Monday, October 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೆಲಿಗ್ರಾಮ್ ನಿಂದ ಹೊಸ ಫೀಚರ್ ಅಪ್ ಡೇಟ್ : ಏನಿದರ ವಿಷೇಶತೆಗಳು..!

Namratha Rao by Namratha Rao
February 27, 2021
in Newsbeat, TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

Related posts

Jio 5G Mobile –  ಜಿಯೋ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಅಗ್ಗದ 5G ಫೋನ್..

ಮತ್ತೆ ಹೊಸ ದಾಖಲೆ ಬರೆದ ಜಿಯೋ

September 30, 2023
ಶಾಕ್ ಕೊಟ್ಟ WhatsApp

ಶಾಕ್ ಕೊಟ್ಟ WhatsApp

September 29, 2023

ಟೆಲಿಗ್ರಾಮ್ ನಿಂದ ಹೊಸ ಫೀಚರ್ ಅಪ್ ಡೇಟ್ : ಏನಿದರ ವಿಷೇಶತೆಗಳು..!

ಪ್ರಸಿದ್ಧ ಸಾಮಾಜಿಕ ಜಾಲತಾಣ ಮಾಧ್ಯಮವಾಗಿರುವ ಇನ್ಸ್ ಸ್ಟೆಂಟ್ ಮೆಸೇಜಿಂಗ್ ಆಪ್ ಟೆಲಿಗ್ರಾಮ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನ ಅಪ್ ಡೇಟ್  ಮಾಡಲು ಹೊರಟಿದೆ.  ಇದೊಂದು ಆಟೋ ಡಿಲೀಟ್ ಫೀಚರ್ ಆಗಿದ್ದು, ಬಳಕೆದಾರರ ಎಲ್ಲಾ ಮೆಸೇಜ್ ಗಳು ಆಟೋ ಡಿಲೀಟ್ ಆಗುವ ಆಪ್ಶನ್ ಹೊಂದಿದೆ. ತನ್ನ ಅಧಿಕೃತ ಖಾತೆ ಮುಖಾಂತರ ಟೆಲಿಗ್ರಾಮ ಅಪ್ ಡೇಟ್ ಫೀಚರ್ ಬಗ್ಗೆ ಮಾಹಿತಿ ತಿಳಿಸಿದೆ.

ವರ್ಷದ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡ ಬಾರತದ GDP

ಇತ್ತೀಚೆಗೆ ವಾಟ್ಸಾಪ್ ತನ್ನ ಪ್ರೈವೆಸಿ ನೀತಿಯನ್ನ ಘೋಷಣೆ ಮಾಡಿದ ಬಳಿಕ ಲಕ್ಷಾಂತರ ಜನರು ವಾಟ್ಸಾಪ್ ಗೆ ವಿದಾಯ ಹೇಳಿ ಟೆಲಿಗ್ರಾಮ್ ನತ್ತ ಮುಖ ಮಾಡಿದ್ದಾರೆ. ಹೀಗಾಗಿ ಬಳಕೆದಾರರ ಅನುಕೂಲಕ್ಕಾಗಿ ಟೆಲಿಗ್ರಾಮ್ ಹೊಸ ಹೊಸ ಅಪ್ ಡೇಟ್ ಗಳನ್ನ ನೀಡಲು ಮುಂದಾಗುತ್ತಿದೆ. ಅಂದ್ಹಾಗೆ ಟೆಲಿಗ್ರಾಮ್ ನ ಖಾಸಗಿ ಚಾಟ್ ಗಳ ಆಟೋ ಡಿಲೀಟಿಂಗ್ ಆಯ್ಕೆ ಮುಂಚಿನಿಂದಲೇ ಟೆಲಿಗ್ರಾಂನಲ್ಲಿ ಇದೆ. ಆದ್ರೆ ಇದನ್ನ ಇನ್ನಷ್ಟು ಉತ್ತಮಗೊಳಿಸುವ ಜೊತೆಗೆ ಬಳಕೆದಾರರ ಸುರಕ್ಷತೆ ಗೌಪ್ಯತೆ ಕಾಪಾಡುವ ಮತ್ತಷ್ಟು ಉತ್ತಮ ಫೀಚರ್ ಗಳನ್ನ ಅಪ್ ಡೇಟ್ ಮಾಡಲು ಟೆಲಿಗ್ರಾಮ್ ಮುಂದಾಗಿದೆ. ಇನ್ನೂ   ಈ ಹೊಸ ಫೀಚರ್ ನ ಮೂಲಕ 24 ಗಂಟೆಗಳ ಒಳಗಿನ ಮೆಸೇಜ್ ಗಳ ಡಿಲೀಟ್ ಗೂ ಟೈಮ್ ಸೆಟ್ ಮಾಡಿಡುವ ಆಪ್ಶನ್ ಸಹ ಸಿಗಲಿದೆ.

ಇದ್ಯಾವ ನ್ಯಾಯ ಸ್ವಾಮಿ… ಒಬ್ಬ ಮಗಳ ಜೀವ ಉಳಿಸಲು ಮತ್ತೊಬ್ಬಳನ್ನ ಮಾರಿದ ಪೋಷಕರು..!

ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!

Tags: New FeaturetelegramWhatsApp
ShareTweetSendShare
Join us on:

Related Posts

Jio 5G Mobile –  ಜಿಯೋ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಅಗ್ಗದ 5G ಫೋನ್..

ಮತ್ತೆ ಹೊಸ ದಾಖಲೆ ಬರೆದ ಜಿಯೋ

by Honnappa Lakkammanavar
September 30, 2023
0

ಐಸಿಸಿ ವಿಶ್ವಕಪ್ 2023 (icc world cup 2023) ನಡೆಯಲಿರುವ ಭಾರತದ ಕ್ರಿಕೆಟ್ ಮೈದಾನಗಳಲ್ಲಿ ರಿಲಯನ್ಸ್ ಜಿಯೋ ಡೌನ್‌ಲೋಡ್ ವೇಗ ಏರ್‌ಟೆಲ್‌ ಟೆಲಿಕಾಂಗಿಂತ ಎರಡು ಪಟ್ಟು ಹೆಚ್ಚಾಗುತ್ತಿದ್ದು,...

ಶಾಕ್ ಕೊಟ್ಟ WhatsApp

ಶಾಕ್ ಕೊಟ್ಟ WhatsApp

by Honnappa Lakkammanavar
September 29, 2023
0

ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಹೆಚ್ಚು ಹೆಚ್ಚು ನವೀಕರಣ ನೀಡುತ್ತಲೇ ಇರುತ್ತದೆ. ಅಪ್ಲಿಕೇಶನ್ ಇತ್ತೀಚಿನ ಅಪ್‌ಗ್ರೇಡ್‌ ಆಗುತ್ತಿದೆ. ಈ ಅಪ್ಲಿಕೇಶನ್ ಶೀಘ್ರದಲ್ಲಿಯೇ ಹಳೆಯ ಆಂಡ್ರಾಯ್ಡ್ ಆವೃತ್ತಿಯಲ್ಲಿ...

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

by admin
September 26, 2023
0

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

by Honnappa Lakkammanavar
September 25, 2023
0

ಪ್ರಸಿದ್ಧ ವಿವೋ ಕಂಪನಿಯು ದೇಶದಲ್ಲಿ ತನ್ನ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದನ್ನು ಮುಂದುವರೆಸಿದೆ. ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಮೊಬೈಲ್ ಅನ್ನು ಲಾಂಚ್ ಮಾಡುತ್ತಿದೆ. ಈಗ ಮತ್ತೊಂದು...

ಹಲವೆಡೆ ಯೂಟ್ಯೂಬ್ ಸರ್ವರ್ ಡೌನ್!

ವೀಡಿಯೋ ಕ್ರಿಯೆಟರ್ಸ್‌ಗೆ ಗುಡ್‌ನ್ಯೂಸ್‌!

by Honnappa Lakkammanavar
September 23, 2023
0

ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಯೂಟ್ಯೂಬ್‌ ಕೂಡ ಒಂದು. ವೀಡಿಯೊ ಮತ್ತು ಮ್ಯೂಸಿಕ್‌ ಎರಡನ್ನೂ ಒಳಗೊಂಡಿರುವ ಯೂಟ್ಯೂಬ್‌ ಮನರಂಜನೆಗೆ ಹೇಳಿ ಮಾಡಿಸಿದ ತಾಣ. ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

October 2, 2023
ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram