Tuesday, December 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Mysuru : ಪಿರಿಯಾಪಟ್ಟಣದಲ್ಲಿ ಚರ್ಚ್ ಮೇಲೆ ದಾಳಿ; ಬಾಲ ಏಸುವಿನ ಪ್ರತಿಮೆಗೆ ಹಾನಿ…   

ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್ ಒಳಗೆ ನುಗ್ಗಿ ಅಪರಿಚಿತ ದುಷ್ಕರ್ಮಿಗಳು ಚರ್ಚ್ ಧ್ವಂಸಗೊಳಿಸಿರುವ ಘಟನೆ ನಡೆದಿದೆ.  ಬಾಲ ಏಸುವಿನ ಪ್ರತಿಮೆ ಸೇರಿದಂತೆ ಚರ್ಚ್‌ನಲ್ಲಿ ಇರಿಸಲಾಗಿದ್ದ ವಿವಿಧ ವಸ್ತುಗಳು ಹಾನಿಗೀಡಾಗಿರುವುದು ಕಂಡುಬಂದಿದೆ. 

Naveen Kumar B C by Naveen Kumar B C
December 28, 2022
in Newsbeat, Hale Mysore, ಹಳೇ ಮೈಸೂರು
piriyapattana
Share on FacebookShare on TwitterShare on WhatsappShare on Telegram

Mysuru : ಪಿರಿಯಾಪಟ್ಟಣದಲ್ಲಿ ಚರ್ಚ್ ಮೇಲೆ ದಾಳಿ; ಬಾಲ ಏಸುವಿನ ಪ್ರತಿಮೆಗೆ ಹಾನಿ…

ಮೈಸೂರು :  ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್ ಒಳಗೆ ನುಗ್ಗಿ ಅಪರಿಚಿತ ದುಷ್ಕರ್ಮಿಗಳು ಚರ್ಚ್ ಧ್ವಂಸಗೊಳಿಸಿರುವ ಘಟನೆ ನಡೆದಿದೆ.  ಬಾಲ ಏಸುವಿನ ಪ್ರತಿಮೆ ಸೇರಿದಂತೆ ಚರ್ಚ್‌ನಲ್ಲಿ ಇರಿಸಲಾಗಿದ್ದ ವಿವಿಧ ವಸ್ತುಗಳು ಹಾನಿಗೀಡಾಗಿರುವುದು ಕಂಡುಬಂದಿದೆ.  ಮೈಕ್ ಮತ್ತು   ಹುಂಡಿಯನ್ನ ಕಳವು ಮಾಡಲಾಗಿದೆ.

ಚರ್ಚ್ ನಲ್ಲಿ ಕೆಲಸಕ್ಕೆ ಇದ್ದ ಮಹಿಳೆ  ರಜೆ ಹಾಕಿ ಊರಿಗೆ  ತೆರಳಿದ್ದಾಗ  ಈ ಘಟನೆ ನಡೆದಿದೆ.  ನಿನ್ನೆ ಸಂಜೆ 6 ಗಂಟೆಗೆ ಚರ್ಚ್ ನ ಸಿಬ್ಬಂಧಿ ಆಗಮಿಸಿದ್ದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

 ಈ ಸಂಬಂಧ ಪಿರಾಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.  “ನಾವು ಆರೋಪಿಗಳನ್ನು ಹಿಡಿಯಲು ತಂಡವನ್ನು ರಚಿಸಿದ್ದೇವೆ, ನಾವು ಹತ್ತಿರದ ಕ್ಯಾಮೆರಾಗಳೊಂದಿಗೆ ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಸಹ ಹುಡುಕುತ್ತಿದ್ದೇವೆ ಎಂದು  ಮೈಸೂರು ಎಸ್ ಪಿ  ಸೀಮಾ ಲಾಟ್ಕರ್ ತಿಳಿಸಿದ್ದಾರೆ.

Mysuru : Attack on church in Priyapatnam;  baby Jesus statue damaged….

Related posts

ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ಸಿಕ್ಕ ಪತ್ನಿ

ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ಸಿಕ್ಕ ಪತ್ನಿ

December 5, 2023
ಯೋಗೇಶ್ವರ್ ಬಾವ ಮಹದೇವಯ್ಯ ಶವ ಪತ್ತೆ!

ಯೋಗೇಶ್ವರ್ ಬಾವ ಮಹದೇವಯ್ಯ ಶವ ಪತ್ತೆ!

December 4, 2023
Tags: mysuruPriyapatnam
ShareTweetSendShare
Join us on:

Related Posts

ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ಸಿಕ್ಕ ಪತ್ನಿ

ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ಸಿಕ್ಕ ಪತ್ನಿ

by Honnappa Lakkammanavar
December 5, 2023
0

ಆನೇಕಲ್: ಪತ್ನಿಯೊಬ್ಬಳು ತನ್ನ ಲವ್ವರ್ ಮಾತು ಕೇಳಿ ಪತಿಯ ಕೈಯಲ್ಲಿ ತಗಲಾಕಿಕೊಂಡಿರುವ ಘಟನೆ ನಡೆದಿದೆ. ಆನೇಕಲ್‍ ನಲ್ಲಿ (Anekal) ಈ ಘಟನೆ ನಡೆದಿದೆ. ಮಾರುತಿ ಬಡಾವಣೆಯಲ್ಲಿ ಕಿರಣ್...

ಯೋಗೇಶ್ವರ್ ಬಾವ ಮಹದೇವಯ್ಯ ಶವ ಪತ್ತೆ!

ಯೋಗೇಶ್ವರ್ ಬಾವ ಮಹದೇವಯ್ಯ ಶವ ಪತ್ತೆ!

by Honnappa Lakkammanavar
December 4, 2023
0

ಚಾಮರಾಜನಗರ: ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಶವ ಪತ್ತೆಯಾಗಿದೆ. ಮಹದೇವಯ್ಯ ನಾಪತ್ತೆಯಾಗಿರುವ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದವು. ಇಂದು ಅವರ ಕಾರು...

ಸಿ.ಪಿ. ಯೋಗೇಶ್ವರ್ ಭಾವನ ಸುಪಾರಿ ಹತ್ಯೆಯ ಶಂಕೆ!

ಸಿ.ಪಿ. ಯೋಗೇಶ್ವರ್ ಭಾವನ ಸುಪಾರಿ ಹತ್ಯೆಯ ಶಂಕೆ!

by Honnappa Lakkammanavar
December 4, 2023
0

ಚಾಮರಾಜನಗರ: ಸಿ.ಪಿ. ಯೋಗೇಶ್ವರ್ (CP Yogeshwar) ಅವರ ಭಾವ ಹಾಗೂ ಉದ್ಯಮಿಯಾಗಿರುವ ಮಹದೇವಯ್ಯ (Mahadevaiah) ಅವರನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಪೊಲೀಸರು...

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

by Honnappa Lakkammanavar
December 4, 2023
0

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ (lokayukta) ದೂರು ಸಲ್ಲಿಕೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ಆಸ್ತಿ ಕುರಿತು ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ, ಸಾಮಾಜಿಕ ಹೋರಾಟಗಾರ...

ಟ್ರಕ್ಕಿಂಗ್ ಗೆ ಹೋಗಿದ್ದವರು ನಾಪತ್ತೆ!

ಟ್ರಕ್ಕಿಂಗ್ ಗೆ ಹೋಗಿದ್ದವರು ನಾಪತ್ತೆ!

by Honnappa Lakkammanavar
December 4, 2023
0

ಚಿಕ್ಕಬಳ್ಳಾಪುರ: ಟ್ರಕ್ಕಿಂಗ್ ​ಗೆ ಹೋಗಿ ನಾಪತ್ತೆಯಾಗದ್ದ ಯುವಕರನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ದಂಡಿಗಾನಹಳ್ಳಿ ಜಲಾಶಯದ ಬಳಿಯ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು(Students) ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ (Bengaluru)...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಪ್ರೇಮಿಗಾಗಿ ಗಡಿ ದಾಟಿ ಬಂದ ಚೆಲುವೆ

ಪ್ರೇಮಿಗಾಗಿ ಗಡಿ ದಾಟಿ ಬಂದ ಚೆಲುವೆ

December 5, 2023
ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ

ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ

December 5, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram