Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಗುರು ಸಾರ್ವಭೌಮ ಶ್ರೀ ರಾಘವೇಂದ್ರ ರಾಯರ ಈ ವ್ರತ ಮಾಡಿ ನಿಮ್ಮ ಸಕಲ ದಾರಿದ್ಯ್ರಾ ಸಮಸ್ಯೆ ಬಗೆ ಹರಿಸಿಕೊಳ್ಳಿ!!!!

Shwetha by Shwetha
February 24, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಗುರು ಸಾರ್ವಭೌಮ ಶ್ರೀ ರಾಘವೇಂದ್ರ ರಾಯರ ಈ ವ್ರತ ಮಾಡಿ ನಿಮ್ಮ ಸಕಲ ದಾರಿದ್ಯ್ರಾ ಸಮಸ್ಯೆ ಬಗೆ ಹರಿಸಿಕೊಳ್ಳಿ!!!!

ಈ ಮಂತ್ರವನ್ನು ತಪ್ಪದೆ ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕನಸಿನಲ್ಲಿ ಬಂದು ಪರಿಹರಿಸುತ್ತಾರೆ ಇದು ಸತ್ಯ ರಾಯರ ಮಹಿಮೆ ಇದು ತಪ್ಪದೆ ನೋಡಿ. ಗುರು ರಾಘವೇಂದ್ರ ರಾಯರು ಒಬ್ಬ ಮಹಾ ಮಹಿಮರು ಮತ್ತು ಜೀವಂತ ದೇವರು ಗುರು ರಾಘವೇಂದ್ರರ ಆರಾಧ್ಯ ದೈವ ಮೂಲ ರಾಮ ಅಂದರೆ ಮಹಾ ವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರೂ ಶ್ರೀ ಗುರು ರಾಯರ ಸ್ಮರಣೆ ಮಾಡಿದರೆ
Guru Sri Raghavendra swami

Related posts

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

October 2, 2023
ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

October 2, 2023

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

ತಕ್ಷಣವೇ ಕಷ್ಟವೂ ಮಂಜಿನಂತೆ ಕರಗುವುದು. ಗುರು ರಾಯರನ್ನು ನೆನೆಯಲು ಹಲವಾರು ಮಂತ್ರಗಳು ಇವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠವಾದದ್ದು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ ಅಥವಾ ಐದು ಬಾರಿ ಒಂಬತ್ತು ಬಾರಿ ಇಪ್ಪತ್ತು ಬಾರಿ ಹನ್ನೊಂದು ಬಾರಿ ಇಪ್ಪತ್ತೊಂದು ಬಾರಿ ನುರ ಎಂಟು ಬಾರಿ ಪಠಿಸಬಹುದು. ರಾಘವೇಂದ್ರ ಗಾಯತ್ರಿ ಮಂತ್ರವನ್ನು

ಪಠಿಸಲು ಹಲವು ನಿಯಮ ಇವೆ ಅವನ್ನು ನೀವು ಪಾಲಿಸಿದರೆ ಶ್ರೀ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಕಷ್ಟಗಳನ್ನು ಕಳೆಯುತ್ತಾರೆ ಈ ನಿಯಮಗಳು ಯಾವುವು ಎಂದರೆ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗಲಿಲ್ಲ ಅಂದರೆ ರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು

ನೀವು ಇದನ್ನು 48 ಬಾರಿ ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಈ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು ದಿನಕ್ಕೆ ನೂರಾ ಎಂಟು ಬಾರಿ ಶ್ರೀ ಗಾಯತ್ರಿ ಮಂತ್ರವನ್ನು 48 ದಿನಗಳ ಕಾಲ ಸತತವಾಗಿ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಅಪತ್ಬಂಧವರು ಶ್ರೀ ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ. ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಕಷ್ಟಗಳು

ಕೊನೆ ಕಾಣುವುದು ಖಚಿತ. ಈ ಮಂತ್ರವನ್ನು ತಪ್ಪದೆ ಪಠಿಸಿ ಓಂ ವೆಂಕಟನಾಥಾಯ ವಿಧ್ಮಹೇ ಸಚಿದಾನಂದಾಯ ಧಿಮಹಿ ತನು ರಾಘವೇಂದ್ರ ಪ್ರಚೋದಯಾತ್ ಈ ಮಂತ್ರವನ್ನು ಯಾರು ಶ್ರದ್ಧೆಯಿಂದ 48 ದಿನಗಳು ವ್ರತ ಮಾಡುತ್ತಾರೆ ಅವರಿಗೆ ರಾಯರ ಅನುಗ್ರಹ ಆಗುವುದು ಖಚಿತ.

ಜೀವನದ ಎಂತಹ ಸಂಕಷ್ಟಗಳು ದೂರ ಆಗುವುದು ಖಚಿತ ಇದು ಸಾಕ್ಷಾತ್ ಶ್ರೀ ರಾಯರ ಪವಾಡ ರಾಯರ ಪವಾಡವನ್ನು ಸಾಕಷ್ಟು ಜನರು ನೇರವಾಗಿ ಕಟ್ಟಿದ್ದಾರೆ ತಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ ಈ ವ್ರತವನ್ನು ಮಾಡುವಾಗ ಮಾಂಸಾಹಾರವನ್ನು ಸೇವಿಸಬಾರದು ಮುಖ್ಯವಾಗಿ ನೆನಪಿರಲಿ. ಶ್ರೀ ರಾಘವೇಂದ್ರ ರಾಯರು ಆಶೀರ್ವಾದ ನಿಮ್ಮ ಮೇಲೆ ಇರಲಿ ಆಯಸ್ಸು ಆರೋಗ್ಯವನ್ನು ನಿಮಗೆ ಕರುಣಿಸಲಿ.
Guru Sri Raghavendra swami

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢಿ ಪ್ರಶ್ನೆಯಿಂದ ಕೇವಲ ಎರಡು ದಿನದಲ್ಲೇ ಶಾಶ್ವತ ಪರಿಹಾರ. ಪಂಡಿತ್ ಶ್ರೀ ಶ್ರೀ ಜ್ಞಾನೇಶ್ವರ್ ರಾವಾ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ. ಕೇರಳದ 18 ಶಕ್ತಿಪೂಜೆಗಳಿಂದ ಪರಿಹಾರ ನಮ್ಮಲ್ಲಿ ಶತಸಿದ್ದ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ಹಣಕಾಸು ಸತಿಪತಿ ಕಲಹ ಮಕ್ಕಳ ವಿದ್ಯೆ ಪ್ರೇಮ ಸಂಬಂಧ ಸ್ತ್ರೀಪುರುಷ ವಶೀಕರಣ ಯಾವುದೇ ಸಮಸ್ಯೆಗಳಿಗೆ ಮಹಾ ಪಂಡಿತರು ಮತ್ತು ಮಹಾ ದೈವಜ್ಞ ತಜ್ಞರು ಆಗಿರುವ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ. ಗುರುಗಳು ನಿಮ್ಮ ದ್ವನಿ ತರಂಗ ಅರಿತುಕೊಂಡು ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ಎಷ್ಟೇ ಕಷ್ಟದ ಸಮಸ್ಯೆಗಳು ಇದ್ದರು ಸಹ ಎರಡು ದಿನದಲ್ಲಿ ಅದಕ್ಕೆ ಶಾಶ್ವತ ಪರಿಹಾರ. ಈ ಕೂಡಲೇ 8548998564 ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೇ ಮಾಡೀ. ಇಂದೇ ಕರೆ ಮಾಡಿ

Tags: #astrologyGuru Sri Raghavendra swami vruthahoroscope
ShareTweetSendShare
Join us on:

Related Posts

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

by Honnappa Lakkammanavar
October 2, 2023
0

ಮನೆಯಲ್ಲಿನ ದೋಷಗಳು ನಿವಾರಣೆಯಾಗುತ್ತದೆ. ಮತ್ತು ಅಭಿವೃದ್ಧಿಯಾಗುತ್ತದೆ. ವಾಸ್ತು ಪುರುಷನ ಅವತಾರವಾದ ದಿನವಿಂದು. ವಾಸ್ತು ದೋಷ ನಿವಾರಣೆ ಮಂತ್ರ ಓಂ ವಾಸ್ತೋಷ್ಪತೇ ಧ್ರುವಸ್ಥೂಣಾಂ ಸನಂ . ಸೌಭ್ಯಾ ನಾಂ...

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

by Honnappa Lakkammanavar
October 2, 2023
0

ವ್ಯಾಪಾರ ಹೊಂದಿರುವ ಪ್ರತಿಯೊಬ್ಬರೂ ಲಾಭ ಗಳಿಸಲು ಶ್ರಮಿಸಬೇಕು. ಕಷ್ಟಪಟ್ಟು ನಡೆಸುವ ವ್ಯಾಪಾರದಲ್ಲಿ ಲಾಭವಿಲ್ಲದೆ ನಷ್ಟವನ್ನು ಎದುರಿಸಿದರೆ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಂತಹ ವ್ಯಾಪಾರ ಕುಸಿತವನ್ನು ಸರಿಪಡಿಸಲು ಸರಳ ಪರಿಹಾರವನ್ನು...

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

by Honnappa Lakkammanavar
October 1, 2023
0

ಕಷ್ಟದ ಸಮಯ ಮನುಷ್ಯನಿಗೆ ಏನು ಮಾಡಬಹುದೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಅದು ನಮ್ಮ ಆದಾಯಕ್ಕೆ ಮೊದಮೊದಲು ಅಡ್ಡಿಯಾಗುತ್ತದೆ. ಇದಲ್ಲದೆ, ಈ ವ್ಯವಹಾರವು ವ್ಯಾಪಾರಸ್ಥರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ....

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

by Honnappa Lakkammanavar
October 1, 2023
0

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಶುಧಯಾರ್ದಿತಾ: | ತ್ವಯಿ ಭುಕ್ತೇ ಸುತ್ರುಸ್ತಾಪ್ತೆ ಭವಿಷ್ಯಂತಿ ಸಭಾಂಧವಾ : || ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯ ವನ್ನು ಕೊಟ್ಟು, 'ನನ್ನ ಲೋಕದಲ್ಲಿ...

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

by Honnappa Lakkammanavar
September 30, 2023
0

  ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

October 2, 2023
ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram