ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

MOTIVATION : ಸೋತಾಗ ಸೋಲಿನ ಮುಂದೆ ಶರಣಾಗತಿ ಸ್ವೀಕರಿಸೋದೆ ನಿಜವಾದ ಸೋಲು..!

Namratha Rao by Namratha Rao
February 3, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

MOTIVATION : ಸೋತಾಗ ಸೋಲಿನ ಮುಂದೆ ಶರಣಾಗತಿ ಸ್ವೀಕರಿಸೋದೆ ನಿಜವಾದ ಸೋಲು..!

ಜೀವನದಲ್ಲಿ ಸೋತೆ ಅಂತ ಯೋಚನೆ ಮಾಡೋ ಮುನ್ನ ಜೀವನದಲ್ಲಿ ಜೀವನಕ್ಕೋಸ್ಕರ , ಗುರಿ ಮುಟ್ಟೋಸ್ಕರ , ಕನಸಿಗೋಸ್ಕರ , ನನಗೋಸ್ಕರ, ನನ್ನ ಸಾಧನೆಗೋಸ್ಕರ ನಾನ್ ಏನ್ ಪ್ರಯತ್ನ ಮಾಡ್ದೆ. ಆ ಪ್ರಯತ್ನದಲ್ಲಿ ಎಲ್ಲಿ ಎಡವಿದೆ. ಯಾಕ್ ಫೇಲ್ ಆದೆ. ಎಲ್ಲಿ ಏನ್ ಲೋಪ ಇತ್ತು. ಇದರ ಬಗ್ಗೆ ಯೋಚನೆ ಮಾಡಿ. ಎಲ್ಲಿ ನೀವು ವೀಕ್ ಆದ್ರಿ.

Related posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026
ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026

ಯಾಕೆ ವೀಕ್ ಆದ್ರಿ ಕಾರಣ ಹುಡುಕಿ… ಆಮೇಲೆ ಅದೇ ವೀಕ್ ನೆಸ್ ನ ಮೆಟ್ಟಿ ನಿಲ್ಲೋ ಪ್ರಯತ್ನ ಮಾಡಿ, ಮೊದ್ಲು ನೀವ್ STRONG ಆಗಿ. ಇದು ನನ್ನಿಂದ ಆಗಲ್ಲ ಅಂತ ಯಾಕ್ ಅನ್ಕೋತೀರ… ನನ್ನಿಂದ ಇದ್ ಯಾಕ್ ಆಗಲ್ಲ.. ನನ್ನಿಂದಲೇ ಇದು ಸಾಧ್ಯ.. ಇಷ್ಟೇ ಜೀವನ ಇದೇ ಜೀವನ ಅಂದ್ಕೋಬೇಡಿ ನಾಳೆ ಸಾಯೋವರೆಗೂ ನನಗೆ ಜೀವನ ಇದೆ. ಅಷ್ರೊಳಗೂ ನಾನ್ ಏನಾದ್ರೂ ಪ್ರಯತ್ನ ಮಾಡ್ಬೋದು.. ಸೋತೆ ಅಂತ ಅಂದ್ಕೊಳ್ಳೋಕೆ ಮೊದ್ಲು ನೀವ್ ಸಾಧನೆ ಮಾಡಿದ್ದೀರಾ… ಸೋಲು ನಿಜವಾದ ಸೋಳೇ ಅಲ್ಲ.. ಗೆಲುವಿನ ದಾರಿ 100 ಇರುತ್ತೆ.. ಸೋತೆ ಅಂತ ಅಂದ್ಕೊಳ್ಳೋದು, ಸೋಲಿನ ಮುಂದೆ, ಶರಣಾಗತಿ ಆಗೋದೇ ಜೀವನದ ದೊಡ್ಡ ಸೋಲು ಅನ್ನೋದು ನಿಮ್ಗೆ ನೆನಪಿರಲಿ.

ಹೌದೂ…… ಲವ್ ಅಲ್ಲಿ ಬ್ರೇಕ್ ಅಪ್ ಆದ್ರೆ ಸೋಲಾ… ನಾನ್ ಅಂದ್ಕೊoಡಿದ್ ಆಗ್ತಿಲ್ಲಾ ಅಂತ ಯೋಚನೆ ಮಾಡೋದು ಸೋಲಾ… ಮನೆ ಕಟ್ಟೋಕಾಗ್ತಿಲ್ಲ. ಪಾರ್ಟಿ ಮಾಡೋಕೆ ದುಡ್ಡಿಲ್ಲ. ಅವರ್ ತರ ಇವರ್ ತರ ಬದುಕೋಕೆ ಆಗ್ತಿಲ್ಲ.. ಕೈಯಲ್ಲಿ ಕೆಲಸ ಇಲ್ಲ. ಕಾರಿಲ್ಲ.. ಬಂಗ್ಲೆ ಇಲ್ಲ ಇದೇನಾ ನಿಜವಾದ್ ಸೋಲು. ಎಷ್ಟೇ ಕಷ್ಟ ಆದ್ರೂ ಬದುಕ್ತಿದ್ದೀವಿ. ಉಸಿರಾಡ್ತಾಯಿದ್ದೀವಿ. ಇಷ್ಟು ಸಾಕಲ್ವಾ ಗೆಲ್ಲೋ ಪ್ರಯತ್ನಕ್ಕೆ. ಸೋಲ್ತಾನೆ ಇದ್ರು TRY ಮಾಡಿ, ಸೋತ್ರೆ ಅನುಭವ ಆಗುತ್ತೆ. ಅನುಭವ ಜೀವನದ ದಾರಿ ಬದಲಾಯಿಸುತ್ತೆ. ಬದುಕೋ ರೀತಿ ಕಲಿಸುತ್ತೆ. ಬದುಕಿನ ದಿಕ್ಕನ್ನೇ ಬದಲಾಯಿಸುತ್ತೆ. ಒಟ್ಟಾರೆ ಜೀವನನ ಬದಲಾಯಿಸುತ್ತೆ. ಗೆದ್ರೆ ಗೆಲುವಿನ ತೃಪ್ತಿ ಸಿಗುತ್ತೆ.

ಅರೆ ಶ್ರೀಮಂತರನ್ನ ನೋಡಿ ಯಾಕ್ರಿ ನಾವ್ ಅವರ್ ತರ ಇರೋಕಾಗ್ತಿಲ್ಲ. ರಾಯಲ್ ಆಗಿ ಬದುಕೋಕಾಗ್ತಿಲ್ವಲ್ಲಾ ಅಂತ ಬೇಜಾರಾಗ್ತಿರಾ…. ಕೊರುಗ್ತೀರಾ.. ಒಂದ್ ಸಲ ಕನ್ನಡಿ ಮುಂದೆ ನಿಂತ್ಕೊಳ್ಳಿ.. ನಿಮ್ಮುನ ನೀವು ಕನ್ನಡಿಲಿ ನೋಡ್ಕೊಳ್ಳಿ.. ಕೈಕಾಲು ಗಟ್ಟಿಯಾಗಿದೆ. ನನ್ ಕಾಲಿನ ಮೇಲೆ ನಾನ್ ನಿಲ್ಲೋ ತಾಕತ್ತು ಆ ದೇವ್ರು ಕೊಟ್ಟಿದ್ದಾನೆ. ಇಷ್ಟಿದ್ರೆ ಸಾಕು ಛಲನ ನಿಮ್ಮ ಮೈಂಡ್ ನಲ್ಲಿ ಬೆಳಿಸಿಕೊಳ್ಳಿ… ಒಂದ್ ಸಲ ನಿಮ್ ಸುತ್ತ ಮುತ್ತಲಿನ ಜನರ ಬಗ್ಗೆ ಯೋಚನೆ ಮಾಡಿ ಅವರಲ್ಲಿ ಎಷ್ಟೋ ಜನ ತಿನ್ನೋಕೆ ಒಂದ್ ಹೊತ್ತಿನ ಊಟಕ್ಕೆ ಪರದಾಡ್ತರ‍್ತಾರೆ. ಅಂತವರೇ ನಿವವಾದ ಛಲವಂತರು ಅಂತವರನ್ನ ನೀವ್ ಸ್ಪೂರ್ತಿಯಾಗಿ ತಗೊಳ್ಳಿ..

EINSTEIN ಮಹಾನ್ ವಿಜ್ಞಾನಿ , ಗಣಿತಜ್ಞ ಅಂತ ಕರೆಸಿಕೊಂಡಿರುವ ಅಂತಹ ಐನ್ ಸೈನ್ ಗೂ ಕೂಡ ಎಷ್ಟೋ ವಿಚಾರಗಳಲ್ಲಿ ದಡ್ಡ ಅನ್ನೋ ಹಣೆಪಟ್ಟ ಕಟ್ಟಿದ್ರು. ವಿಚಿತ್ರ ವ್ಯಕ್ತಿ ಅಂದ್ರೂ, ಮಾನಸಿಕ ಅನಾರೋಗ್ಯ ಕಾಡ್ತಿದೆ ಅಂರೂ. ಆದ್ರೂ ಅವರು ಇತಿಹಾಸದ ಪುಟದಲ್ಲಿ ಮಹಾನ್ ವ್ಯಕ್ತಿಯಾಗೇ ಉಳಿದುಹೋದ್ರು. ಅದು ಅವರ ಛಲ, ಅವರ ಪ್ರಯತ್ನ , ಅವರ ಮನಸ್ಥಿತಿ. ಕೆ ಎಫ್ ಸಿ ಫೌಂಡರ್ colonel harland sanders. ಜೀವನದಲ್ಲು ಎಷ್ಟು ಬಾರಿ ಸೋತ್ರು ಗೊತ್ತಾ… ಬರೋಬ್ಬರಿ 1009 ಸಲ.. ಆದ್ರೆ ಪ್ರತಿ ಸಲ ಸೋತಾಗ್ಲೂ ಅವರು ತಮ್ಮ ಪ್ರಯತ್ನ ಬಿಡಲಿಲ್ಲ.. ಅದೇ ಪ್ರತಿಫಲ ಇವತ್ತು ಕೆಎಫ್ ಸಿ ಇಡೀ ವಿಶ್ವಾದ್ಯಂತ ಜನರ ಫೇವರೇಟ್ ಫಾಸ್ಟ್ ಫುಡ್. ಅವರಿಗೆ ಯಶಸ್ಸು ಸಿಕ್ಕಿದ್ದು 62ನೇ ವಯಸ್ಸಲ್ಲಿ… ನಿಜ ಯಶಸ್ಸು ಸಿಕ್ಕಿದ್ದು, 62 ನೇ ವಯಸ್ಸಲ್ಲೇ ಅಲ್ಲಿವರೆಗೂ ಅವರು ಕಂಡಿದೆಲ್ಲಾ ಕೇವಲ ಸೋಲೇ…

ಜೇಡರ ಹುಳು… ಅದು ಬಲೆ ಕಟ್ಟಾಗಲೆಲ್ಲಾ ನಾವು ಅದುನ್ನ ಕಿತ್ ಹಾಕ್ತಾನೆ ಇರುತ್ತೇವೆ. ಹಾಗಂತ ಅದು ಬಲೆ ಕಟ್ಟೋದ್ನ ನಿಲ್ಸುತ್ತಾ.. ಕಟ್ತಾನೆ ಇರುತ್ತೆ ಅಲ್ವಾ… ಗೆದ್ದುಳು ಹುಳ ಗೂಡ್ ಕಟ್ಟಿ ಅದು ದೊಡ್ಡದಾದ್ಮೇಲೆ ಆ ಹುತ್ತಕ್ಕೆ ಬಂದು ನಾಗರ ಹಾವು ಸೇರಿಕೊಳ್ಳುತ್ತೆ. ಹಾಗಂತ ಅವು ಗೂಡ್ ಕಟ್ಟೋದ್ನಾ ನಿಲ್ಸುತ್ವಾ… ಜೇನು ಹುಳಗಳು… ಗೂಡು ಕಟ್ಟಾಗಲೆಲ್ಲಾ ಮನುಷ್ಯರು ಗೂಡನ್ನ ಒಡೆದು ಜೇನು ಹನಿ ಕೀಳ್ತಾರೆ. ಹಾಗಂತ ಜೇನು ಗೂಡುಗಳನ್ನೇ ಕಟ್ಟೋದ್ನಾ ನಿಲ್ಸುತ್ವಾ…

ಅವುಗಲೇ ಅಷ್ಟು ಛಲದಿಂದ ಮತ್ತೆ ಮತ್ತೆ ಪ್ರಯತ್ನ ಮಾಡೋವಾಗ ನಾವ್ ಹೇಳಿ ಕೆಳಿ ಮನುಷ್ಯರು ಸಾಲದಕ್ಕೆ ಬುದ್ದಿ ಜೀವಿಗಳು ಬೇರೆ, ಯೋಚನೆ ಮಾಡೋ ಶಕ್ತಿಯಿದೆ. ಸರಿ ತಪ್ಪು ಗೊತ್ತಿದೆ. ನಾವು ಹಾಗಾದ್ರೆ ಅವುಗಳಿಗಿಂತ ಕಡೆನಾ… ಇನ್ನೊಂದ್ ಮಾತು ನಿಮ್ಗೆ ನೆನಪಿರಲಿ. ಪ್ರತಿಯೊಬ್ಬ ಸಾಧಕನ ಹಿಂದೆಯೂ ದೂಃಖ ಹತಾಶೆ, ನೋವು, ಸೋಲಿನ ಕಥೆ ಇದ್ದೇ ಇರುತ್ತೆ.. ಅದಂತು 100 % ನಿಜ.. ಆದ್ರೆ ಗೆದ್ದಾದ್ಮೇಲೆ ಅವರ ಸಾಧನೆ ಕಥೆ ಪುಸ್ತಕದಲ್ಲಿ ಉಳಿಯುತ್ತೆ. ಶತಮಾನಗಳ ಕಾಲ ಅವರ ಹೆಸರು ಚಿರವಾಗಿರುತ್ತೆ. ಸಾಧನೆಗೆ ವಯಸ್ಸಿರಲ್ಲ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: achivementdreamsinspirationMOTIVATION
ShareTweetSendShare
Join us on:

Related Posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram