗೆ ಕಂಡುಬರುತ್ತವೆ, ಹಣಕಾಸಿನ ಆದಾಯದ ಮೂಲಗಳು ಹೆಚ್ಚಾಗುತ್ತದೆ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ಲಭಿಸುತ್ತದೆ, ಕಷ್ಟಗಳಿಂದ ಬಡತನ ನಿಂದ ಹೊರಬರಲು ನಿಮಗೆ ಹೊಸ ಮಾರ್ಗಗಳು ಸೃಷ್ಟಿಯಾಗುತ್ತದೆ. ಹಾಗಾಗಿ ಯಾರು ಕಷ್ಟಗಳಿಂದ ಬಡತನದಿಂದ ಹೊರಬರಲು ದಾರಿಯೇ ಇಲ್ಲ ಎಂದು ಅಂದುಕೊಳ್ಳುವವರು ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಪಠಿಸುವುದರಿಂದ ಕುಬೇರ ನಿಮಗೆ ಒಂದು ದಾರಿಯನ್ನು ತೋರಿಸುತ್ತಾರೆ.

Tags: #saakshatvastrology todayFacial Astrologyjyothishya
ShareTweetSendShare
Join us on:

Related Posts

ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ; ಪಿಎಸ್ ಐ ವಿರುದ್ಧ ಎಫ್ ಐಆರ್

ಈ ಒಂದು ಎಲೆ ಸಾಕು. ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷದಿಂದ ಇರಬಹುದು

by Honnappa Lakkammanavar
September 25, 2023
0

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಮಸ್ಯೆ ಇಲ್ಲದ ವ್ಯಕ್ತಿ ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ದೇವರಿಗೂ ಕೆಲವೊಮ್ಮೆ ಸಮಸ್ಯೆಗಳಿರುತ್ತವೆ, ಅಲ್ಲವೇ? ಇಂತಹ ಸಮಸ್ಯೆಯಿಂದ ಹೊರಬರಲು ಯಾವ ಎಲೆ...

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

ಈ ರೀತಿಯ ಪಚ್ಚ ಕರ್ಪೂರವನ್ನು ಬಳಸುವುದರಿಂದ ಹಣವು ಅನೇಕ ರೀತಿಯಲ್ಲಿ ಬರುತ್ತದೆ ಮತ್ತು ನಿಮ್ಮ ಪರ್ಸ್ ಅನ್ನು ತುಂಬುತ್ತದೆ.

by Honnappa Lakkammanavar
September 24, 2023
0

ಪ್ರತಿದಿನ ಹಣದ ಹರಿವು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆ ಹಣದ ಹರಿವನ್ನು ಹೆಚ್ಚಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಆದರೆ ಹಲವರಿಗೆ ಹಣ ಕೈಗೆ ಬರುವ ಮುನ್ನವೇ ಖರ್ಚು...

ನಿಮ್ಮ ಇಷ್ಟಾರ್ಥ ಈಡೇರಿಸಲು ಆಂಜನೇಯನಿಗೆ ಒಂದು ರೂಪಾಯಿಯಿಂದ ಹೀಗೆ ಪೂಜಿಸಿ, ನೀವು ಪೂಜೆ ಮುಗಿಸುವ ಮುನ್ನ ಅವನು ನಿಮ್ಮ ಪ್ರಾರ್ಥನೆ ನರವೇರಿಸುತ್ತೇನೆ.

ನಿಮ್ಮ ಇಷ್ಟಾರ್ಥ ಈಡೇರಿಸಲು ಆಂಜನೇಯನಿಗೆ ಒಂದು ರೂಪಾಯಿಯಿಂದ ಹೀಗೆ ಪೂಜಿಸಿ, ನೀವು ಪೂಜೆ ಮುಗಿಸುವ ಮುನ್ನ ಅವನು ನಿಮ್ಮ ಪ್ರಾರ್ಥನೆ ನರವೇರಿಸುತ್ತೇನೆ.

by Honnappa Lakkammanavar
September 24, 2023
0

ಆಂಜನೇಯನಿಗೆ ಚಿರಋಣಿ. ಅವರು ಇನ್ನೂ ಜಗತ್ತಿನಲ್ಲಿ ಅಮೂರ್ತ ರೂಪದಲ್ಲಿ ಅಸ್ತಿತ್ವದಲ್ಲಿದ್ದಾರೆ ಎಂದು ಆಧ್ಯಾತ್ಮಿಕರು ನಂಬುತ್ತಾರೆ. ಉತ್ತಮ ಭಕ್ತ ಎಂದು ಹೇಳಿದರೆ ಅದು ಆಂಜನೇಯನಿಗೆ ಅನ್ವಯಿಸುತ್ತದೆ. ಆಂಜನೇಯನು ರಾಮಪೀರನ ಭಕ್ತನಾಗಿದ್ದನು ಮತ್ತು...

ಈ ಭಾದ್ರಪದ ಮಾಸ ಮುಗಿಯುವ ಮುನ್ನ ತಿಮ್ಮಪ್ಪನ ಈ ಮಂತ್ರ ಜಪಿಸಿ, ನಿಮ್ಮ ಸಾಲ ಕಡಿಮೆಯಾಗುತ್ತದೆ, ಆದಾಯ ಹೆಚ್ಚಾಗುತ್ತದೆ.

ಈ ಭಾದ್ರಪದ ಮಾಸ ಮುಗಿಯುವ ಮುನ್ನ ತಿಮ್ಮಪ್ಪನ ಈ ಮಂತ್ರ ಜಪಿಸಿ, ನಿಮ್ಮ ಸಾಲ ಕಡಿಮೆಯಾಗುತ್ತದೆ, ಆದಾಯ ಹೆಚ್ಚಾಗುತ್ತದೆ.

by Honnappa Lakkammanavar
September 23, 2023
0

ಹಣದ ಸಮಸ್ಯೆಗಳನ್ನು ಪರಿಹರಿಸಲು ತಿಮ್ಮಪ್ಪ ಮಂತ್ರವನ್ನು ಭಾದ್ರಪದ ಮಾಸ ತಿಂಗಳಾದ್ಯಂತ ಪಠಿಸಬೇಕು ಶ್ರೀನಿವಾಸ ನನ್ನು ಪೂಜಿಸುವುದರಿಂದ ನಮಗೆ ಅಪಾರವಾದ ಸಂಪತ್ತು ದೊರೆಯುತ್ತದೆ ಎಂದು ತಿಳಿದುಬಂದಿದೆ. ಈ ಭಾದ್ರಪದ...

ಹಣ ಕೂಡಿಡಲು 12 ರಾಶಿಯವರಿಗೆ ಪ್ರತ್ಯೇಕ ಮಂತ್ರ! ಹಣದ ಸಮಸ್ಯೆಯಿಂದ ಹೊರಬರಲು ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಈ 1 ಸಾಲಿನ ಮಂತ್ರವನ್ನು ಒಮ್ಮೆ ಜಪಿಸಿ.

ಹಣ ಕೂಡಿಡಲು 12 ರಾಶಿಯವರಿಗೆ ಪ್ರತ್ಯೇಕ ಮಂತ್ರ! ಹಣದ ಸಮಸ್ಯೆಯಿಂದ ಹೊರಬರಲು ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಈ 1 ಸಾಲಿನ ಮಂತ್ರವನ್ನು ಒಮ್ಮೆ ಜಪಿಸಿ.

by Honnappa Lakkammanavar
September 23, 2023
0

ಹೆಚ್ಚಿನ ಸಮಯ ನಾವು ಹಣವನ್ನು ಸಂಗ್ರಹಿಸಲು ಜೆನೆರಿಕ್ ಪರಿಹಾರಗಳನ್ನು ನೋಡಿದ್ದೇವೆ. ಆದರೆ ನಾವು ಈ ಉಲ್ಲೇಖದ ಮೂಲಕ ನಮ್ಮ ನಿರ್ದಿಷ್ಟ ರಾಶಿಚಕ್ರ ಚಿಹ್ನೆಗೆ ಯಾವ ಮಂತ್ರವು ಹಣವನ್ನು ತರುತ್ತದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram